TIGHT BINGING BOOK UNIVERSAL LIBRARY ೧ಗ೧ಿ OU 19861 AdVddl | IVSHAINN ಕನ್ನಡ ಕನಿ ಕಾವ್ಯಮಾಲೆ ೪ ಅಮರನಾಥ ಯಾತ್ರೆ ಸೋಮಾನಾಥಾನಂದ ಧಾನ ವಿಗ್‌ ೨೯1 ಪ್ರಕಾಶಕರು ಕನ್ನಡ ಕನಿ ಕಾವ್ಯಮಾಲೆ ೧೪೦೬, ಕೃಷ್ಣಮೂರ್ತಿ ಪುರಂ, ಮೈಸೂರು. ಈ ಮಾಲೆಯ ಸಂಪಾದಕರು ತ.ಸು ಶಾಮರಾಯ, ಎಂ.ಎ,, Lecturer in Kannada First Grade College, Mysore ಎಚ್‌. ಎಂ, ಶಂಕರನಾರಾಯಣರಾವ್‌, ಎಂ.ಎ. Head of the Department of Kannada, Sharada Vilas College, Mysore. ಮೊದಲ ಮುದ್ರಣ ಬೆಲೆ: ೧ ರೊಪಾಯಿ All Rights reserved by the author ಪ್ರಕಾಶಕರು ಎಚ್‌. ಎಂ. ಶಂಕರನಾರಾಯಣರಾವ್‌, ಎಂ.ಎ. ಶಾೌರದಾನಿಲಾಸ ಕಾಲೇಜು, ಮೈಸೂರು. ಮುದ್ರಕರು ಹಿಂದೂಸ್ಥಾನ್‌ ಪ್ರೆಸ್‌, ಮೈಸೂರು ಅರಿಕೆ " ಅಮರನಾಥ ಯಾತ್ರೆ' ಕನ್ನಡ ಕವಿ ಕಾವ್ಯಮಾಲೆಯ ನಾಲ್ಕನೆಯ ಗ್ರಂಥ. ಮೈಸೂರಿನ ರಾಮಕೃಷ್ಣ ಆಶ್ರಮದ ಶ್ರೀ ಸೋಮನಾಥಾನಂದರ ಈ ಗ್ರಂಥವನ್ನು ಕನ್ನಡಿಗರು ಬಹು ಆದರದಿಂದ ಸ್ವಾಗತಿಸುವರೆಂದು ನಂಬುತ್ತೇವೆ. ಕನ್ನ ಡದಲ್ಲಿ ಪ ಮಾಸ ಸಾಹಿತ್ಯ ವಿರಳ. ಆ ವಿರಳ ಸಾಹಿತ್ಯ ದಲ್ಲಿ ಈ ಗ್ರಂಥಕ್ಕೆ ಅಗ್ರತಾಂಬೂಲ ಸಲ್ಲುತ್ತದೆ. ಇದಕ್ಕೆ ಹಲವಾರು ಕಾರಣಗಳುಂಟಿ. ಓದಲು ಈ ಗ ೦ಥವನ್ನು ಕೈಗೆ ತೆಗೆದುಕೊಂಡರೆ, ಮುಗಿಸುವವರೆಗೆ ಇದನ್ನು ಫೆಳಗಿಡಲು ಮನಸ್ಸಾಗುವುದಿಲ್ಲ. ಅಷ್ಟು ಸ್ವಾರಸ್ತವಾಗಿದೆ ವಿಷಯ ನಿರೂಪ ಣೆಯ ರೀತಿ. ಲೇಖಕರ ಭಾಷೆ ಸರಳವೂ ಸುಲಭವೂ ಆಗಿರು ವ್ರದಲ್ಲದೆ ರಸವತ್ತಾಗಿರುವ ಕಾರೆಣ ಅದು ಬಹು ಬೇಗ ವಾಚಕರ ಮನಸ್ಸನ್ನು ಸೂರೆಗೊಳ್ಳುತ್ತದೆ. ಲೇಖಕರು ಹಿಮಾ ಲಯದಲ್ಲಿರುವ ಅಮರನಾಥಯಾತ್ರೆಯನ್ನು ತ ಕೈಕೊಂಡಾಗ ದಾರಿಯಲ್ಲಿ ತಾವು ಕಂಡ ಪ್ರೇಕ್ಷಣೀಯವಾದ ಸ್ಕಳಗಳನ್ನು ತಮ್ಮದೇ ಆದ ಶೈಲಿಯಲ್ಲಿ ಆತ್ಮೀಯವಾಗಿ ಬಣ್ಣಿಸಿದ್ದಾರೆ. ಪ್ರತಿಯೊಂದು ಸನ್ನಿವೇಶದಲ್ಲಿಯೂ ಭಾರತೀಯ ಸಂಸ್ಕ್ರತಿಯ ದೃಷ್ಠಿ ಸಯೇನೆಂಬುದನ್ನು ಕಂಡ.ಕೊಳ್ಳಲು ಯತ್ತಿ ಿ ಸಿದ್ಧಾರೆ. ಲೇಖಕರು ಯಾವುದೇ ಒಂದು ಸ್ಥ ಅವನ್ನು ವರ್ಣಿಸಲಿ ಅದು ಹಿಂದುಗೆಳದಾಗಿರಬಹುದು, ಮಹಮ್ಮ i ಒರಗು ಸಿಕ್ಟುರದಾಗಿರಬಸುದು-ಇಲ್ಲವೆ ಹಳ್ಳ ಸಂಧಿಸಿದ ಜನರ ಶೀಲ ಸ್ವಭಾವವನ್ನು ವರ್ಣಿಸಲಿ, ಅದರಲ್ಲಿ ಸರ್ವಧರ್ಮ ಸಮನ್ವಯದ ದೃಷ್ಟಿಯೂ ಸಹಾನುಭೂತಿಯ ದೃಷ್ಟಿಯೂ BEN ಮೇಲಾಗಿ ಈ ಸನ್ನಿ ವೇಶ ಸಂದರ್ಭಗಳಿಂದ ತತ್ತ ವನ್ನು ಮಥನ ಮಾಡುತ್ತಾರೆ. ಅವರ ದೈವಭಕ್ತಿ ಈ ಗ್ರಂಥದ ತುಂಬ ಮಲ್ಲಿಗೆಯ ಕಂಪಿನಂತೆ ಹರಡಿದೆ. ಇಂಥ ಉತ್ತಮವಾದ ಗ್ರಂಥವನ್ನು ನಮ್ಮ ಮಾಲೆ ಯಲ್ಲಿ ಪ ಸ ಕಟಿಸಲು ಅನುಮತಿ ಕೊಟ್ಟಿದ್ದಕ್ಕಾಗಿ ಶ್ರೀ ಸೋಮ ನಾಥಾನಂದರಗೆ ಅತಂತ ಕೃತಜ್ಞ ರಾಗಿದ್ದೇವೆ. ಮೈಸೂರು | ಶಾರದಾಮಂದಿರ 25-6-51 ಸಂಪಾದಕರು ಅಮರನಾಥ ಯಾತ್ರೆ ಪ್ರತಿಯೊಬ್ಬ ಹಿಂದೂವಿಗೂ ಹಿಮೂಲಯವೆಂಬ ಪದ ಕಿವಿಗೆ ಬಿದ್ದೊಡನೆಯೆ ಹಲವು ದಿವೃಭಾವ ನಾಡಿಯನ್ನು ಮೀಟುವುವು. ಹಲವು ಆಲೋಚನಾ ತರಂಗಗಳು ಏಳುವುವು. ನಮ್ಮ ಸಂಸ್ಕೃತಿಗೆ ಹಿಮಾಲಯ ಒಂದು ಹಿನ್ನೆಲೆ. ಹಿಂಡೆ ನಮ್ಮ ವರು ಹೇಗೆ ಬಾಳಿದರು, ಏನು ಆಲೋಚನೆ ಮಾಡಿದರು, ಏನು ಗೆದ್ದರು, ಏನು ಸೋತರು, ಇವೆಲ್ಲವನ್ನೂ ನೋಡಿದ ಮೂಕಸಾಕ್ಲಿ ಆ ಹಿಮಾಖಯ. ಹಿಂದೂ ದಕ್ಷಿ ಇದೇಶದ ಯಾವ ಮೂಲೆಯಲ್ಲಾದರೂ ಇರಲಿ ಪರಮ ಪವಿತ್ರ ಸ್ಥಳ ಗಳು ಇರುವುವು ಹಿಮಾಲಯದಲ್ಲಿ. ಇಲ್ಲಿಗೆ ಸಾನಿರಾರು ಮೈಲಿ ಗಳಿಂದ ಬರುವರು ಕಷ್ಟಪಟ್ಟು. ಕೇದಾರನಾಥಕ್ಕೆ, ಬದರೀ ನಾಥಕ್ಕೆ, ಕೈಲಾಸಕ್ಕಿ, ಅಮರನಾಥಕ್ಕೆ, ಹೋಗಿಬಂದು ಧನ್ಯನಾದೆವೆಂದು ಭಾವಿಸುವರು. ಧ್ಯಾನಮಗ್ನ ಶಿವನ ನೆನಪನ್ನು ತರುವುದು ಹಿಮಾಲಯ. ಜಗದ ಲೀಲೆ ಅದರಡಿ ಸಾಗಿಹೋಗು ತ್ತಿದೆ. ಆ ಲೀಲೆಗೆ ಸಹಾಯವಾಗಿ ಜೀವನದಿಗಳನ್ನು ಕೊಡು ತ್ರಿದೆ. ಸ್ಥಿತಪ್ರಜ್ಞ ನಂತೆ ಜಗದ ಜಂಜಡನನ್ನು ಮೀರಿ ನಿಂತಿದೆ ಇಲ್ಲಿಯ ಶಿಖರಗಳು. ಭಕ್ತನಿಗೆ ಈ ಮಹಾಪರ್ವತನ್ನೋಮ ಒಂದು ಯಣಾತ್ರೆ- ಬೇಕಾದಷ್ಟು ಕಷ್ಟನಷ್ಟಗಳನ್ನು ಸಹಿಸುವನು ತನಗೆ ಪರಮ ಪವಿತ್ರವಾದ ತೀರ್ಥಸ್ಥಳವನ್ನು ಸಂದರ್ಶಿಸುವುದಕ್ಕೆ. 3 ಆನಂರನಾಥ ಯಾತ್ರೆ ಹಸಪರನಿಗೆ ಹಿಮಾಲಯ ತನ್ನ ಶಕ್ತಿ ಸಾಮರ್ಥ್ಯ ವನ್ನು ಪರೀಕಿ ಕ ಸುವುದಕ್ಕೆ ಒಂದು ಒರೆಗಲ್ಲು. ಯಾರೂ ಹೆಜ್ಜೆ ಸ ಳದಲ್ಲಿ ಹೆಜ್ಜೆ ಇಡಬಯ ಸುವನು. ಏಂದ ಶಿಖರವನ್ನು. WS ತ ಉದ್ಯಮ ಸಾಧನೆಗೆ ತನ್ನ ಸರ್ವಸ್ವ ವನ್ನೂ ತೆರಲು ಸಿದ್ದ ನಾಗುವನು. ಹಿಂದಿನಿಂದಲೂ ಪಾಶಾ ತ್ಯ ದೇಶಗಳಿಂದ ಎಷ್ಟು ಜನ ಪರ್ವತಾರೋಹಿಗಳು ಬಂದರು ಗೌರಿಶಂಕರ ಶಿಖಂನನ್ನು ಏರುವುದಕ್ಕೆ ! ಎಸ ಜನ ಈ ಮಹಾಪರ ೃತಕ್ಕೆ ತಮ್ಮ ಪ್ರಾಣಗಳನ್ನು ಅರ್ಪಿಸಿದರು! ಆದರೂ ಹಾಗಿ Pr 'ಆರ್ಷಿಸುವುದನಿ ಸಿದ್ದ ರಾಗಿರುವರು. ಭಾರತೀಯರು ಸಾಸಸ ಸಪಸರಲ್ಲವೆಂದು ಟ್ರೀಕಿಸುನರು ಹಿಮಾಲಯ ಇವರ ದೇಶದಲ್ಲಿ ಇದೆ. ಆದರೂ ಅಲ್ಲಿಯ ಶಿಖರ ವನ್ನು ಏರಲು ಆಸೆ ಇನಂಲ್ಲಿಲ್ಲ ಇದನ್ನು ಏರ-ವನರು ಯೂರೋಪ್‌ ಖಂಡಗಳಿಂದ ಬಶಬೇಕಾಗಿದೆ ಎನ್ನು ವರು, ಅವರ ದೃಷ್ಟಿಯಿಂದ ನೋಡಿದಾಗ ನನಗೂ ಹಾಗೆಯೇ ಅನ್ನಿ ಸುತ್ತಿ ಗೆ ಆದರೆ ಭಾರತೀಯರು ಕೂಡ ಸಾಹಸಪರರು ಆದತೆ ಅವರ ಸಾಹಸ ಧಾರ್ಮಿಕವಾದುದು. ಭಗವಂತನಿಗೆ, ಸತ್ಯಕ್ಕೆ, ಧರ್ಮಕ್ಕೆ, ಸಾಹಸ ಪಟ್ಟು ತಮ್ಮ ಸರ್ವಸ್ವ ನ್ನ್ನೂ ನೀಗಿ ಕೊಳ್ಳಬಲ್ಲರು. ಕೇವಲ ಸಾಹಸಕ್ಕೆ ಸಾಹಸ ಪಟ್ಟು ಪ್ರಾಣ ಕಳೆದುಕೊಳ್ಳಲು ಇಚ್ಛಿಸ.ವುದಿಲ್ಲ. ಎಷ್ಟು ಜನ ಪೃತಿ ವರ್ಷವೂ ಕೈಲಾಸ, ಮಾನಸ ಸರೋವರ, ಬದರೀನಾರಾಯಣ ಕೇದಾರನಾಥಕ್ಕೆ ಹೋಗುವರು. ನಾನು ಜುಲೈ. ತಿಂಗಳ ಕೊನೆಯಲ್ಲಿ ಸ್ವರ್ಗಾಶ್ರಮಕ್ಕೆ ಹೋಗಿದ್ದಾಗ ಐದು ದಕ್ಷಿಣ ದೇಶದ ವೃದ್ಧ ಹೆಂಗಸರ ತಂಡ ಅಮರನಾಥ ಯಾತ್ರೆ ಫಿ ಬದರೀ ಕೇ ದಾರನಾಥವನ್ನು ನೋಡಿಕೊಂಡು ಬಂದುದನ್ನು ಕಂಡೆ. ಕಾಲಿಗೆ ಮೆಟ್ಟಿಲ್ಲ ಹೊದೆಯಲು ನಮ್ಮಂಥ ಶಾಖವಾದ ಅಂಗಿಗಳಿಲ್ಲ. ಮೈಸೂರು ಬೆಂಗಳೂರು ರಸ್ತೆಯಲ್ಲಿ ನಡೆಯ ಬೇಕಾದರೆ ಏನು ಉಪಕರಣಗಳು ಬೇಕೋ ಅಸೆ ತ ಅವರುಮಹಾ ತೀರ್ಥಯಾತ್ರೆಗೆ ಉಪಯೋಗಿಸಿದ್ದು. ಗೌರಿಶಂಕರದ (ಮೌಂಟ್‌ ಏವರೆಸ್ಕ್‌) ತುತ್ತ ತುದಿಯಲ್ಲಿಒಂದು ತೀರ್ಥ ಕೆ ೇತ್ರವಿದೆ--ಎಂದು ಹಿಂದಿನ ನಮ್ಮ ಪುರಾಣಗಳು ಸಾರಿದ್ದರೆ ಬಹುಶಃ ಇಷ್ಟು ಹೊತ್ತಿಗೆ ನ ಹತ್ತಿ ಶಿವನನ್ನೊ ವಿಷ್ಣು ವನ್ನೊ ದೇವಿಯನ್ನೊ ಸ್ಥಾಪ ಮಾಡಿಬಿಡುತ್ತಿ, ದ್ದರು ಎನ್ನ ಸುವುದು. ಬೋ ಯಾರಿಗೆ ಗೊತ್ತು ? ಈಗಿನ ಪಠ್ವಃ ತಾ ರೋಹಿಗಳು ಕಷ್ಟ ಪಟ್ಟು ನಾವೇ ಅದನ್ನು ಮೊದಲು ನ ವರು ಎಂದು ಅದರ ಶಿರಕ್ಕಿ ಏರಿದಾಗ ಆಗಲೇ ಅಲ್ಲಿ ದೇವರ ಸಂಕೇತವಾದ ಲಿಂಗವನ್ನೊ ತ್ರಿಶೂಲವನ್ನೊ ನೋಡಬಹುದು. ನಮ್ಮ ಹಿ೦ದುಗಳ ಮಹೋನ್ನತ ಭಾವನೆ ಈ ಗುಂಪಿಗೆ ಸೇರಿದ್ದು . ಹಲವು ಉಪನಿಷತ್ತುಗಳ ಯಪಿಗಳು ತಮ್ಮ ಕುಲ ಗೋತ್ರ ಹೆಸರುಗಳನ್ನು ತಿಳಿಸದೆ ಅನಾಮದೇಯರಾಗಿದ್ದಾರೆ. ಆದರೆ ಗೌರಿಶಂಕರ ಶಿಖರಕ್ಕೆ ಹಾಗೆ ಆಗದಿರಲಿ ಎನ್ನು ವುದೇ ನನ್ನ ಆಸೆ. ಹೀಗೆ ಏನಾದರೂ ಆದರೆ ಮುಂದಿನ ಪರ್ವತಾ ರೋಹಿಗಳ ಉತ್ಸಾಹವೆಷ್ಟು ಭಂಗವಾಗುವುದು. ಹಿಂದಿನಿಂದಲೂ ಪರ್ವತಾರೋಹಿಗಳ ತಂಡ ಹಿಮಾಲ ಯದ ದುರ್ಗಮ ಶಿಖರಗಳನ್ನು ಏರಲು ಬರುತ್ತಿದ್ದಾಗ ಅವರಿಗೆ ಸಹಾಯ ಮಾಡುತ್ತಿದ್ದ ವರು ಭಾರತೀಯ ಕೂಲಿಗಳು. ಅವರು ಹೋಗುವುದಕ್ಕೆ ಮುಂಚೆ ಅವರ ಸಾಮಾನು ಹೊರ ಅಮರನಾಥ ಯಾತ್ರೆ ಬೇಕು. ಹಿಂದೆ ಅವರಿಗೆ ಅಣಿ ಮಾಡುತ್ತಿರಬೇಕು. ಮೇಲೆ ಮೇಲೆ ಹತ್ತಿ ಹೋಗುವಾಗಲೂ ಭಾರತೀಯ ಸೇವಕರು ಅವರ ಹಿಂದೆ ಹಿಂದೆ ಇರುತ್ತಿದ್ದರು. ಭಾರತೀ ತನ್ನ ಬಾಳನ್ನು ವೃಥಾ ಸಾಹಸಕ್ಕೆ ಅರ್ಥಿಸಲಾರ ಎನ್ನು ವುದು ಸಲ ಮಟ್ಟಿ ಸ ಸತ್ಯವಿಂಬಹ.ದು. ಆದರೆ ಹಿಂದೆ ಹೇಳದರಿತೆ ಕ ದ್ರಿ ಸತ್ಯ ನ ಸಾಹಸ ಬೇಕಾದರೆ ಅದನ್ನು ಮಾಡಲು ಸಿದ್ಧ ನಾಗೆವನು. ಹಿಮಾಲಯವನ್ನು ನೋಡಬೇಕಂಬ ಆಸೆ ಬಾಲ್ಯ ದಿಂದಲೂ ಬೆಳೆಯುತ್ತಿತ್ತು. ಕಲವು ಕಾಲಾನಂತರ ಕಾಶ್ಮೀರದ ಪ್ರಕೃತಿ ವರ್ಣನೆಗಳನ್ನು ಪುಸ್ತಕದಲ್ಲಿ ಓದಿದ ಮೇಲೆ ಅದನ್ನು ಒಂದಲ್ಲಾ ಒಂದು ಸಾರಿಯಾದರೂ ನೋಡಬೇಕೆಂಬ ಆಸೆ ಬೇರೂರಿತು. ಇನೆರಡನೂ ಒಂದೇ ವೇಳೆ ಪೂರೈಸುವುದಕ್ಕೆ ಸಮಯ ಕಾಯುತ್ತಿದ್ದೆ. ಅದು ಬಂದು. ಒದಗಿದುದು ಅವ.ಠನಾಥಯಾತ್ರ ಯಲ್ಲಿ. ಅಮರನಾಥ ಹಿಮಾಲಯ ಪರತ ಸ್ಲೋಮದಲ್ಲಿದೆ. ಅಲ್ಲಿಗೆ ಕಾಶ್ಮೀರದ ಮೂಲಕ ದಾರಿ. ಗುರಿ ಅಮರನಾಥ, ದಾರಿ ಕಾಕ್ಮೀರವಾಯಿತು. ಗುರಿ ಸತ್ಯ ಅದಕ್ಕೆ ದಾಂ ಸೌಂದರ್ಯದ ಮೂಲಕ ಎನ್ನ ವಂತೆ. ಕೊನೆಗೆ ಗುರಿ ಯನ್ನು ಸೇರಿ ಆದ ಮೇಲೆ ಅದೇ ಸತ್ಯ ದಾರಿಯಲ್ಲಿರುವ ಸೌಂದರ್ಯದಲ್ಲಿ ಹಾಸು ಹೊಕ್ಕಾಗಿರುವುದು ಕಾಣುವುದು. ನಾನು ಹಿಮಾಲಯ ಯಾತ್ರೆಗಳಲ್ಲಿ ಅಮರನಾಥವನ್ನು ಆರಿಸಿಇೂಳ್ಳುವು ದಕ್ಕೆ ಹಲವು ಕಾರಣಗಳಿದ್ದು ವು. ಮೊದಲು ನನ್ನ ಜಿ (ವನಳ್ಳ ಅತಿ ನಿಕಟವಾಗಿರ.ವ್ರದ., ಸ್ಮಾಮಿ ವಿವೇಕಾ ನಂದರು ಅದನ್ನು ಸಂದರ್ಶಿಸಿದ್ದು. ಅವರು ಕಾಲಿಟ್ಟ ಸ್ಥಳ 1 ಅಮರೆನಾಥ ಯಾತ್ರಿ ೫ ಅವರು ಪೂಜಿಸಿದ ದೇವರ, ಅನರು ಮಿಂದ ತೀರ್ಥವನ್ನು ನೋಡಲು ಬಯಸಿದೆನು. ಎರಡನೆಯ ಕಾರಣ, ಇದಕ್ಕೆ ಕಾಲು ನಡಿಗೆಯಲ್ಲಿ ಬಹುದೂರ. ಹೋಗಬೇಕಾಗಿರಲಿಐ... ಕೇವಲ ಮೂವತ್ತು ಮೈಲಿ ಮಾತ್ರ. ಆದರೂ ಕಡಿದು. ಆ ಮೂವತ್ತು, ಮೈಲಿಯಲ್ಲಿ ಹಿಮಾಲಯದಲ್ಲ ಸಿಕ್ಕುವ ಪ್ರಕೃತಿ ವೈವಿಧ.ವೆೆ ದೊರಕುವುದು. ದಟ್ಟಿ ವಾದ ಕಾಡುಗಳು ಬುಡದಡಿಯಲಲ್ಲಿ. ಏರುತ್ತಾ ಏರುತ್ತಾ ಗಿಡ ಕುರುಚಲಾಗುವ್ರದು. ಉಷ್ಣವಲಯ ದಿಂದ ಶೀತನಲಸ-ದ ತುತ್ತ ತುದಿಗೆ ಪ್ರಯಾಣ ಮಾಡಿದಂತೆ. ರಮ್ಭ ಕಾಶ್ಮೀರದಲ್ಲಿ ಪ್ರಯಾಣ ವಡಿ, ದಾರಿ ಇಸ್ಯೆಲದಲ್ಲಿ ರುವ ಸೌಂದರ್ಯಸಿಧಿಯನ್ನು ನೋಡಿ. ಶಿವನಡಿಗೆ ನಿಧಾನ ವಾಗಿ ನಡೆದು ಹೋಗೋಣನೆಂದು ತೀರ್ಥಯಾತ್ರೆಗೆ ನಿರ್ಧರಿ ಸಿದೆ. ಮುಕ್ಕಾಲುಪಾಲು ಸಮ್ಮ ತೀ ರ್ಥಸ್ಮಳಗಳಿಲ್ಲಾ ಹಿ೦ದಿನ ರಮ್ಮ ನಿರಿನ ವಾತಾವರಣದಲ್ಲಿರುವ, ನದಿಯ ತೀರ, ಪರ್ವತ ತುದಿ, ಕಾಡಿನ ಮಧೆ, ಊರ ಹೂರಗೋ, ಸಮದ ಶೀರದಲ್ಲೊ, ಇರುತ್ತಿದ್ದು ವು. ಬನ ಅಲ್ಲಿಗೆ ಹೋದಾಗಲಾದರೂ ಜಗದ ಬಂಜಡದಿಂದ ದೂರವಿರಲಿ, ಶಾಂತಿಯುಣಲ್ಲಿ ಭಕ್ತಿ ಯಿಂದ ಬಾಗಲಿ, ತಮ್ಮ ದುಃಖ ಕಷ್ಟಗಳನ್ನಿ ಲ್ಲಾ ಭಗವಂಕನೆ ಅಡಿದಾವರೆಯಲ್ಲಿ ಜೆಲ್ಲಿ ಹಗ.ರ ಮಾಡಿಕೊಂಡು ಹೋಗಲಿ ಎಂದು ಹೀಗೆ ಮಾಡಿದ್ದರು. ಆದರ ಎಂದು ಜನ ಸ್ಲೋಮ ಹೆಚ್ಚಾಯಿತೊ, ಜನರ ಸೌಕರ್ಯ್ವಿಂದೊ, ಲಾಭಕ್ಕೆಂದೊ ಅಂಗಡಿ ಹೋಟಲು ಮುಂತಾದವು ಹುಟ್ಟಿ ಕ್ರಮೇಣ ಒಂದು ನಗರವಾಗಿ ಪರಿಣಮಿಸಿತು. ಆದರೆ ಕಲವು ಸ್ಕಳಗಳಲ್ಲಿ ಮಾತ್ರ ೩ ಅಮರನಾಥ ಯಾತ್ರೆ ಹಾಗೆ ನಗರ ಬೆಳೆಯಲು ಅವಕಾಶವಾಗಲಿಲ್ಲ. ಅವೇ ಹಿಮಾ ಲಯದ ಮಡಲಿನಲ್ಲಿರುವುವು. ವರುಷದಲ್ಲೆಲ್ಲ ಬೇಸಗೆಯ ಕೆಲವು ತಿಂಗಳಲ್ಲಿ ಮಾತ್ರ ಜನಸಂಚಾರಕ್ಕೆ ಬಾಗಿಲನ್ನು ತೆರೆದು ನಂತರ ದಾಟಿಲಸಾಧ್ಯ್ಯವಾದ ಹಿಮರಾಶಿಯನ್ನು ಒಡ್ಡು ವ್ರವು. ನಿಜವಾದ ತೀರ್ಥಯಾತ್ರೆಯ ವಾತಾನರಣ ಅಂತಹ ಕೆಲವ್ರ ಸ್ಥಳಗಳಲ್ಲಿ ಹೆಚ್ಚು ಜಾಗೃತವಾಗಿದೆ. ಕಾಶ್ಮೀರದ ನೆತ್ತಿಯ ಮೇಲಿರುವ ಅಮರನಾಥ ವೆಲ್ಲಿ ಮೈಸೂರಿಲ್ಲಿ! ಆದರೂ ಪೃತಿಯೊಬ್ಬ ಹಿಂದೂವನ್ನೂ ಕಣ್ಣಿಗೆ ಕಾಣಿಸದ ತಂತೊಂದು ಒಂದಿಸಿರುವುದು. ಅದು ರಾಜಕೀಯ ವಲ್ಲ. ರಾಜಕೀಯದಿಂದ ಬರುವ ರಾಜಿ, ಸ್ಸ ಕ್‌ ಶಾಂತಿ, ತಾತ್ಕಾಲಿಕ. ಅದು ಆರ್ಥಿಕವಲ್ಲ ಭಾಷೆಯಲ್ಲ, ಧರ್ಮ. ಇಷ್ಟು ದೊಡ್ಡ ಭಂತಖಂಡವನ್ಹು ಒಂದುಗೂಡಿಸುವುದು ಪವಿತ್ರನದಿ ಗಳು, ಪನಿಶೆ) ಸ್ಥಳಗಳು. ಅವು ಭರತಖಂಡದ ನಾಲ್ಕು ಮೂಲೆ ಯಲ್ಲಿಯೂ ಹರಡಿವೆ. ಗಂಗೆ. ಯಮುನೆ ಸಂಸ್ಕೃತಿ ನರ್ಮದೆ ಸಿಂಧು ಕಾವೇರಿ ಎಂದು ಭರತಖಂಡಗನ ನದಿಯನ್ನೆ ಲ್ಲಾ ಹೇಳುನೆವು. ಹಾಗೆಯೇ ಪವಿತ್ರ ಸ್ಥಳಗಳನ್ನೂ ಪವಿತ್ರ ತೀರ್ಥ ಗಳನ್ನೂ ಹೇಳುವೆವು. ಉತ್ತರದ ಹಿಂದುವನ್ನು ದಕ್ಷ್ಮಿ ಣದ ಕಡೆ ಎಳೆಯುವುದು ರಾಮೇಶ್ವರ, ಕಂಚಿ, ಕನ್ಮಾಕುಮಾರಿ, ಮಧುರೆ. ದಕ್ಸಿಣದಲ್ಲಿರುವವರನ್ನು ಉತ್ತರದ ಕಡೆ ಎಳಯುವುದು ಕಾಶಿ, ಪ್ರಯಾಗ, ಹರಿದ್ವಾರ. ಯಾವುದೋ ಒಂದು ತಂತು ನನ್ನ ಜೀವವನ್ನು ಉತ್ತರದ ಕಡೆ ಎಳೆಯಿತು. ಜುಲೈ ೨೯ನೆಯ ಪೂರ್ಣಮಿದಿನ ಅಮರನಾಥ ದರ್ಶನಕ್ಕೆ ಪವಿತ್ರ ದಿನವೆಂದು ಹೇಳಿದರು. ಅಂತೂ ಪ್ರತಿದಿನವೂ ಪವಿತೃವಾಗಿರುವಾಗ ಆವಂರನಾಥ ಯತಾತ್ರೆ ಕಿ ಪೂರ್ಣನಿಯೇ ಏತಕ್ಕೆ ಪವಿಶ್ರವಾಗಬೇಕೆಂದು ಆಲೋಜಿ ಸುತ್ತಿದ್ದೆ. ಧವಳ ಹಿಮಾಲ'ನು, ಧವಳ ಹುಣ್ಣಿಮೆಯ ಚಂದ್ರನ ಕಿರಣಗಳ ಕಾಂತಿಯಲ್ಲಿ ಮಿಂದ:ದನ್ನು ನೋಡಿದಾಗ ಹಚ್ಚು ಭವ್ಯವಾಗಿ ಕಾಣುವುದೆಂದೂ, ಅದು ಎಲ್ಲಾ ದಿನಗಳಿಗಿಂತ ಪವಿತ್ರತರ ದಿನವಿರಬಹುದೇನೋ ಎಂದು ಭಾವಿಸಿದೆ. ಮೈಸೂರನ್ನು ಜ.ಲ್ಫೆ ೫ನೆಯ ತಾರೀಖು ಬಿಟ್ಟೆ. ಅಮರನಾಥಕ್ಕೆ ಹೋಗಬೇಕಾದರೆ ಮೈಸೂರಿನಿಂದ ಡೆಲ್ಲಿಗೆ ಪ್ರಯಾಣ ಮಾಡಿ, ಅಲ್ಲಿಂದ ಪಠಾನ ಕೋಟಿಗೆ ರೈಲಿನಲ್ಲಿ ಹೋಗಿ, ಸುಮಾರು ಮುನ್ನೂರು ಮೈಲಿ ಬಸ್ಸಿನಲ್ಲಿ ಶ್ರೀನಗರಕ್ಕೆ ಹೋಗಬೇಕು. ಪುನಃ ಅಲ್ಲಿಂದ ಸುಮಾರು ಅರನತ್ತು ಮೈಲಿ ದೂರದಲ್ಲಿರುವ ಪಹಿಲಗಾಮ್‌ ಎಂಚ ಹಳ್ಳಿಗೆ ಹೋಗಿ, ಮೂನತ್ತು ಮೈಲಿ ಅಲ್ಲಿಂದ ಮೇಲೆ ಹತ್ತಿ ಹೋಗಬೇಕು. ಸ್ವಲ್ಪ ಮುಂಜೆಯೇ ಹೊಂಟೆ. ಹೈದರಾಬಾದಿಗೆ ಆರನೇ ತಾರೀಖು ಸಾಯಂಕಾಲ ಬಂದೆ. ಅಲ್ಲಿಂದ ಔರಂಗಾಬಾದಿಗೆ ರೈಲಿನಲ್ಲಿ ಹೊರಟು ಏಳನೆಯ ತಾರೀಖು ಅಲ್ಲಿಗೆ ಮುಟ್ಟಿದೆ. ಅವರಂಗ ಜೇಬನ ಜೀವನಕ್ಕೆ ಸಂಬಂಧ ಪಟ್ಟಿ ಎರಡು ದೃಶ್ಯಗಳು ಅಲ್ಲಿವೆ. ಡೆಲ್ಲಿಯಲ್ಲಿ ಮೊದಲು ಚಕೃವರ್ತಿಯಾಗಿದ್ದು ನಂತರ ದಕ್ಷಿಣದಲ್ಲಿ ಮರಾಠರು ಮುಂತಾದವರ ಮೇಲೆ ಯುದ್ಧ ಮಾಡುವುದಕ್ಕಾಗಿ ಬರಂಗಾಬಾದಿನಲ್ಲಿ ನಾಳೆಯ ಬಿಟ್ಟಿದ್ದನು. ಆತ ಇಲ್ಲಿ ಬಹಳಕಾಲ ಇದ್ದನೆಂದು ತೋರುವುದು. ಇಲ್ಲಿ ತನ್ನ ಮಗಳ ನೆನಪಿಗಾಗಿ ಟಾಜಮಹಲ್‌ ನಂತಹ ಒಂದು ಗೋರಿ ಯನ್ನು ಕಟ್ಟಿ ಸಿರುವನು. ಅಲ್ಲಿಂದ ಕೆಲವು ಮ್ಫೆ ಪಿಗಳ ದೂರದಲ್ಲಿ ಔರಂಗಜೇಬನ ಸಮಾಧಿಸ್ಕೃಳವಿದೆ. ಇನೆರಡನ್ನೂ ನೋಡಬಯ ಆ ಅಮರೆನಾಥ ಯಾತ್ರೆ ಸಿದೆ. ಔರಂಗಜೇಬನ ವಿಷಯವನ್ನು ಚರಿತ್ರೆಯಲ್ಲಿ ಬೇಕಾದಷ್ಟು ಓದಿರಒಹುದು. ಆದರೆ ಅವರ ಶೀಣ ನಮಗೆ ಗೊತ್ತಾಗುವುದು ಮತೆ. ],ಬ್ಬರು ನಮಗೆ ಇದರ ವಿಷಯವಾಗಿ ಏನು ಹೇಳುವರೊ ಅದರಂದ ಅಲ್ಲ. ಅವರಿಂದಲೇ ಜೀವನದಲ್ಲಿ ಮಾಡಿರುವ ಕೆಲವು ಅವಶೇಷಗಳನ್ನು ನೋಡಿದಾಗ ಅವರ ಜೀವನದ ಸ್ವಲ್ಪ ಭಾಗ ಹೊಳೆಯುವುದು. ಔರಂಗಾಬಾದಿನ ಸ್ಟೇಷನ್ನಿಗೆ ಬಂದೆ. ನನಗೆ ಯಾರೂ ಪರಿಚಿತರಿಲ್ಲ. ಎಲ್ಲಿ ಇಳಿದುಕೊಳ್ಳ ಬೇಕೆಂದ: ಗೊತ್ತಿರಲಿಲ್ಲ. ಅಲ್ಲಿ ಇಲ್ಲಿ ಅನುಮಾನದಿಂದ ಸ್ಟೇಷನ್ನಿನಲ್ಲಿ ಅಲೆಯುತ್ತಿದ್ದಾಗಃ ಒಬ್ಬರು ನನ್ನನ್ನು ನು ನೋಡಿ ವಿಚಾರಿಸಿ ತಮ್ಮ ಗಾಡಿಯಲ್ಲಿ e ಕಕೆದುಕೊಂಡು. ಹೋಗಿ ಒಂದು ಹೂ (ಟರಿನಲ್ಲ ಬಿಟ್ಟರು. ಔರಂಗಾಬಾದಿನ ಕಾಟಿನ್‌ ಎಲಲ್ಲಿಸಲ್ಲಿ ಕೆಲಸದಲ್ಲಿದ್ದರು. ಪಾಲಫಾಟೀ' ಕಡೆಯಿಂದ ಬಂದವರು. ನೋಡಿದ ಲವು 'ಹೊತ್ತಿನಲ್ಲೇ ಯಾವುದೋ ಒಂದು ಗೆಳೆತನ ಹುಟ್ಟಿತು. ಹಿಂದೆ ಎಂದೂ ಅನಸ್ಟು ನೋಡಿರಲಿಲ್ಲ. ಸರಿಚಯ ಪತ್ರವಿಲ್ಲ. ಆದಶೂ ಅವರು ಬಂದು ತಮ್ಮ ಮನೆಸಲ್ಲಿಳಿದುಕೊಳ್ಳಬಹು ದೆಂದು ಕೇಳಿಕೊಂಡರು. ಅಪರಿಚಿತರಿಂದ ತಕ್ಷ ಣವೇ ಇಷ್ಟು ಸೌಲಭ್ಯ ಗನ್ನು ಹೇಗೆ ಸಿ ಸ್ರೀ ಕರಿಸುವುದೆಂದು ಅನುಮಾನಿಸಿ ಕೊನೆಗೆ ಮಾರನೆಯ ದಿವಸ "ಅವರ ಮನೆಗೆ ಊಬಕ್ಕೆ ಬರುವು ದಾಗಿ ಒಪ್ಪಿ ಕೊಂಡೆ. ನನಗೆ ಒಂದು ಆಶ್ಚ ರ್ಯ, ' ನಮ್ಮಿಬ್ಬ ರಿಗೂ ಒಂದು ಲಿ ಯತೆ ಇಷ್ಟು ಬೇಗ ಫೇಗಿ ಬೆಳೆಯಿತೆಂದು- ನಮ್ಮ ಜೀವನದಲ್ಲಿ ಇಂತ ns ರ್ಯ ಪ್ರಸಂಗಗಳು ಎಷ್ಟೊ e ನಡೆಯುತ್ತವೆ. ಕೆಲವರ ಸಮಾಪದಲ್ಲಿ ಎಷೊ ಸ್ಸ ಬಳಕೆ ಇರುತ್ತ ಣೆ ಅಷುರನಾಥ ಯಾತ್ರೆ ೯ ಆದರೆ: ಇದು ಕೇವಲ ಪರಿಚಯದಲ್ಲೇ ನೆಗಾಣುತ್ತದೆ. ಅದು ಸೆ ಸ್ನೇಹಕ್ಕ ತಿರುಗುವುದಿಲ್ಲ. ಮತ್ತೆ ಕೆಲವರನ್ನು ಜೀವನ ದಲ್ಲಿ ಒಮ್ಮೆ ನೋಡುತ್ತೇವೆ. ಅವರ ಜು ಮುಂದು ಯಾವುದೂ ಗೊತ್ತಿರುವುದಿಲ್ಲ ಆದರೂ ಒಲಿಯುತ್ತೇವೆ. ಇದನ್ನು ಸಹೃ ದಯತೆ ಎನ್ನ ಬೇಕೋ, ಪೂರ್ತ ಜನ್ಮ ಸಂಸ್ಕಾರ ವೆನ್ನ ಮ a ಅಂತೂ ಅವರ ಪ್ರೀತಿ ಎದೆತಟ್ಟಿ ತು. ದಯವಿಟ್ಟು ಸಂಕೋಚ ಪ ಟ್ಟು ತೊಳ ಬೇಡಿ ಏನು ವ ಪೇಳಿ, ಸ್ನೇಹ ದೀರ್ಫ್ಥಕಾಲದ ಲ ನಿಂತರೆ ಮಾತ್ರ ಅದು ನಿಕಟಿವಾಗುವುದೆಂದು ಭಾವಿಸಬೇಡಿ ಕೇವಲ ಅತ್ಯಲ್ಪ Set ಯಾದರೂ ನಿಕಟಿವಾಗುವುದು ' ಎಂದರು. ಅವರ ನಡತೆಯೇ ಅವರ ಮಾತನು ಉದಾಹರಸಿತ ಮನೆಗೆ ಕರೆದುಕೊಂಡು ಹೋದರು. ಅವರ ಹೆಂಡತಿಯೊಬ್ಬರೇ ಅವರ ದೊಡ್ಡ ಬಂಗಲೆ ಯಲ್ಲಿದ್ದರು. ಮಕ್ಕುಳಿಲ್ಲ ಆ ದಂಸತಿಗಳಿಗೆ. ಹೆಂಡತಿ ಎಂದೊ ವು ಹೋದ ಅಣ್ಣ ಬಂದನೆಂದು ಸಡಗರದಿಂದ ಹಲವು ಬಗೆ ಅಡಿಗೆ ಮಾಡಿ ಶಿ ಅವರ ಆತಿಥ್ಯವನ್ನು ಸ್ವೀಕರಿಸಿ ಹಿಂತಿರುಗುವಾಗ ಮನಸ್ಸಿನಲ್ಲಿ ಅವರನ್ನ ಅಗಲಬೇ ಕಲ್ಲ ಎಂದು ನೃಥೆಯಾಯಿತು. ಕಾಳಿದಾಸನ ಶಾಕುಂತಲದಲ್ಲಿ ಒರುವ ಈ ಶ್ಲೋಕ ನೆನಪಿಗೆ ಬಂತು. ತಚ್ಛೇತಸಾ ಸ ಸ್ಮರತಿ ನೂನ ಮೆಬೋಧಪೂರ್ವಂ ಭಾವಸ್ಸಿರಾನಿ ೬81 ಸೌಹೃದಾನಿ. ಕಾಳಿದಾಸ--ಶಾಕುಂತಲ ೪ ೭೭. [ಗೋಡಚರವಿಲ್ಲದೆ ನೆನಪಿಗೆಬಂದ ಪೂರ್ವ ಜನ್ಮಗಳ ಸಂಬಂಧ ವಿರಬಹುದು] ೧೦ ಅಮುರನಾಥ ಯಾತ್ರೆ ಆ ದಿನದ ಸಂಜೆ ಬೀಬಕ ಮುಕಬಾರ ಎಂಬ ಔರಂಗ ಜೀಬಸ ಮಗಳ ಸಮಾಧಿ ಮಂದಿರವನ್ನು ನೋಡಲು ಹೋದೆ. ಹೊಂಬಣ್ಣದ ಅಸ್ತಮಯ ರವಿಯ ಕಾಂತಿ ಸಮಾಧಿ ಮಂದಿರದ ಮೇಲೆ ಬಿದ್ದಿತ್ತು. ಔರಂಗಜೇಬ ತನ್ನ ಸ್ರೀತಿಪಾತ್ರಳಾದ ಮಗಳಿಗೆ ಕಟ್ಟಿದ್ದು ಅದು. ಔರಂಗಜೇಬನಲ್ಲಿದ್ದ ತಂದೆಯೊಲುಮೆ ಅಲ್ಲಿ ಇನ್ನೂ ಸುಳಿದಾಡುವಂತೆ ಇತ್ತು. ಔರುಗಜೇಬನ ಜೀವಕ್ಕೆ ಕೈ 3 ಹೆಂಡತಿಯಿಂದ ಅಸ್ಟು ಸುಖ ಬರಲಿಲ್ಲ. ಆದ ಮಕ್ಕಳಿಂದ ಸುಖವಿಲ್ಲ. ತನ ನ್ನ್ನ ಕಣ್ಣೆದುರಿಗೆ ಅವರು ವಿರೋಧವಾಗಿ ಹೋಗುವುದನ್ನು ನೋಡಬೇಕಾಯಿತು. ತಾನು ಪಟ್ಟಕ್ಕೆ ಒಂದದ್ದೇ ಹಾಗೆ ಅನ್ಯಾಯ ಕೊಲೆ ಮೆಟ್ಟಲನ್ನು ಏರಿ, ಸಿಂಹಾಸನಾರೋಹಣ ಮಾಡಿದನು. ಅಂತಹವನಿಗೆ ಸುಖ ಶಾಂತಿ ಬರುವುದು ಹೇಗೆ? ಪ ಶ್ರ ಪಂಚದಲ್ಲಿ ನ್ಯಾಯವಾಗಿ ಸಂಪಾದಿ ಸಿದುದರಿಂದಲೇ ಸುಖ ಶಾಂತಿ ಬರುವುದು ಕಷ್ಟ. ಹೀಗಿರುವಾಗ ಹಲವರ ಕಣ್ಣಿರು, ಗೋಳಿನ ಜ್ವಾಲಾಮುಖಿಯ ಮೇಲೆ ಕಟ್ಟಿದ ಮನೆ, ಎಷ್ಟು ಕಾಲ ಸೌಖ್ಯವಾಗಿರಬಹುದು- ಒಂದಲ್ಲ ಒಂದು ದಿನ ಬ್ರಾ ಲಾಮುಖಿ ಹೊಗೆಯಾಡಿ ಏಳು ವ್ರದು. ಶಿಲಾ ಪ್ರವಾಹವನ್ನು ಹರಿಸುವುದು. ಮೇಲಿರುವುದನ್ನು ಕಣ್ಣು ಮಿಟಿಕಿಸು ಸುವ್ರದುಲ್ಲಿ pe) ಮಾಡುವುದು. ಸ ಜೀ ದ ಸಂಜೆಯ ಸಮಯ ಔರಂಗಜೇಬನಿಗೆ. ಪ್ರಪಂಚದ ಸುಖ ಸ್ವಲ್ಪ ಸಿಕ್ಕಿದ್ದು ಅವನ ಮಗಳಿಂದ. ತಂದೆಯ ಮೇಲೆ ಅಷ್ಟು ಮಮತೆ ಅವಳಿಗೆ. ಮದುವೆಯನ್ನು ಕೂಡ ಮಾಡಿ ಕೊಳ್ಳದೆ ತಂದೆಯ ಹತ್ತಿರ ಇದ್ದಳು. ತಂದೆ ಎಲ್ಲಿಗೆ ಹೋದರೆ ಅಲ್ಲಿಗೆ ಹೋಗುತ್ತಿದ್ದಳು. ಔರಂಗಜೇಬನಿಗೂ ಅವಳ ಮೇಲೆ ಅಮರನಾಥ ಯತಾತ್ರೆ ೧೧ ಪ್ರಾಣ. ಔರಂಗಜೇಬನ ಮೇಲೆ ಯಾವುದಾದರೂ ಒಂದು ವ್ಯಕ್ತಿಗೆ ಸ್ವಲ್ಪ ಅಧಿಕಾರವಿದ ರೆ ಅವಳೇ ಮಗಳು. ಔರಂಗ ಜೀಬನು ಎಲ್ಲರನ್ನೂ ನಿಕೃಷ್ಟ ದೃಷ್ಟಿಯಿಂದ ನೋಡಬಲ್ಲ. ಅಲ್ಲಗೆಳೆಯ ಬಲ್ಲ. ಆದರೆ ಮಗಳಿಗೆ ಸೋಲುತ್ತಿದ್ದ, ಮರುಗು ತ್ತಿದ್ದ. ಅವಳಿಗಾಗಿ ಏನನ್ನು ಬೇಕಾದರೂ ಮಾಡಲು ಸಿದ್ಧ ನಾಗಿದ್ದ. ಅವಳು ಕಾಲವಾದ ಮೇಲೆ ಅವಳ ಹೆಸರಿನಲ್ಲಿ ಒಂದು ಅತಿ ಸುಂದರವಾದ ಟಾಜಮಹಲನ್ನು ಹೋಲುವ ಸೆಮಾಧಿ ಮಂದಿರ ಮತ್ತು ಮಸೀತಿ ಕಟ್ಟಿ ಸಿರುವನು. ಸುತ್ತಲೂ ಹೂ ದೋಟ, ಕೃತಕ ನೀರ ಬುಗ್ಗೆ ಗಳನ್ನು ನೋಡಬಹುದು. ಔರಂಗಜೇಬನು ತನ್ನ ಆಹಾರ, ಬಟ್ಟೆ, ಬರೆ, ಎಲ್ಲದರಲ್ಲಿಯೂ ಅತಿ ಕಾರ್ಪಣ್ಯವನ್ನು ತೋರುತ್ತಿದ್ದ. ಆದರೆ ಮಗಳ ಸಮಾಧಿ ಮಂದಿರಕ್ಕೆ ಧಾರಾಳವಾಗಿ ಖರ್ಚು ಮಾಡಿದನು. ಪ್ರಪಂಚ ದಲ್ಲಿ ಇದು ಒಂದು ಅವೂರ್ವ ಪ್ರೇಮ ಪ್ರದರ್ಶನ. ಷಹಜಹಾನ್‌ ತನ್ನ ಹೆಂಡತಿಗೆ ಬಾಜಮಹಶ್‌ ಕಟ್ಟಿ ಸಿದನು. ಅದರಂತೆಯೇ ಹಲವು ಜನ ತಮ್ಮ ಪ್ರೀತಿಯ ಹೆಂಡತಿಯರಿಗೆ ಬೇಕಾದಷ್ಟು ಮಾಡಿರಬಹುದು. ಆದರೆ ತಂದೆ ಎಲ್ಲರನ್ನೂ ಮರೆತು ಮಗಳಿ ಗಾಗಿ ಇಷ್ಟು ಪ್ರೀತಿಯನ್ನು ಪ್ರದರ್ಶಿಸುವುದು ಅಪರೂಪ, ಇದನ್ನು ನೋಡಿದ ಮೇಲೆ ಪಂಚಖಿ ಎಂಬ ಮತ್ತೊಂದು ಸಮಾಧಿ ಮಂದಿರಕ್ಕೆ ಬಂದೆ. ಅಲ್ಲಿ ಹಲವು ಮಹಮ್ಮದೀಯ ಅರಸು ಮನೆತನದವರಿಗೆ ಗೋರಿಯನ್ನು ಕಟ್ಟಿರುವರು. ಒಹು ರಮ್ಯವಾದ ಸ್ಕೃಳ, ಒಂದು ಕಡೆಯಲ್ಲಿ ಹಲವು ಶತಮಾನದಿಂದಲೂ ದೊಡ್ಡದೊಂದು ನೀರಿನ ಬುಗ್ಗೆ ಬರುತ್ತಿದೆ. ಅದನ್ನು ವಿಧ ವಿಧವಾಗಿ ಹಲವು ಕಡೆ ತೆಗೆದು ೧೨ ಆಮರನಾಥ ಯಾತ್ರೆ ಕೊಂಡು ಹೋಗಿರುವರು. ಸುತ್ತಲೂ ಹಲವು "ಹೂಗಿಡಗಳು. ಅದನ್ನು ನೋಡಿದರೆ ಒ೦ದು ನಂದನವನದ ನೆನಪ್ರು ಬರುವುದು. ಇದನ್ನು ನೋಡಿದಾಗ ಈ ಮೊಗಲ ಅರಸರ ಪರಿವಾರ ಇರು ವಾಗ ಮಾತ್ರ ಚೆನ್ನಾ ಗಿ ಬಾಳಿದವರ್ಲು. ಸತ್ತಮೇಲೂ ಅದೇ ಸೌಂದರ್ಯ ಗೋರಿಯ ಸುತ್ತಲೂ ತಾಂಡವಾಡು ವಂತೆ ಮಾಡುತ್ತಿದ್ದರು. ಆ ಜೀವ ಸೂಕ್ಷ್ಮ ರೂಕಿನಲ್ಲಿ ಅನು “AA ಭನಿಸುವುದಕ್ಕ ಎಂತಲೋ ಏನೋ. ಎಷ್ಟು ವ್ಯತ್ಯಾಸ ಹಿಂದೂಗಳ ದೃಷ್ಟಿಗೂ ಮಹಮ್ಮದೀಯರ ದೃಷ್ಠಿ ಗೂ! ಎಂತಹ ಮಹಾಪುರುಷನಾಗಲಿ ಸತ್ತ ಮೇಲೆ ಮಣ್ಣುಪಾಲು ಮಾಡು ವೆವ್ರ. ಇಲ್ಲವೇ ಅಗ್ನಿ ಪಾಲು ಮಾಡುವೆವು. ಕೆಲವು ಕಾಲದ ಮೇಲೆ ಎಲ್ಲ ಮರೆತೇ ಹೋಗುವುದು. ಪಂಚ ಭೂತಗಳಿಂದ ಬಂದ ದೇಹ ಪಂಚಭೂತಗಳಲ್ಲಿ ತಲ್ಲೀನವಾಗವುದು. ಅವ್ಯಕ್ತ ದೊಡಲಿನಿಂದ ಬಂದ ಜೀವ, ಕೆಲಕಾಲ ಜಗದ ಸಂತೆಯಲ್ಲಿ ಬೆರೆತು ಪುನಃ ಅಲ್ಲಿಗೆ ಹಾರಿಹೋಗುವುದು--ಂದು ಹಿಂದೂ ಗಳು ನೇದಾುತ ಹೇಳಬಹುದು. ಆದರೆ ಮಹಮ್ಮದೀಯರು ಮಸೀತಿಗೆ ಕೊಡುವ ಪ್ರಧಾನ್ನವನ್ನೇ ಗೋರಿಗೂ ಕೊಡು ತ್ತಾರೆ, ಜೀವನದ ನಶ್ವರತೆ ಕಣ್ಣುಮುಂದೆ ಸುಳಿಯುವಂತೆ ಮಾಡುವುದು ಗೋರಿ. "ಈ ಭಾವನೆ ದೇವರ ಧ್ಯಾನಕ್ಕೆ ಏಕೆ ದಾರಿಯಾಗಬಾರದು ಎನ್ನ ಬಹುದು ಅವರು, ನಾನು ಯಾವು ದನ್ನೂ ಕೀಳು ಅಥವಾ ಮೇಲು ಎನ್ನ ಲಾರೆ. ಈ ಒಂದೆರಡು ಭಾವನೆ ನನ್ನ ಮನಸ್ಸಿಗೆ ಅಲ್ಲಿರುವಾಗ ಬಂದವು. ಅಲ್ಲಿ ನೋಡಿದ ಮತ್ತೊಂದು ಮಹಮ್ಮದೀಯ ಆಳ್ವಿಕೆ ಯ ಅವಶೇಷ ಔರಂಗಜೇಒನ ಗೋರಿ. ಔರಂಗಾಬಾದಿನಿಂದ ಅನುರನಾಥ ಯಾತ್ರೆ ೧ ಸುಮಾರು ಎಂಟು ಹತ್ತು ಮೈಲಿ ದೂರದಲ್ಲಿದೆ. ಅವನನ್ನು ಹೂಳಿದ ಕಡೆ ನಾಲ್ಕು ಅಮೃತತಿಲೆಯನ್ನು | ನೆಬ್ಬೆದ್ದರು. ಅವನು ಬಾಳಿನಲ್ಲಿ ಎಷ್ಟು ಆಡ೦ಬರವಿಲ್ಲದೇ ಇದ್ದನೋ ಹಾಗೆಯೋ ಅವನ ಗೋರಿಯೂ ಕೂಡ ನಿರಾಡಂಬರವಾಗಿತ್ತು. ಔರಂಗ ಜೇಬನ ಹತ್ತಿರ ತಾನೆ ಟೋಪಿ ಹೊಲೆದು ಮಾರಿದ ಹಣ ನಾಲ್ಕು ರೂಪಾಯಿ ಎರಡು ಆಣೆ ಇತ್ತು. ಆ ದುಡ್ಲಿನಿಂದಲೆ ಕೊಂಡ ವಸ್ತ್ರವನ್ನು ತನ್ನ ಶವದ ಮೇಲೆ ಹೊದಿಸಬೇಕೆಂದೂ, ತಾನೇ ಖುರಾನನ್ನು ನಕಲು ಮಾಡಿ ಸಂಪಾದಿಸಿದ ಹಣ ೩೦೨ ರೂಪಾಯಿಯಲ್ಲಿ ತನ್ನ ಗೋರಿಗೆ ಸ್ವಲ್ಪ, ಉಳಿದುದನ್ನು ಫಕೀರರಿಗೆ ದಾನ ಮಾಡಬೇಕೆಂದೂ, ಮರಣಶಾಸನದಲ್ಲಿ ಬೆ ದಿದ್ದನು. ಯಾರೂ ತನಗೆ ಸುಂದರ ಗೋರಿ ಕಟ್ಟ ಕೂಡದೆಂದೂ ಹಾಗೆ ಕಟ್ಟಿದರೆ ತನ್ನ ಶಾಪ ಅವನ ಮೇಲೆ ಬೀಳುವುದೆ೦ದೂ, ವ್ಯಕ್ತಪಡಿಸಿರುವನು. ಅದನ್ನು ಅವನ ಗೋರಿಯ ಹತ್ತಿರವೇ ನೋಡಬಹುದು. ಇಸ್ಟು ಕಿ ಮಗಳಿಗೆ ಳ್ಳ ಹಿಡಿತವಿಲ್ಲದೆ ಖರ್ಚ ಷಟ ಪಾಪ ಮಗಳು ಕಾಲವಾದ ಮೇಲೆ ಅವನ ಜೀವನವನ್ನು ಪೋಷಿಸುತ್ತಿದ್ದ ಏಕಮಾತ್ರ ಪ್ರೇಮ ಚಿಲುಮೆ ಬತ್ತಿ ಹೋಗಿರಬೇಕು. ಜೀವನದಲ್ಲಿ ಸಂಪೂರ್ಣ ಜಿಗುಪ್ಸೆ ಹುಟ್ಟಿ ಕಣ್ಣು ಮಚ್ಚಿ ಕಿ ಕೂಂಡಿರಬಹುದು ಎಂದು ನೆಂಟಿರೂ ಇಷ್ಟರೂ ತನ್ನ ಸ್ವಂತ' ಮಕ್ಕಳು ಕೂಡ ವಿರೋಧವಾದರು. ತಂದೆಯನ್ನು ಸೆ ಸಿರ ಎ ಪ ಟ್ರಕ್ಕ ಬಂದ ಔರಂಗಜೇಬ. ಅವನ ಮಕ್ಕಳೇ ಕೊನೆಗಾಲಕ್ಕೆ ಅವನ ವಿರೋಧಿಗಳಾದರು. " ಮಾಡಿದ್ದುಣ್ಣೊ ಮಹರಾಯ '' ಎಂಬ ಗಾದೆಯಂತೆ.'' ೧೪ ಅಮರನಾಥ ಯಾತ್ರೆ ಹೈದರಾಬಾದಿನಲ್ಲಿ ಎರಡು ಸ್ಥಳ ಪ್ರ ತಿಯೊಬ್ಬ ಚರಿತ್ರ ಕಾರನಿಗೊ, ಹಿಂದೂವಿಗೂ ಪ ಪ್ರಮುಖವಾಗಿದೆ ಅವೇ.ಎಲ್ಲೊ ಸ ಅಜಂತಗುಹೆಗಳು. ಹ್ಯಡಕಾಬಾದಿನಿಂದ ಸುಮಾರು ಇಪ್ಪ ತ್ಮೈದು ಮೈಲಿಗಳು ಹೋಗಬೇಕು ಎಲ್ಲೋರ ಗುಹೆಯನ್ನು ನೋಡಲು. ದೊಡ್ಡ ಬೆಟ್ಟವನ್ನ ಅಂತಸ್ತು ಅಂತಸ್ಮುಗಳಾಗಿ ಕೊರೆದಿರುವರು. ಎಷ್ಟು ಶತಮಾನಗಳಾದರೂ ಅಚ್ಚಳಿಯದೆ ಉಳಿದಿವೆ. ಹಿಂದೆ ಬೌದ್ಧ ಭಿಕ್ಟ್ಟುಗಳು ಧ್ಯಾನ, ಆಧ್ಯ ಯನ ಮುಂತಾದ.ವುಗಳಲ್ಲಿ ಅಲ್ಲಿ ಕಾಲ ಕಳೆಯುತ್ತಿದ್ದರು. ಅವು. ಈ ವಿಶ್ವ ವಿದ್ಯಾನಿಲಯಗಳೆಂದು ಕಾಣುತ್ತವೆ. ಮನಸ್ಸಿನ ಕೆಲಸಕ್ಕ ಪ್ರಶಾಂತವಾದ ಸ್ಕಳ, ಈ ಗುಹೆಗಳಲ್ಲಿ ಮೂರು ಬಗೆಗಳಿರು ವುವು. ಮೊದಲು ನಮಗೆ ಕಾಣುವುದು ಬೌದ್ದ ರದು--ಎರಡ ನೆಯದು ಹಿಂದೂಗಳದು--ಮೂರನೆಯದು ಜೈನರದು. ಬೌದ್ಧರ ಗುಹೆಗಳಲ್ಲಿ ಒಳಗೆ ನೋಡಿದರೆ ಅವರು ಬಿಡಿ ಸಿರುವ ಕಂಬಗಳು, ಒಳಗೆ ಕುಳಿತಿರುವ ಬುದ್ಧನ ಎಗ್ರಹ, ಎಲ್ಲಾ ತುಂಬಾ ಸರಳವಾಗಿದೆ. ಕೆತ್ತನೆ ತುಂಬಾ ಮಿತವಾಗಿದೆ. ಸೆಶಳ ವಾದ ಗೋಡೆಕಂಬಗಳಲ್ಲದೆ ಅದರ ಮೇಲೆ ಮತ್ತಾವ ಚಿತ್ರ ವೂ ಕಾಣವುದಿಲ್ಲ. ಅವರ ಧರ್ಮದಂತೆ ಅವರ ಸಲೆ ಕೂಡ. ಬುದ್ದ ತನ್ನ ಧಮಕ್ಕೆ ಸ್ಪರ್ಗ ನರಕ ದೇವ ದೇವತೆಗಳು, ಇವುಗಳ ಆಧಾರ ಅಥವಾ ಊಹೆಯನ್ನು ತೆಗೆದುಕೊಳ್ಳಲಿಲ್ಲ. ನೀತಿ ಪ್ರಾಧಾನ್ಯವಾದ ಧರ್ಮ ಅದು. ಮುಕ್ತಿಗೆ ಅವನ ಅಷ್ಮಾಂಗ ಮಾರ್ಗ ಸಾಕಾಗಿತ್ತು. ಆದರೆ ಯಾವಾಗ ಹಿಂದೂ ಧರ್ಮೆಕ್ಕೆ ಸಂಬಂಧ ಪಟ್ಟಿ ದೇವಸ್ಥಾನಕ್ಕೆ ಬರು ತ್ತೀರೋ ಅದೊಂದು ಚಿತ್ರವಿಚಿತ್ರ ವಸ್ತುಗಳ ಪ್ರದರ್ಶನ ಅಮರನಾಥೆ ಯಾತ್ರಿ ಬಹ ಶಾಲೆ. ಗೋಡೆಯಲ್ಲಿ ಯಾವ ಮೂಲೆಯನ್ನೂ ಹಾಗೆ ಬಿಟ್ಟಿಲ್ಲ. ಹಿಂದೂಗಳ ಕಲ್ಪನಾ ಪ್ರಪಂಚ ಅತಿ ಪ್ರಚಂಡವಾದುದು. ನಮ್ಮ ದೇವ ದೇವತೆಗಳ ಸಂಖ್ಯೆ ಮಾನವ ಜನಸಂಖ್ಯೆ ಯನ್ನು ಕೂಡ ಮೀರಿರುವುದು! ಹಾಗೆ ಒ೦ದ೦ಗುಲ ಸ್ಥಳವನ್ನೂ. ಹಿಂದು ಬಿಡಲೊಲ್ಲ. ಅಲ್ಲಿ ಏನನ್ನಾ ದರೂ ಕೊರೆಯಂಚ್ಛಿ ಸು ವನು. ಅವನಿಗೆ ಖಾಲಿ ಜಾಗ "“ `ಅಯ್ಯೋ ಇಷ್ಟು ಸ್ಕಳ ವ್ಯೃರ್ಥವಾಯಿತಲ್ಲ'' ಎಂದು ಬೆಂಗುದಿಯನ್ನು ತಪದ, ದೇವರನ್ನು ನಿರಾಕಾರ ನಿರ್ಗುಣ ಎಂದು ಸಾರಿದ ಧರ್ಮ, ಇಷ್ಟೊ ೦ದು ದೇವ ದೇವತೆಗಳು ಇಷ್ಟು ಹುಲುಸಾಗಿ ಬೆಳೆಯು ವುದಕ್ಕೆ ಯಾವ ಗೊಬ್ಬರವನ್ನು ಹಾಕಿಕೊ | ಅವ್ಯಕ್ತ, ನಿರಂಜನ, ನಿರ್ಗಣ, ವೆಂಬ ಸೊಬ್ಬ ರವನ್ನೆ € ಹಾಕಿರಬೇಕು. ರೂಪ ಅರೂಪಕ್ಕೆ, ಗುಣ ನಿರ್ಗಣದೆಡಿಗೆ, ಆಕಾರ ನಿರಾಕಾರದೆಡೆಗೆ ಹೋಗಬೇಕಾದರೆ ಇವೇ ಮೆಟ್ಟಿಲು. ಈ ಮೆಟ್ಟಿಲಿಲ್ಲದೇ ಇದ್ದ ರೆ ಆಕಾರದಿಂದ ನಿರಾಕಾರಕ್ಕೆ. ಮನುಷ್ಯ ನೆಗೆಯಲಾರ. ಒಂದೇ ಒಂದು ದೇವರು ಈ ಆಕಾರವನ್ನೆ ಲ್ಲ ತಾಳಿರುವನು ಮತ್ತು ಇವನ್ನು ಮೀರಿರುವನು ಎಂದು ಸಾರುವುದು ಹಿಂದೂಧರ್ಮ. ಜೈನಗ-ಹೆಗಳು ಹಿಂದೂಧರ್ಮದ ಗುಹೆಗಳ ಒಂದು ನಕಲು. ಹಿ೦ದೂಧರ್ಮದಿಂದ ಇಂದ್ರ ಇಂದ್ರಾಣಿ ಮುಂತಾದ ದೇವರನ್ನು ತಂದು ಅವರನ್ನು ಜೈನರನ್ನಾಗಿ ಮಾಡಿರುವರು, ಅಲ್ಲಿಯೂ ವಿಗ್ರಹಗಳ ದಾಂಧಲೆ. ಇದಾದನಂತರ ಅಜಂತಾ ಗುಹೆಗಳ ಕಡೆಗೆ ಹೊರಟಿ. ಅದು ಇರುವುದೇ ಬೇರೆ ಕಡೆ. ನಾವು ಪುನಃ ಔರಂಗಾಬಾದಿಗೆ ಬರಬೇಕು. ಅಲ್ಲಿಂದ ಸುಮಾರು ಎಪ ತ್ತು ಮೆ ಸಿಳ ದೂರ ಬೇರೆ ಗ ಅಮರನಾಥ ಯಾತ್ರಿ ಕಡೆಗೆ ಹೋಗಬೇಕು. ಅಲ್ಲಿ ಒಂದು ದೊಡ್ಡ ಕಣಿವೆಯ ಎರಡು ಕಡೆಯಲ್ಲಿಯೂ ಗುಹೆಗಳನ್ನು ಬಿಡಿಸಿರುವರು. ಇಲ್ಲಿ ಪ್ರಧಾನ್ಯ ಗುಹೆಗಳ ಒಳಗೆ ಇರುವ ಚಿತ್ರಗಳಿಗೆ. ಬುದ್ದನ ಜೀವನಕ್ಕೆ ಸೆಂ ಬಂಧ ಪಟ್ಟಿ ಹಲವಾರು ಚಿತ ಗಳನ್ನು ಗೋಡೆಯ ಮೇಲೆಲ್ಲಾ ಬರೆದಿರುವರು. ಆಗಲೆ ಮುಕ್ಕಾಲು ಪಾಲು ಬಿದ್ದು ಹೋಗಿವೆ. ಸೆಲವು ಮಾತ್ರ ಉಳಿದುಕೊಂಡಿವೆ. ಆ ಉಳಿದುಕೊಂಡಿರುವ ಕೆಲವು ಅತಿ ಸುಂದರವಾಗಿವೆ. ಈ ಕಣಿವೆ ಒಂದು ಕುದುರೆ ಲಾಳದ ಆಕಾರದಲ್ಲಿದೆ. ಕಳಗೆ ಮಧ್ಯ್ಯದಲ್ಲಿ ಒಂದು ನದಿ ಹರಿಯುತ್ತದೆ. ಸುತ್ತಲೂ ದಟ್ಟ ಕಾಡು. ಜನನಿವಾಸ ಹತ್ತಿರವಿ್ಲ್ಲ. ಇಲ್ಲಿಂದ ನಾಲ್ಕೈದು ಮೈಲಿಗಳು ಹೋಗಬೇಕು ಊರು ಸಿಕ್ಕ ಬೇ ಕಾದರೆ. ಇಲ್ಲಿಯೇ, ನನಗೆ _ ಹೊಸದಾಗಿ. ಮದುವೆಯಾದ ದಂಪತಿಗಳ ಪರಿಚಯವಾಯಿತು. ನಾನು ಎಲ್ಲೋರಕ್ಕೆ ಹೋ ದಾಗ ಸಿಕ್ಕಿದರು. ಜೊತೆಯಲ್ಲೇ ಬಸ್ಸಿನಲ್ಲಿ ಬಂದರು. ಆಜಂತ ಗುಹೆಗಳನ್ನು ನೋಡುವಾಗಲೇ ಇವರ ಪರಿಚಯವಾಯಿತು. ಇಂಗ್ಲೀಷನಲ್ಲಿ Hಂಗೀy moon ಇನ್ನುವ ಒಂದು ಕಾಲ ಅವರಿಗೆ. ತರುಣ ಪ್ರೇಮದ ಪ್ರಥಮ ಅನುಭವ ಇಬ್ಬರಿಗೂ. ಒಬ್ಬರು ಮತ್ತೊಬ್ಬರೊಡನೆ ಎಷ್ಟು. ಮಾತನಾಡಿದರೂ ಸಾಲದು. ಎಷ್ಟು ನೋಡಿದರೂ ಸಾಲದು. ನೊರೆಗೆರೆದು ಕುದಿ ಯುತ್ತಿರುವ ಈ ಪ್ರೇಮ ಆರಿದ ಮೇಲೆ ಎಷ್ಟು ಉಳಿಯು ವುಜೋ! ದಂಪತಿಗಳಿಬ್ಬರೂ ಮುಂದೆ ಹಾಗಿರಬೇಕು, ಅದು ಮಾಡೋಣ, ಇದು ಮಾಡೋಣವೆಂದು ಹಲವು ಕಲ್ಪನಾ ಅಮರನಾಥ ಯಾತ್ರಿ ೧೭ ನಸುಗಳನ್ನು ಕಟ್ಟುತ್ತಿದ್ದರು. ಪಾವ ಮನುಸ್ಯನ ಸ್ಮಭಾವ ನಸ. ಕಟ್ಟುವುದು. ಇದರಲ್ಲಿ ಈಡೇರುವುದೆಷ್ಟೋ ಭಗವಂತ ಗೇ ಗೊತ್ತು. ನಮ್ಮ ಕಲ್ಪನೆಗೆ ನಿಲುಕದ ಹಲವಾರು ಅಡ್ಡಿ 'ತಂಕದ ಪಿಶಾಚಿಗಳು ಒಂದು ಹದರಸುವಾಗ ಎಷ್ಟು ಸ್ವರ್ಣ 'ನಸುಗಳು ಪರಾರಯಾಗುವುವು? ಇವರಿಬ್ಬರೂ ನನ್ನೊ ಡನೆ ುಂಬ ಸಲಿಗೆಯಿಂದ ಇದ್ದರು. ಅವರು ಏನ್ನು ಹಣ್ಣು ಹಂಪಲು ಳನ್ನು ಕೊಂಡರೂ ನನಗೆ ಕೂಗದೆ ತಿನ್ನುತ್ತಿರಲಿಲ್ಲ. ಈ 1೦ಪತಿಗಳ ಜೀವನ ಮೃದು ಮಧುರವಾಗಿರಲೆಂದು ಮನದೊಳಗೆ ಹಾರೈಸಿದೆ. ಉತ್ಸಾಹದಿಂದ ನವ ವಧೂವರರ ಜೀವನಂಥ ಹೊರಟಿರುವಾಗ ಶ.ಭವನ್ನು ಕೋರುವುದು ನಮ್ಮ ಕರ್ತವ್ಯ. ಅವರನ್ನು ಆಗಲುವಾಗ ದೇಖರು ಇಬ್ಬರಿಗೂ ಒಳ್ಳೆಯ ಭವಿಷ್ಣ ವನ್ನು ದಯಸಾಲಿಸಲೆಂದು ದೆಹಲಿ ಕಡಿಗೆ ತೂರಟೆ, ದೆಹಲಿಯಲ್ಲಿ ಪ್ರಖ್ಯಾತವಾದ ಕುತುಬ್‌ ಮಿನಾರನ್ನು ನೋಡಲು ಹೊರಟೆ. ಅದನ್ನು ಕುತ್ತಬ್‌ದೀನನೇ ಕಟ್ಟಿದನೆಂದ. ನಾವೆಲ್ಲ ಓದಿರುವೆವು. ಆದರೆ ಅಲ್ಲಿ ಹೋಗಿ ನೋಡಿದರೆ ಆದರ ಕೆಳಗೆ ಮೂರನೆ ಎರಡು ಭನ ಹಿಂದೂಗಳ ಕಟೈಡದಂತಿದೆ. ಕೊನೆಯ ಮೂರನೆ ಒಂದು ಭಾಗ ಮಹಮ್ಮದೀಯರ ಕೈವಾಡ ದಂತಿದೆ. ಅಲ್ಲಿ ಸ್ಕಳಪುರಾಣವನ್ನು ವಿಚಾರಿಸಲಾಗಿ ಪೃಥ್ವಿರಾಜ, ತನ್ನ ರಾಣಿ ಸಂಯುಕ್ತೆ' ಪ್ರತಿ ದಿನವೂ ಯಮುನಾ ನದಿಯನ್ನು ನೋಡುವುಂಕ್ಕಾಗಿ ಕಟ್ಟಿದ್ದು ಎನ್ನುತ್ತಾರೆ. ಇವೇ ಬಹುಶಃ ನಿಜವಾಗಿರಬಳ್‌ದ.. ಕತುಬ್‌ದೀನ ತನ್ನ ಹೆಸರನ್ನು ಅಮರ ಮಾಡುವುದಕ್ಕೆ, ಆ ಪೆ ಶೇಮಸೌಧದ ಮೇಲೆ ತನ್ನ ಅಹಂಕಾರ ೧೮ ಅಮರನಾಥ ಯಾತ್ರೆ, ಮೆರೆಸುವುದಕ್ಕಾಗಿ ಇನ್ನೂ ಸ್ಪಲ್ಪ ಕಲ್ಲುಗಳನ್ನು ಇಟ್ಟು ಕಲಶ ಕಟ್ಟಿದನು. ಪೃಥ್ವೀರಾಟ ಸಂಯುಕ್ತಯರ ` ಪ್ರೇವ ಚಿಹ್ನೆಯ ಮೇಲೆ, ಜಯವನ್ನು ಸಾರುವ ಮತ್ತೊಂದು ಅಹಃ ಕಾರ ಚಿಹ್ನೆ. ಕುತುಬ್‌ಬಿನಾರಿನ ಸುತ್ತಲೂ ಕೆಲವು ಬಿದ್ಕು ಹೋದ ಮಸೀದಿಗಳಿವೆ. ಅಲ್ಲಿರುವ ಕಂಒಗಳೆಲ್ಲಾ ಹಿಂದೂ ದೇವಸ್ಥಾನದಂತಿರುವುವು. ಆ ಕಂಬಗಳ ಮೇಲೆ ಕೊರೆದಿರುವ ವಿಗ್ರಹಗಳನ್ನು ಭಿನ್ವ ಮಾಡಿ, ಸ್ವಲ್ಪ ಒದಲಾಯಿಸಿ ಅದನ್ನು ಮಸೀದಿ ಮಾಡಿರುವನು. ಅವರೇನೋ ಹಿಂದೂ ದೇವರನ್ನು ನಾಶಮಾಡಿರುವೆವೆಂದು ಪಿಳೆದುಕೊಂಡಿರಬಹುದು. ಹಿಂದೂ ದೇವರಿಗೆ ಒಂದು ಆಕಾರವಿಸ್ಲ. ಒಂದು ಆಕಾರದಿಂದ ಅವನನ್ನು ಓಡಿಸಿದರೆ. ಮತ್ತೊಂದು ಆಕಾರಕ್ಕೆ ಅವನು ಸೇರ-ವನು. ಕೊನೆಗೆ ಎಲ್ಲ್ಲಾ ಆಕಾರಗಳನ್ನು ನಾಶಮಾಡಿದರೂ ನಿರಾಕಾರ ನಾಗಿ ನಿಂತು ಮನುಷ್ಯರ ಹುಚ್ಚನ್ನು ನೋಡಿ ನಗುವನು. ಒುಲ್ಬೈ ಹದಿನೆಂಬಿನಸು ತಾರೀಮು ಡಲ್ಲಿ ಯಿಂದ ಇಪ ಇರೆ ಈ ry 7 ಇ ಜೆ ಟ್ರ ಬೆಳಗೆ ಕಾಶ್ಮೀರಕ್ಕೆ ಹೋಗುವ ಮ ಬ ಅಪ್ಪಣೆ ಡದ ಒಳಗ್ಗ್ಗ ಅಮೃತಸರನನ್ನು ಸೇರಿದೆ. ಅಮೃತಸರದಲ್ಲಿ ಚಿನ್ನದ ತಗಡನ್ನು ಹೊದಿಸಿರುವ ಒಂದು ಸಿಕ್ಕರ ದೇವಸ್ಥಾನವಿದೆ. ನಾನು a, ಲೆ ಎರೆ ಪೆ ಎ ೧ MA | ಎ ಎಲಿ ಗೂ ಹ ಇಕ್ಕರ ದೇವಸ್ಥಾನವನ್ನು ನೋಡಿರಲಿಲ್ಲ. ೨ದನ್ನು ನೊ:ಡೋಣ ವೆಂದು ಬಸಸಿದೆ. ಊರಿನ ಮಧ್ಯ ಒಂದು ದೊಡ್ಡ ಸರೊ`ವರ ನಿದೆ. ಅದರ ಮಧ್ಯದಲ್ಲಿ ದೇವಸ್ಥಾನ. ಅದಕ್ಕೆ ಹೋಗ. ವುದಕ್ಕೆ ಸೀರಿನ ಮೇಲೆ ಒಂದು ಸೇತುವೆಯನ್ನು ಕಟ್ಟಿರುವರು. ಸಾನಿರಾರು ಸಿಕ್‌ ಯಾತ್ರಿಕರು ನೀರಿನಲ್ಲಿ ಮಿಂದು, ದೇವ ಅಮರನಾಥ ಯಾತ್ರೆ ೧೯ ನಕ್ಕೆ ಭಕ್ತಿ ಯಿಂದ ಹೋಗುವರು. ನಾನೆಷ್ಟೊ ಪ )ಸಿದ್ಧ ೦ದೂ ದೇವಸ್ಥಾನಗಳನ್ನು ನೋಡಿರುವೆನು. ಅಲ್ಲಿ ರಾತ್ರಿ ಕರಲ್ಲಿರುವ ಭಕ್ತಿಗೆ ಯಾವ ಒರಗಾಲವೂ ಇಲ್ಲ. ಆದರೆ 'ಸೃಲ್ಪಮಾದರೂ ಶಿಸ್ತಿಲ್ಲ. ನೂಕು, ನುಗ್ಗಾಟ, ಹಣ್ಣು ಕಾಯಿ ಮಾಡಿಸುವ ಅವಸರ ಒಂದು ಸಂತೆಯ ನೆನಪನ್ನು ತರುವುದು. ಆದರೆ ಸಿಕ್ಕರ, ದೇವಸ್ಥಾನದಲ್ಲಿದ್ದ ಶಿಸ್ತು, ಅಲ್ಲಿದ್ದ ಭಕ್ತಿ ವಾತಾವರಣ, ಮೌನ ಇವನ್ನು ನೋಡಿ ಮೂಸನಾಡೆ. ಸಾವಿರಾರು ಒನ ಯಾತ್ರಿಕರು ಭಯಭಕ್ತಿ ಯಿಂದ ದೇ ವಸ್ಥಾನಕ್ಕೆ ಬರುವರು. ದಾರಿಯಲ್ಲಿ ತಾವು ನೃವೇದ್ಯಕ್ಕೆಂದು ತಂದಿದ್ದೆ ಗೋಧಿಹಿಟ್ಟ , ತುಪ್ಪ, ಸಕ್ಕರೆಯನ್ನು , ಒಂದು ಸೃಳದಲ್ಲಿ ಕೊಟ್ಟು ಬಿಡುವರು. ನಂತರ ದೇವೌೌಲಯವನ್ನು ಪ್ರವೇತಿಸು ವರು. ಅಲ್ಲೆ ಮಧ್ಯದಲ್ಲಿ ಅವರ ಗ್ರಂಥ ಸಾರ್ಹಬ ಇದೆ. ಅವರು ವಿಗ್ರಹಾರಾಧಕರು ತಾವಲ್ಲವೆಂದು ತಿಳಿದಿರುವರು! ಅವರ ಹಿಂದಿನ ಗುರುಗಳು ರಚಿಸಿದ ಗ್ರಂಥವನ್ನೆ € ದೇವರ ಸೀತದಲ್ಲಿಟ್ಟ ಅದರ ಮೇಲೆ ಒಂದು ಒಟ ರನ್ನು ಹೊದಿಸಿ ಅದನ್ನು ಪೂಜಿಸುವರು. ಒಂದು. ಮೂಲೆಯಲ್ಲಿ ಕಲವು ಸಿಕ್ಕರು ಭಕ್ತಿ ಯಿಂದ ಹಾಡುವರು. ಯಾತ್ರಿಕರು ಒಂದು ಪ )ದಕ್ಬಣೆ ಬರುವರು. ಬರುವಾಗ ಅವರಿಗೆ ಪ )ಸಾದವೆಂದು ಸ್ವಲ್ಲ ಸಜ್ಜಿಗೆಯನ್ನು ಹೊಡುವರು. ಅದನ್ನು ತೆಗೆದುಕೊಂಡ ಮೇಲೆ, ಯಾವುದಾದರೊಂದು ಮೂಲೆಯಲ್ಲಿ ಸ್ಪಲ್ಪ ಹೊತ್ತು ಭಜನೆ ಯನ್ನು ಕೇಳುತ್ತ, ಧ್ಯಾನಮಾಡಿ ಹಿಂತಿರುಗುವರು. ಸಿಕ್ಕರ ಮತ ಹುಟ್ಟಿದ್ದು ಮಹಮ್ಮದೀಯರ ಧಾಳಿಯನ್ನು ಬದುರಿಸು ೨೦ ಅವ'ರನಾಥ ಯಾತ್ರೆ NV ರ್ಥನೆಯಲ್ಲಿ ಪೂಜೆಯಲ್ಲಿ, ಅವರು ಭಕ್ತಿ ಯಿಂದ ಹಾಡುವ 4 ದಕ್ಕೆ. ಇದು ಶಿಸ್ತಿನಿಂದ ಕೂಡಿದ ಕ್ಲಾತ್ರಿಯ ಮತ. ಅವ ಟಿ ನಾ ಶ್ರಿ ಇಡಿನಲ್ಲಿಯೂ ಇದನ್ನು ಗಮನಿಸುವೆವು. ಸುಮಾರು ಕತ್ತು ಗ-ಟಿಯ ಹೊತ್ತಿಗೆ ಇದನು ಅ ಪೂರೈಸಿಕೊಂಡು ಒಂದ. ಯಬೋಟಲಿಗೆ ಬಂದೆವು... ಅಲ್ಲಿ ದಕ್ಷಿಣ ಇಂಡಿಯಾ ದೇಶದ ಅನ್ನ ದ ಹೋಟಿಲುಗಳಂತೆ ಅಲ್ಲ. ಒಂದು ದೃಷ್ಟಿ ಯಿಂದ ನೋಡಿದರೆ ಇದು ಹೋಟಲಿನವರಿಗೆ ಬಲ್ಲ ಲಾಭದಾಯಕವೇ ಸರಿ ಬನ್ನ ಒಹುದು. ಯಾರಾದರೂ ಒಬ ಭೀಮಸೇನನಂತಹವನ. ಆಾಣೆಯೊ ಎಂಬಾಣೆಯೋ ಕೊಟ್ಟು ಹೊಟ್ಟೆ ತುಂಬ ಊ!ಮಾಡಿ ತೋದಕೆ ಮಾಲಿ:ಕ' ಗೆ ಇದರ ನಷ್ಟವನ್ನು ಸ..ಸಬೇಕಾದರೆ. ಒಂದು ಡರ್‌ ಮಿತವಾಗಿ ಉಣ್ಣು ವವರನ್ವು ಸ.ಶಿಯಬೇಕು. ನಮಗೆ ಆ ಹೋಟೆಲಿನಲ್ಲಿ ಒಂದು ಫ್ಲೇಟಿಗೆ ಬಟ್ಟ ಎಂದು ಗೊತ್ತಾ ಗಲ್ಲಿ. ಏನು ಬೇಕು ಎಂದು ಆ ಮನುಷ್ಯ ಕೇಳಿ, ಅನ್ನ ಮತ್ತು ಕೆಲವು ತರಕಾರ ತುದುಇ,. ಆ ತರಕಾರ ಸಲ್ಫಗಳು ಆಸುರ್ವೇದದ ಕಶಾಯ, ಲೆ'ಹಗಳಂತೆ ಇದ್ದುವು. ಅದನ್ನ ತಿನ್ನ ಲು ಆಗಲಿಲ್ಲ. ಒಂದೆರಡು ಚಪಾತಿಯನ್ನು ತಿಂದು ಮಜ್ಜಿಗೆ, ಕೊಡಿ ಎಂದೆ. ದೊಡ್ಡ ಲೋಟದಲ್ಲಿ ಮ.ಚ್ಚಿಗೆ ಮಾಡಿ ಅದಕ್ಕ ಮಂಜಿನ ಗಣ್ಣ ಸಸ್ಕರೆ ಬೆರಗಿ ತಂದುಕೊಟ್ಟರು. ಇದನ್ನು ಉಡಿದಾಗ ಆನಂದ ವಾಯಿತು. ಅವರ ಊಟದಲ್ಲಿ ಲ್ಲಾ ರುಜಿನದು ಆ ನೆಗೆ ಕೊಟ್ಟ ವಜಿ'ಗೆಃ ದುಡ್ಡು ಕೊಡಲು ಹೋಬೆಲು ಮಾಲಿ: ಕನ J ಬ ಹತ್ತಿರ ಹೋದಾಗ, ಸ್ಪಲ್ಪ ನಿಲ್ಲಿ ನೀವು ಏನೇನು ತೆಗೆದು ಅಮರನಾಥ ಯಾತ್ರೆ ೨೧ ಗೊಂಡಿರುನಿಪೋ ಅದನೆಲ್ಲಾ “ಇಡಬೇಕು ಎಂದ. ಏನಿಲ್ಲ ನರೀ ಒಂದು ಊಟ ಬಂದೆ. ಊಟಿರಬಹುದು, ಆ ಊಟ 5ಲ್ಲಿ ಹಲವಾರು ಸ್ಲೇಟುಗಳು ಸ ಸ ಎ೦ದು, ಇಂದು, ಸ್ಲೇಟ್‌ ತೆಗೆದುಕೊಂಡೆ. ಸಲ್ಪ, ತೊನ್ವೆ, ತರಕಾರಿ ಉಮ ನಕಾಯ್ಕಿ, ಬಣ್ಣೂ ಹಲನ್ರ ಬಗೆ ೬.1 (ತಿನ್ನ ಏಟ್ಟಿದು ) ಕೊನೆಗೆ ಮಜ್ಜೆ ಗೆ ಹಾಕಿ ಸೂಡಿಸಿ ವರು ರೂಪಾಯಿ ಎಂದ. ಹೊಳ್ಳಿ ತುುಬದ ಉಊಸಸಸ್ಸು ಮೂರು ರೂಪಾಯಿ ಕೊಟ್ಟು ನೆಚ್ಚ ಮುಖ ಹಾಕಿಳೊಂಡು ಸ್ಟೇರ್ಷಗೆ ಬಂದೆವು. ಅಮೃತಸರದಿಂದ ಎಪ್ಪತ್ತು ಮೊಲ ಸಠಾನ್‌ ಕೋಟಿಗೆ. ಕಾಶ್ಮೀರಸ್ಥೆ ಹೋಗುವದೆ ಡಿ ಅದೇ ಕೊನೆಯ ಚ ಲ್ರೆ ನಿಲ್ದಾಣ. ಅಂದೇ ಶಿ ನಗರಕ್ಕೆ ಹೋಗಲು ಬಸ ಚ ) ನಿಜಾಂಸಲಾಗಿ, ಒಸು. ಮಾರನೆ ದಿನ ಹೊರಡುವುದೆಂದು, ಪ್ರಂಾನಣಮಾಡಲು ನಮಾ ರಾರು ೨೦ ಗಂಟಿ ಬೇಕಾಗುವುದೆಂದು ತಿಳಿಸಿ ದರು. ಇಳಿದುಳೊಳು ವ್ರದಳ್ಯ ಸ್ಪಳ ಹುಡುಕಬೇಕಾ ಯತು. ಅದೊಂದು ಸ್ನ ಊರು. ಕಾಶ್ಮಿ (ರದ ಮೇಲೆ ಪಾಕಿಸ್ಟಾ ನದ ಆಕೃ ಮ. ಹೆಜಂಾ ದ ಮೇಲೆ ಸಠಾನ ಕೋಟಿ ಇಂಡಿಯಾ ಮಿು pe ತ ಸಬು "ಫಂದ ವಾಯಿತು. ಅಲ್ಲಿದ್ದ ವು ಹೋಟಲುಗಳು ಆಗಲೇ [ee ಯಾಗಿದ್ದ ವು. ಟು ನಾಲ್ಕೈದು ಕರದೆ ವಿಚಾರಿಸಿ ಒಂದು ಹೋಟಿಲಿನ ರೂಮಿನಲ್ಲಿ ಇಳಿದುಕೂೊಂಡೆವು. ಅಲ್ಲಿ ಒಂದು ವೃತ್ತಾ.ಸ. ಸ್ನಾನದ ಮನ್ಸೆ ಕಕ್ಕಸ್ಸ್ಸು ಇರುವುದು ಮೇಲಿನ ಅಂತೆಸ್ಲಿನಲ್ಲಿ. ಸಾಧಾರಣ ವಾಗಿ ನಮ್ಮ ಕಡೆ ಮೇಲೆ ಇಳಿದುಬೂಳು ನಾ ನ ಮಾಡಿ ಈ ಸೌಂಡು, ಈಗೆ ಸಾ ನಕ್ಕು ಕಕ್ಕೃಸ್ಸು ಮಾಡಿಕೊಳ್ಳು ವೆವ್ರ ೨೨ ಅಮರನಾಥ ಯಾತ್ರೆ ಅದೇ ನಿಚಿತ್ರ. ಮನೆ ಮೇಲುಗಡೆ ಈ ಏರ್ಪಾಡು. ಗಲೀಜು, ನೊಣಗಳ ದಾಂಧಲೆ, ಧೂಳು ಇವುಗಳ ಸಮೂಹದಲ್ಲಿ ಅಂತ. ಒಂದು ದಿನ ನರಕಯಾತನೆ ಅನುಭವಿಸಿ, ಮಾರನೆಯ ದಿನ ಹನ್ನೆ ರಡು ಗಂಟಿಗೆ ಕಾಶಿ ರದ ಕಡೆಗೆ ಹೊರಟಿವು. ಪಠಾಣ ಕೋಟೆಯಿಂದ ಜಮ್ಮು pe ಎಪ್ಪತ್ತು ಮೈಲಿಗಳು, ಅಲ್ಲಿಗೆ ಸುಮಾರು ನಾಲ್ಕು ಗಂಟೆ ಹೊತ್ತಿಗೆ ತಲ್ಲಓದೆವು. ಜಮ್ಮು ಕಾಶ್ಮೀರದ ಚಳಿಗಾಲದ ರಾಜಧಾನಿ. ನವೆಂಬರ" ನಿಂದ ಏಪ್ರಿಲ್‌ ಕೊನೆಯವರೆಗೆ ರಾಜಧಾನಿ ಇಲ್ಲಿರುವುದು. ಇಲ್ಲಿ ಶ್ರೀನಗರಕ್ಕಿಂತ ಸ್ಪಲ್ಪ ಕಡಿನೊ ಚಳಿ ಇದರ ಎತ್ತರ ಸುಮಾರು ಐದುಸಾನಿರ ಡಿಗಳು ಆ ಸಮಯದಲ್ಲಿ ಇಂಡಿಯಾ ದೇಶದ ತಡೆಯಿಂದ ಹೋಗಬೆ' ಕಾದರೆ ತುಂಬಾ ಕಷ್ಟ. ಒಮ್ಮ ನಿನಿಂದ ಕಾಶ್ಮೀರ ದೇಶ ಮೊದಲಾಗುವುದ.. ಭರತಖಂಡದ ದೇಶೀಯ ಸಂಸ್ಥಾ ನದಲೆ ಲ್ಲಾ ಕಾಶ್ಮೀರ ಅತಿ ದೊಡ್ಡದು. ಸುಮಾರು ೮೫,೦೦೦ ಚದರವೈಲಿ ವಿಸ್ತೀರ್ಣ ಎದಿ ಅಂದರೆ ಮೈಸೂರನ ವೂೂರರಷ್ಟಿ ಭೆ. ಆದರೆ ಸೃಜಾ ಸಂಖ್ಯೆ ನಲವತ್ತು ಲಕ್ಷ. ಮೈಸೂರಿನ ೨ರ್ಧರನ್ನು ಆಯಿತು. ಹಿಂದಿನ ಕಾಲದಿಂದಲೂ ಕಾಶ್ಮೀರದ ಶಾಲ ಪ್ರಖ್ಯಾತ ಟು ವಾಗಿತ್ತು. ಒನಕಮಹಾರಾಜ ಸೀತೆಯ ಸಲ್ಫ್ಯಾಣದಲ್ಲಿ ಕಾಶ್ಮೀರ ಶಾಲನ್ನು ಬಳುವಳಿಯಾಗಿ ಕೊಡುವನು. ದ್ಲೆ.ತರಾಸ್‌ i) ಕೃಷ್ಣ ನಿಗೆ ಕೊಡುವನು. ನೆಪೋಲಿರ್ಯ- ತನ್ನ ಹೆಂಡತಿ ಜೊಸ್‌ ಫ್ರನಳಿಗೆ ಕೊಡುವನು. ಪ್ಯಾರಿಸ್ಸಿನಲ್ಲಿ ಆದೊಂದು ಹೋಕಿಯಾಯಿತು ಅವಳನಂತರ. ಅಮರ ನಾಥ ಯಾತ್ರೆ ೨ತಿ ಹೂರ್ಯ-ತ್ಸಾ ೦ಗನು ದುರ್ಲಭವರ್ದನನ ಕಾಲದಲ್ಲಿ ಕಾಶಿ ರ್ಸ್‌ ಬಂದಿದ್ದ ಮು; ಜನರು ಸುಖವಾಗಿದ್ದ ರೆಂದು, ರಾಜ್ಯ ಸುವೃವುಸ್ಸಿ ತವಾಗಿತ್ತೆ ೦ದೂ ಹೇಳುವನು, ಕಾಶ್ಮೀರದಲ್ಲಿ ಹಲವು ವೀರರವ ಣಿಯರೂ ಇದರು. ಅವರಲ್ಲಿ ಪ್ರಖ್ಯಾತ ಭಾದವನಳು ದಿಡಾ ಎಂಬುವಳು. ಮಹಮದ್‌ ಘೋ ರಿ ಕಾಶ್ಮೀರದ ಮೇಲೆ ದಂಡಯಾ ತ್ರೈ ಮಾಡಿದಾಗ ಆಕೆ ಈತನಿಗೆ ಕೋಧವಾಗಿ ಯುದ್ಧವ ಇಸ ಬ ಘೋರಿಯು ಕೂಡ ನಿರಾಶನಾಗಿ ಹಿಂತಿರುಗಬೇ ಕಾಯಿತು. ಮೊದಲಲ್ಲಾ ಕಾಶ್ಲಿ ರದಲ್ಲ ಒನರು ಹಿಂದೂ ಮತಕ್ಕೆ ಸೇರದ ರು. ಸುಮಾರು ಸ ಇಲ್ಕುನೆ ಶತವನಾನದ ಹೊತ್ತಿ ಗೆ ಲ್ಲಿಯ ರಾಜ ಮಹಮ್ಮದೀಯರ ಸೌ ಬಲ್ಗಕ್ತೆ ನಸಿಕ್ಲಿ ಬಸಾಂ ಸ ತ್ರ Ma ಇ ುತಕ್ಷೆ ಸೇ ಲು ಅಂದಿನಿಂದಲೂ. ಸತ್ಲೋೊಂಒತ್ಕನೆ ಶತಮಾನದ 6. ರಿ (೧ ತ ಟೇ ೮ ನಾ ತ್ತಿಗೆ « ವರ ಪ್ರಾಒಲ್ಯವೇ ಹೆಚ್ಚಾಗಿ ಶೇಬಡ ಎಪ್ಪ ತದ ರಷ್ಟು ಮಂಡಿ ಮಹಮ್ಮ ದೀಯರಾಗಿರುವರು. ಮೆ. ಗಲಾಯರ ಸಾಲದಲ್ಲಿ ಅಕ್ಬರನ ದಳಪತಿ ಭಗವಾ” ದಾಸನು ಕಾಶ್ಮೀರವನ್ನು ಗೆದ್ದನು. ಅಂದಿನಿಂದ ಕಾಶ್ಮೀರ ಮೊಗಲರಿಗೆ ಬೇ ಸಗೆಯಲ್ಲಿ ಖಕ ರಿಸುವ ಸ್ಪರ್ಗಧಾಮನಾಯಿತು. ಸಾಹಜಹಾನ* ಒಹಂಗೀರ್‌ ಮುಂತಾದವರು ಬೇಸಗೆಯ ಕಾಲ ದಲ್ಲಿ ಅಲ್ಲಿ ಬಂದು ನೆಲಸುತ್ತಿದರು. ಅವರ ಕಿ ಡೆಗಾಗಿ ಸರೋವರಗಳು, ನಂದನವಸಗಳು, ಕೃತಕ ಕಬುಗ್ಗೆ ಗಳೂ ತಡಸ! . ಶ. ೧೭೫೦ ರಲ್ಲಿ ಅಹಮದ್‌ ಷಾ ದುರಾನಿ ಎಂಬ ಹ್‌ ನು ಅದನ್ನು ತನ್ನ ಆಳ್ವಿಕಗೆ ತೆಗೆದುಕೊಂಡನು. ೨೪ ಅನುರನಾಥಯಾತೆ ಕ್ರಿ. ಶ. ೧೮೧೯ ರಲ್ಲಿ ರಣಬಿತ್‌ಸಿಂಗನ ವಶಕ್ಕೆ ಒಂದಿತು. sf (ಷರಿಗೂ ಸಿಕ್ಕರಗೂ: ಯುದ್ಧ ವಾದ ಮೇಲೆ ಇಂಗ್ಲೀಷರ. ಕಾಶ್ಮೀರವನ್ನು ಗುಲಣಬ್‌ ಸಿಂಗ್‌ ಎಂಬ ಹಿಂದೂ pd 1 ತೈದುಲಕ್ಷ್ಮ ರೂಪಾಯಿಗೆ ಮಾರಿದರು. ಅಂದಿನಿಂದ ಪುನಃ ಹಿಂದೂ ಆಳ್ವಿಕೆ ಮೊದಲಾಯಿತು. ಬಹುಜನ ಮಹಮ್ಮ ದೀಯರಿರುವ ದೇಶದಲ್ಲಿ ಒಬ್ಬ ಹಿಂದೂ ರಾಜ ಆಳಲು ಮೊದಲಾಯಿತು. ಹೇಗೆ ಬಹುಸಂಖ್ಯಾತ ಹಿಂದೂಗಳಿರುವ ಹೈದರಾಬ:ದಿನಲ್ಲಿ ಸೈಬಾಮ್‌ ಆಲ್ಪತ್ರಿರವನೋ ಹಾಗೆ. ೧೮೭೫ ರಲ್ಲಿ ದರ ಇಂಗ್ಲಿಷ್‌ ರೆಸಿಡೆಂಟ್‌ ಒಂದನು. ಇಂಗಿ 65:ರನಂತರ ಈಗ ಮಹಾರಾಜರು ಸೃಚಾನ ಮುಖ ರೊಂದಿಗೆ ಉಜ್ಜಭಾರವನ್ನು ಮಾಡುತ್ತಿರಸ್‌ರು. ಕ ) ಇನ್ನ ದೈ ಖೆ ೨೦೫೧ ಕಾಶ್ಮೀರದಲ್ಲಿ ಶೈವಸಂನ ದಾಯತ್ಕೆ ಸೇರಿದ ಬಸದ ಶಾಖೆ ಚೆನಾಗಿ ಅಭಿವ್ನದ್ದಿಯೂಾಗಿದೆ. ರಾಜ ತರಂಗಿಣಿಯನು ಖೆ ಛಿ 8 ಬರೆದ ಕಲ ಣ ಕಾಶ್ಮೀರದಿಂದ ಒಂದವಸು. ಸುಮಾರು ಕ್ರಿ ಶ. 0೦ ಈ ಹನೆ ರಚನೆ ಶತಮಾನದಲ್ಲಿದ್ದನು ಇದನ್ನೇ ಕಾಶ್ಮೀರದ ಣಿ" x ೬ ನೊದಲನೆ ಚರಿತ್ರೆ ಎನ್ನ ಒಹ.ದು. ಆಳಿದ ಹಲವು ರಾಜರ ಹೆಸರನ್ನು ಕೊಡುವನು. ಆದರ ಆದರಲ್ಲಿ ಚಾರಿತ್ರಕ ಅಂಶ ಷ್ಟು, "ಅದನ್ನು ನಿಂಗಡಿಸುವುದು ಕಷ್ಟ. ನಮ್ಮಲ್ಲಿರುವುದ. ಚಾರಿತ್ರಕ ದೃಷ್ಟಿಯ ಅಭಾವ. ನಮ್ಮ ಕಲ್ಪನೆ ಕುದುರೆ ಗರಿಗೆದರಿ ಲಂಗುಲಗಾಮಿಲ್ಪದೆ ಸ್ವೇಚ್ಛೆ ಯಾಗಿ ಹಾರ.ವುದು. ಅವರ ಸಾಹಸೆ, ಅನರ ಅಯಸ್ಸು. ಅವರ ಸೌರ.ಸ ಇವು ಪುರಾಣ ಪ್ರಪಂಚಸ್ಯೆ ಸೇರಿರಬಹುದೆನ್ಸಿ ಸ ಸುವುದ.. ಆದರೂ ಈ ೯ ಲ ತ್ತ ಅಮರನಾಥ ಯಾತ್ರೆ ೨೫ ಸ್ಪೈ ಅತಿಶಯ, ಇದರ ಹಿಂದೆ ಒಂದು ಚಾರಿತ್ರಕ ಅಸ್ಲಿ ವೆ ಸುಂಬರ ಇದ್ದಿರಒಹುದು ಬನ್ಸ್ಟಿ ಸುವ್ರದು. ಚಾರಿತ್ರ ಕ ದೃಷ್ಟಿ ಇಂದ ನೋಡಿದರ ರಾಜತರಂಗಿಣಿಯಲ್ಲಿ ಒರುವುದೆಲ್ಲವನ್ನೂ ಬ್ಬ ದೇ ಇದ್ದರೂ, ಕಲವು ವ್ಯಕ್ತಿ ಗಳೂ ಕೆಲವು ಘಟನೆ ಗಳೂ ಚಂತ ವಾಗಿರಬಹುದು ನ್ನ ಸುವ್ರದು. ಸಾಹಿತ | ೧) ದೃಷ್ಟಿಯಿಂದ ಇದು ಒಂದು ಸುಂದರ ಕಾವ್ಯ. ಓದುವ ಹುಡುಗರಿಗೆ ಆನಂದದಾಯ ಕವಾದ ಸಥಾಸರತ್‌ ಸಾಗರವನ್ನು ಒರೆದ ಸೋಮದೇವ ಕಾಶ್ಮಿ ಸ್ಥ ಸೇರಿದವನು. ಸಂಸ್ಕೃ ಎತ ತೆಗೆದುಕೊಂಡ ಹುಡುಗರನ್ನು ವಿಶಾಚಿಯಂತೆ ಕಾಡುತ್ತಿರುವ ಸಕರಣಶಾಸ್ತ್ರ ಕರ್ತೃವಾದ ಗ ಈದೇಶದಿಂದ ಬಂದವನು ಆಯುರ್ವೇದ ಸ ನಂಚದಲ್ಲಿ ಪ ಖಾ ತೆನಾದ ಚರಕ ಈ ದೇಶ ದಿಂದ ಬಂದನು. ಇಡೀ ಭರತ ಕನ ಪ್ರ ಖ್ಯ್ಯಾತರಾದವರ ಹೆಸರು ಏಷ್ಟು. ಇದ್ದೂದೆ ಇನ್ನಾ ಕೆಲವು ಪೃಥನು ದರ್ಜೆಗೆ ಸೇರದ ಪ ಪೃಖ್ಯಾತವ್ಯಕ್ತಿ ಗಳಿರು7 ರು. ಜಮ್ಮು ಕಾಶ್ಮೀರದೇಶದಲ್ಲಿ "ಎರಡನೆಯ ಪಟ್ಟಣ. ಆ 6 ಇದನ್ನು ರಾಮಾಯಣದಲ್ಲಿ ಒರುವ ಶಸವಿಸೇನಾ ನಾಯಕ ತ್ತ ಶಟ್ಟಿದನೆ ನೆಂದು ಹೇಳುತ್ತಾರೆ. ಆಗ ಇಲ್ಲೆ ಹತ್ತಿರ ಏರುವ ಬೆಟ್ಟಿದ ಮೇಲೆ ವಾಸವಾಗಿದ್ದ ನಂತೆ. ಏಂ ಯಾವ ಮೂಲೆಗೆ ಹೋದರೂ ರಾಮಾಯಣ ಮಹಾಜಣರತ ಹಾಸ್ಟ ಹೊಕ್ಕಾಗಿ ಹೋಗಿದೆ. ಕಫಿಗಳ ರಾಜ ಕಿಪ್ಟಿಂಥ. ಈಗಿನ ಗ ಹಂಪೆಯ ಹತ್ತಿರ. ಅಲ್ಲಿ ಆಂಜನೇಯಬೆಟ್ಟ, ವಾಲಿಸುಗ್ರೀವರು ೫೪೨ ೧೧ ಯುದ್ಧ ಮಾಡಿದ ಸಳ, ರಾಣಣ ಸೀ ತೆಯನ್ನು ಹೊತ್ತುಕೊಂಡು ೨೬ ಅಮರನಾಥ ಯಾತ್ರೆ ಹೋಗುತ್ತಿದ್ದಾಗ ಅವಳು ತನ್ನ ಸೀರೆ ಸೆರಗನ್ನು ಹರಿದು ಕೇಜ್ರಿ ಆಭರಣಗಳನ್ನು ಅದರಲ್ಲಿ ಕಟ್ಟಿ ಕೆಳಗೆ ಬಿಸಾಡಿದಳೆಂದೂ, ಅದೇ ನೀರೆಯ ಸೆರಗೆಂದೂ, ಈಗ ಅಲ್ಲಿರುವ ಒಂದು ಒಂಡೆಯ ಮೋಲಿನ ಗೆರೆಯನ್ನು ತೋರಿಸುವರು. ಕಫಿಸೇನೆಯೆಲ್ಲಾ ಅಲ್ಲಿದ್ದರೆ ಜಾಂಬವಂತ ಹೇಗೆ ಇಲ್ಲಿದ್ದ ಎಂದು ನನ್ನ ತರ್ಕ. ಏನೋ ರಾಮಪಟ್ಟಾ ಭಿಷೇಕವಾದಮೇಲೆ ಜಾಂಬನಂತ ಕಾಶ್ಮೀರಕ್ಕೆ ಹೋಗಿ ಒಂದು ರಾಜ್ಯವನ್ನು ಕಟ್ಟಿದನೇನೋ ಯಾರು ಬಲ್ಲರು. ಇದೆಲ್ಲಾ ವಾಲ್ಮೀಕಿ ರಾಮಾಯಣವನ್ನು ಮಾರಿದ ಕಥೆ ಇರ ಬಹುದು ಎಂದು ನನಗೆ ನಾನೇ ಸಮಾಧಾನ ಹೇಳಿಕೊಂಡೆ. ಸಾಧಾರಣ ಮನುಷ್ಠನ ದುರ್ಬಲತೆ ಇದು... ಏನೋ ನಮ್ಮ ಇ) ಸ್‌ ಊರನ್ನು ಯಾರೋ ಹಿಂದಿನ ಪ ಸ) ಖ್ಯ್ಯಾತರು ಕಟ್ಟೆದರೆಂದು ೨ ಹೇಳಿದರೆ ಒಂದು ತೃಪ್ತಿ. ಅನೇಕ ರಾಜರು, ಸ.ಲಿಗೆಮಾಡುವ ಪಾಳೆಯಗಾಂರೂ, ಠಕ್ಕರೂ ದರೋಡೆಕಾರರೂ ಆಗಿದ್ದರೂ, ತಾವು ಸೂರ್ಯವಂಶ, ಚಂದ್ರ ವಂಶದಿಂದ ಒಂದವರೆಂದೂ, ರಾಮ, ಕೃಷ್ಣ ಪಾಂಡವರೆಲ್ಲಾ ತಮ್ಮ ವಂಶಕ್ಕೃ ಸೇರಿದನರೆಂದು *ೂಂಡರೆ ಒಂದು ಸಮಾಧಾನ. ಏನಾದರಾಗಲೀ ನಮ್ಮ ಪ್ರರಾಣಗಳ ಪ ಭಾವ ಬಹು ಪ ಒಲ ವಾದುದು. ಒಂದು ನೀರಿನ ಪಾತ್ರೆಯಲ್ಲಿ ಸ್ವಲ್ಪ ಸಕ್ಕರೆ ಯನ್ನು ಒಂದು *ಡಿ ಬೆರಸಿದರೆ, ಹೇಗೆ ಅದು ₹ರಗಿ, ಆ ನೀರಿನ ಪೃತಿಯೊಂದು ಬಿಂದುನಿನಲ್ಲಿಯೂ ಇರು ವುದೋ ಹಾಗೆ ಭರತಖಂಡದಲ್ಲಿ ರಾಮಾಯಣ, ಮಹಾ;ರತ ಶೀಲಗಳು ಕರಗಿಹೋಗಿವೆ. ಕಾಥ ಊರನ್ನು ತೆಗೆದು ಕೊಂಡರೂ ಅಲ್ಲಿ ರಾಮ ಲಕ್ಷ ೬ ಹನುಮಂತ ಬಂದಿದ್ದ ಎನ್ನು ವರು, ತೇವಲ ಚಾರಿತ್ರಕ ದೃಷ್ಟಿಯಿಂದ ನೋಡಿದಾಗ ಅಮರನಾಥ ಯಾತ್ರೆ ೨೭ ನಂಬಲಸಾಧ್ಯ ವಾದರೂ ಸಂಸ್ಕೃತಿಯ ದೃಷ್ಟಿಯಿಂದ ದೊಡ ಬ ನ್ವ ಬಿ [6 ತೆಲಸಮಾಡಿದೆ. ಅಖಂಡ ಭರತಖಂಡವನ್ನು ಒಂದುಗೂಡಿಸಿದೆ. ಅಲ್ಲಿ ಜಾಂಬವಂತನ ಗುಡಿ ಯಾವುದಾದರೂ ಇದೆಯೆ ಎಂದು ಒಜಾರಿಸಲಾಗಿ ಇ್ಲನೆಂಒ ಉತ್ತರ ಬಂದಿತು. ಜಮ್ಮು ಒನಿಂದ ಶ್ರೀನಗರಕ್ಕೆ ಪ್ರಯಾಣ ಮಾಡುವಾಗ ನಿಜವಾ! ನಮ್ಮ ಕಾಶ್ಮಿ €ರಯಾತೆ | ಮೊದಲಾಯಿತು ಎನ i ಬಹ.ದು. ನಮ್ಮದು "ourist Special Bus. ಕೇವಲ ಹದಿನಾಲ್ಪು ಬನರನು ತೆಗೆದ. ಕೊಳ್ಳು ತ್ರಿತ್ನು... ಬಹಳ ಅನು ಎ ಕೂಲವಾಗಿತ್ತು. ಹೆಂ ಗ ಒನರನ್ನು ಹಾಕುತ್ತ ರಲಿಲ್ಲ. ಬನಿ ನಲ್ಲಿ ಸ್ವಲ್ಪ ಹೊತ್ತು ಸು ಯಾಣ ಪಃ ಇಡಲು ಸಾ ರಂಭಮಾದಮೇಲೆ ) ದೊಡ್ಡ ಸಂಸಾರವೇ ಆಯಿತು. ಅಲ್ಲಿಂದ ಒಂದು ದಿನಕ್ಕಿಂತ ಪ.ಯಾಣಕರು ಒಬ್ಬೊಬ್ಬ ರಾಗಿ ಪರಿಚಯವಾದರು. ಅದೊಂದು ಈ ಹೆಚ್ಚು ಪ್ರಯಾಣ ಮಾಡಬೇಕಾಗಿತ್ತು. ಆಲ್ಲಿ ಕಲವು ವೃಕ w ದೌ ಸ್ರ ಗಳ ಪರಿಚಯ ವನ್ಫು ಮಾತ್ರ ಕೊಡುತ್ತೇನೆ. ಮ.ಕಪ್ವಲು ಪಾಲು ಬನರ; ಆಲ್ಲಿದ್ದ ವರು ನಿಷ್ಟುರ ಇದ್ದ ನಿಕ್ಕರಲ್ಲಿ ಇಬ್ಬರು ಹೆಂಗಸರನ್ನ ಬಿಟ್ಟರೆ ಮಿಕ್ಕು ವರ್ಲೊರೂ 'ಲಿಟಿರಿಯ ಹ ನನ್ನ ಸತ್ಯದಲ್ಲಿ ಕ ಳಿತವನು ಒಬ್ಬ ಸಿ ಕ್ಟ ಕ್ಲಾರ್ಕ್‌” ಸ.ಮಾರು ೨೫% ಅಥವಾ ೨೬ ವರುಷದ ತರುಣ. ಜಮ್ಮುವಿನಲ್ಲಿ ಬಂದ. ನ ಹತ್ತಿರ ಕುಳಿತುಕೊಂಡನು. ವಿದ್ಯಾವಂತ, ಆದರೆ ಅವನ ಮುಖದಲ್ಲಿ ಯಾವುದೋ ದುಖ ಹೊಗೆಯಾಡು ತ್ತಿತ್ತು. ವದೆ ವ್ಯೆ ನಿಟ್ಟುಸಿರು ಬಿಡುತ್ತಿದ್ದನು. ಸೇನೆಗೆ ಸೇರಿದ ತರ.ಣ. ಕಾಶ್ಮೀರದ ಯ.ದೃದಲ್ಲಿ ಆಗಲೇ ೨೮ ಅಮರನಾಥ ಯಾತ್ರೆ ಅವನು ಕೆಲವು ಮೇಳ ಕಾದಾಡಿದ್ದ. ಸಾವ್ರ, ಕೊಲೆ, ಹಿಂಸೆ ಮಾಮೂಲು ಇವರಿಗೆ. ಈ ವಾತಾವರಣದಲ್ಲಿ ಹೃದಯ ಜಡ್ಡು ಘಟಿ ಎಕಳೋಗುವುದು. ಆದರೂ ಇಂತಹ ಒಡ್ಡು ಕಟ್ಟಿದ ಹ ದಯ ವನ್ನು ಪ ಪ್ರವೇಶಮಾಡಿದ ದಾರುಣದು8ಬ ಯಾವುದರ ಬುಜ ಸ್ವಲ್ಪ ಚಃ ದ "ನಷ ನೀವ್ರಆರೊ” ಗ್ಗ ದಲ್ಲಿಲ್ಲವೇನೋ H 0 ೧೨ ಪ್ರ ಕಿ ಮಾಡಿದೆ. ೬. 11 ಇದೆ. ಆದರೆ ಯಾವುದೋ ಹ ಏಸತ್ತ್ಮಿನ ಸುಳಿಗೆ ಸಕ್ಸ ಕೊಂಡಿಉವೆ '' ಎಂದು ತನ್ನ ಆತ್ಮ ಕಥೆಯನು ಸಂಸ್ಸ್ಸೆ ಪವಾಗಿ ಹೇಳಿದ. ಹಿಂದಿನ ದಿನ ಡೆಲ್ಲಿಯಿಂದ ಒಮ್ಮುನಿಗೆ ಸುತ ಏಮಾನ ಪಠಾನ್‌ ಕೋಟಿಯ ಕತಿ,ರ ಬದ್ದು ಹೋಗಿ ಅದರ ಲ್ಲಿದ್ದ ತನ್ನ ಬಬ್ಬನೇ ತಮ್ಮ ಸತ ತ್ತು ತೋಡ ತನ್ನ ತಂದೆಗೆ ಇಬ ರೇ ವೆ.ಕೃಳಂದೂ, ಈಗ ತಂದೆ-ತಾಯಿಯನ್ಹು ಸಮಾ ಧಾನ ಮಾಡುವುದಕ್ಕೆ ಶ್ರಿ ss. ಹೋ ಗುತ್ಮಿರುವನೆಂದೂ ಹೇಳಿದನು. ತಾನ ಜ್‌ ವನೆಂದೂ ತಾವು ಯಾವ್ರ ದರೂ ವಿಶಯಗಳನ್ನು ತಿಳಿದುಕೂಳ ಆತಾ ತನ್ನನ್ನ ಜಿ ಕೇಳಬಹುದೆಂದೂ ಹೇಳಿದನು. ಆ ಮನುಷ್ಯನನ್ನು ನೋಡಿ ಅಯ್ಯೋ ಪಾಪ ಎನ್ನಿ ನಿತು. ಜೀವನದ ಸ್ವರೂಪವೇ ಹೀಗೆ. ನಮ್ಮ 'ಸಂಬಂಧವೆಲ್ಲಾ ತಾತಾ ಲಕ. ಆಣ -ತಮ್ಮ ಅತ್ಯು- ತಂಗಿ, ತಂದೆ-ತಾಯಿ, ಗಂಡ-ಹೆಂಡಿರು »ಲ್ಲಾ ಒಂದೇ ಒಸ್ಸ ನಲ್ಲಿ ಪ ಯಾಣಮಾಡ.ವ ಪ್ರಯೂಣಿಕರ ತಂಡದಂತೆ. ಕೆಲವು ಕಾಲ ಒಟ್ಟಿಗೆ ಹೋಗುವೆವು. ಒಬ್ಬರು ವ.ತ್ತೊಬ್ಬರ ದುಃಖದಲ್ಲಿ ಭಾಗಿಗಳಾಗುವೆವು. ಆದರೆ ಅವರ ನಿಲ್ದಾಣ ಅಮರನಾಥ ಯಾತ್ರೆ ತಿ ಬಂದಾಗ ಅವರ ಪಾಡಿಗೆ ಅವರು ಹೋಗುವರು. ಅಂತೂ ಕಣ್ಣಿ ಗೆ ಕಾಣದೆ ಎಲ್ಲಾದರೂ ಹೋಗಲಿ, ನ ps ತ್ರಿ ದೇವರು ಅಮೆ ಒಳೆ ಯದನ್ನು ಮಾಡಲಿ ಎಂದು ನಾವು ಪ್ರಾರ್ಥಿಸಬೇಕು, ಎಂದು ವೇದಾಂತವನ್ನ ಹೇಳಿದೆ. ಪಾಪ ನೊಂದ ಇದೆಗೆ ನನ್ನ ವೇದಾಂತ ಹ ತೃಪ್ತಿಯನ್ನು ಿ 5 ಕೊಟ್ಟಿ ತೋ ಗೊತ್ತಾಗಲಲ್ಲ. ಅಂತೂ ನಾವು ಶ್ರೀನಗರಕ್ಕೆ ರೇರುದರಕೆಗೆ ಒಳ್ಳೆಯ ಸ ಹಿತನಾದ. A. ಮತ್ತೊಬ್ಬ ಕಾಶ್ಮೀ ವತ ಸ್ವಲ್ಪ ಸಂಸ್ಥ ತೆ ಗೊತ್ತಿತ್ತು. ಜೊತೆಗೆ ಇಂ/ ಷ್‌, ಪಂಜಾಬಿ, ಕಾಶ್ಮೀರಿಯೂ ಗೊತಿ ತ್ಹ ಆತನಿಗೆ. ತುಂಬಾ ಮಾತಾಳಿ. ಒಮ್ಮ ವಿನಲ್ಲಿ ಒನ್ನಿಗೆ ಬಂದ. ಕೂತೊಡನೆಯೇ ಎಲ್ಲರೊಡನೂ ಮಾತನಾಡಲು ಪಾ ರಂಭಿನಿದ. ಹಿಂದೂಧರ್ಮ, ಅದರ ಆಚಾರ, ಅದರ ದೇವ-ದೇವಿಯರು ಇತ್ಯಾದಿ. ಎಲ್ಲಾ ಕುಳಿತುಕೊಂಡು ಕೇಳಿ ರ. ಸ್ಪಲ್ಪ ರ್ಜರು ಅವನ ಹತ್ತಿರ ಮಾದ ಮಾಡಿದರು. ಆ ವನ್ನ ಬರೂ ಹೇಳುವುದನ್ನು ಕೇಳುವುದಕ್ಕಂತ ತಾನು ಸೇಳ.ವ್ರದನ್ನು ಮಾತೃ ಕೇಳಬೇಕೆಂದು ಎಲ್ಲರನ್ಫೊ ಒತ್ತಾ, ಯಪಡಿಸುತ್ತಿದ್ದ. ಆ ವ.ನ.ಷ್ಕನ ಮಾತಿನ ವಳ ಯಿಂದ ಕ ಚಿಟ್ಟು ಟ್‌] ಮತ್ತೊಬ್ಬ ಸ್ಪ ಸ ಹಿತನು ನಮ್ಮ ಗೆಳೆಯರ ಪಕ್ಕದಲ್ಲಿ ಕಳಿತಿದ . ಆತನು A ಗುಂಪಿಗೆ ಸೇರಿದವನು. ಇಂಗ್ಲಿ ಷ್‌ ಓ) ಖು ಜ್‌ ಇ 4 ಜ್‌ ನ್ಗ ಇಗೆ ಎದ ಆ ಟ್ರ ಬಲ್ಲವ NF ಣು ಲ್ಪ ವೈಜ್ಞಾನಿಕ ಪುಸ್ತಕಗಳನ್ನು ಓದಿದ್ದ ನೆಂದ ಕಾಣುವುದು. ಆ ಮನುಷ, ತನ ವೈಜ್ನಾನಿಕ ಭಂಡಾರ ಬ ತ ಲ ಈ ( 4೨ ಅಮರನಾಥ ಯಾತೆ ) 2 RN, ಬಿಡುವ್ನಾದೆ. ಎರಚ.ತ್ಮಿದ್ದ. ನಮ್ಮವರಿಗೆ ಬೇಕಾ ಗಿರಲಿಲ್ಲ. ಆದರೆ ಆ ಮನುಷ್ಯನ ಬಾಯಿಯಿಂದ ಬರುತ್ತಿದ್ದ ಪ್ರವಾ ಹವನ್ನು | ತಡೆಯಲು ಅನರಿಗೆ ಸಾಧ್ಯವಾಗಲಿಲ್ಲ. ಆ ಮನುಷ್ಯನು ಹೇಳುವುದನ್ನೆ ಲ್ಲ ಕೇಳುತ್ತಲೋ ಅಥವಾ ಕಿವುಡುಕಿವಿ ಕೂಡುತ್ತಲೋ ಸುಮ್ಮನೆ ಸ್ವಲ್ಪದೂರ ಹೋದರು. ಸೂರ್ಯ ಚಂದ್ರ ಭೂಮಿ, ನಮಗೂ ಅವಕ್ಕೂ ಇರುವ ದೂರ, ಬೆಳಕು ಅದರ ವೇಗ, ನಕ್ಷ ತ್ರಗಳೂ, ತಾರಹಾರಿಕೆ. ವಲಕ್ಸ್ಯಾ ೯, ಪ್ರೊರ್ಟಾ, ನ್ಫೂಟಾ ನೆ ಪಾಸಿರ್ಟ್ಯಾ, ಐನಿರ್ಸ್ಟೀ೯, ಬಎಡಿಂಗ್‌ರ್ಟ, ಬೇನ್ಸ್‌, ಡಾರ್ಬಿ, ಹಕ್ಸ್ಸೆ, ಮೆಂಡಲ್‌ ಮೊದಲಾದ ಆಧುನಿಕ ವೈಜ್ಞಾನಿಕ ಮಹಾಪುರುಷರ ಪನಿತ್ರ ನಾಮೋಚ್ಚಾ ರಣೆ. ಒಂದು ಗಾ ಪಂಡಿತನ ಬಾಯಿ.ಂದ ಜಾ ಸಂಸ್ಕ ತೆ 'ಕೊ ಸ ಕಗಳ ಆಘಾತವಾಯಿತು. ಅದು ನಿಲ್ಲುವ ಹೊತ್ತಿಗೆ ಆಧುನಿಕ ವೃಜ್ಞ್ಯಾನಿಕರ ಅಷ್ಟೋತ್ತರ ನಾಮೋಚ್ಛಾ ರಣೆ ಸೇಳಿ ಕ ಬಿಟ್ಟು ಹಿಡಿದುಹೋ ಯಿತು. ಅಂತೂ ವಾಕ್‌ ಪ್ರವಾಹ ನಿರರ್ಗಳವಾಗಿ ಎಷ್ಟು ಕಾಲತಾನೆ ಹರಿದೀತು. ಮನುಷ್ಯನ ಬಾಯಿ ಒಂದು ಯಂತೃವಲ್ಲ. ಬರುಬರುತ್ತಾ ಮಾತುದ್ವನಿ ನಿಧಾನವಾಯಿತು... ಅಂತೂ ದೇನರಿಗೆ ನಾವ್ರ ಮಾಡಿದ ಪ್ರಾರ್ಥನೆ ಫಲವಾಗಿ ಕನಿಕರ ಗೊಂಡು ನಿದ್ರಾಮಾಹಾದೇವಿಯನ್ನು ಈತನೆಡೆಗೆ ಕಳುಹಿನಿದ. ಮಧ್ಯ್ಯೆಮಧ್ಯೈ ತೂಕಡಿಸಿ ನಂತರ ತೆಪ್ಪಗಾದ. ಇದು ಬಸ್ಸಿ ನ ಒಳಗಡೆ ಇರ.ವ ಸಂಕ್ಟಿ ಪ್ರ ಪ್ರ ಚಾ ಚಿತ್ರವಾಯಿತು. ನದ ಪರೆದಿಗೂ ಒಳಗಡೆ ಇರುವವರ ಪುರಾಣವೇ ಈ ಹೊಂಗಿನ ಅಮರನಾಥ ಯಾತ್ರೆ ತಿಗ ಚಿತ್ರವೇ ಕೊಡಲಿಲ್ಲನೆಂದು ಗೊಣಗಾಡ ಒಹುದು. ಬಸ್ಸು ಇನ್ನೂ ಗುಡ್ಡಮೇಡುಗಳಲ್ಲಿ ಹೋಗುತ್ತಿತ್ತು. ಸುತ್ತಲೂ ಹ ವಲ್ಲದೆ ಮತ್ತೇನು ಕಾಣುವುದಿಲ್ಲ. ಹಲವು ಕಡೆ ಮಳೆಗಾಲದಲ್ಲಿ "ಹರಿದು ಪಗ ತೆಪ ಗಾದ ನದಿಯ ಮರಳು ಮತ್ತ, ಹಿಮಾಲಯದಿಂದ ಫುಕಟ ಇದು ನುಣಪಾದ ಮತ್ತು ಗುಂಡಾದ ಕಲ್ಲುಗಳು ಮಾತ್ರ ಕಾಣುತ್ತಿವೆ. ಬಸ್ಸು ಬರುಓರುತ್ತ ಮೇಲಕ್ಕೆ ಏರುತ್ತಿದೆ. ಜಮ್ಮುವಿನಿಂದ ಹೋಗು ವಾಗ ಸುಮಾರು ಹತ್ತು ಹದಿನೈದು ಮೈಲಿ ದೂರಕ್ಕೊಂದು ಮಿಲಿಟರಿ ಕೇಂದ್ರಗಳು. ಅವೆಲ್ಲಾ ಒಂದು ಡೇರೆಯ ನಗರ ಗಳಂತೆ ಕಾಣುತ್ತಿದ್ದವು. ಅವರು ಮಾಡುವ ಕವಾತು, ಆಟಿ ಊಟಿ, ಇವನ್ನು ನೋಡುತ್ತಾ ಹೋಗುತ್ತಿದ್ದೆವು. ಇದೇ ಭಾರತೀಯ ಸೈನ್ಯದ ಕಾಶ್ಮೀರ ಪಠಿಸಿ ತಿಯನ್ನು ಉತ್ತವ.ಗೊಳಿಸಲು ಇಂಡಿಯ ಯೂನಿರ್ಯ ನವರು ಕಳ.ಹಿ ಎದ್ದರು. ಹಿಂದಿನಿಂದಲೂ ಸೈನ್ಯವೆಂದರೆ ನಮಗೊಂದು ತಾತ್ಸಾರ. ಇಂಗ್ಲೀಷಿನವರು ಇದ್ದಾಗ ಸೆ ನ ವಿದ್ದು ಡು ಆವರ ಸಂರಕ್ಷಣೆ ಣೆಗಾಗಿ. ಭಾರತ ಹಿತವಲ್ಲ ಅವರಿಗೆ ಮುಖ್ಯ, ಅವರ ಹಿತ. ಆದರೆ ಎ೦ದು ಭಾರತ ಸೃತಂತ ವಾಯಿತೋ ಅಂದಿನಿಂದ ಆ ಸೈನ್ಯ ವನ್ನು ನಮ್ಮ `ದ ಭಾವಿಸತೊಡಗಿದೆವು. ನನ್ನ ಪಕ್ಕದಲ್ಲಿ ಕುಳಿತಿದ್ದ ಮಿಲಿಟರಿ ಸಹೋದಂನನ್ನ ಸೆ ಫನ್ಸದ ವಿಚಾಂವಾಗಿ ಹಲವಾರು ಪ ಶೆ ಗಳನ್ನು ಕೇಳಿದೆನು. ಅವೆಲ್ಲಕ್ಕೂ ಅವನು ಉತ್ತರವನ್ನು ಹೇಳಿ, ಈಗಿರುವ ಭರತಖಂಡದ ಸೈನ್ಯ ಶಿಸ್ತಿನಲ್ಲಿ ಸಾಹಸ ದಲ್ಲಿ ಪ್ರಪಂಚದ ಮತ್ತಾವ್ರದಕ್ಕ್ಯೂ ಹಿಂದಿಲ್ಲವೆಂದು ಹೇಳಿ 4 ಅಮರನಾಥ ಯಾತ್ರೆ ದನು. ಇಂದೊಂದು ಸುತೋಷದ ಸುದ್ದಿ. ಹೆಲವು ವರ್ಷ ಗಳು ಪ್ರ ಯತ್ನ 2 ಪಟ್ಟು ಹಲವು ಜೇ ವಿಗಳನ್ನು ಬಲಿಕೊಟ್ಟು ಸಾ ತಂತ ಸಿಯನ್ನು ಈಗತಾನೆ ಜದ ಕಂಡಿತ. ಸನಿ "ಜಿನ್ನಾ ಗಿ ಬೆಳೆಯಬೇಕಾದರೆ ಬಿ 10 ಕ್ರತಿ ಯಯೋಧರ ಬೇಲಿ ಅಮ. ಕ: ರಾತೆ) ಹತ್ತು , ಗಂಟಿಹೊತ್ತಿಗೆ «ಬಟೋಟಿ'” ಎ ಗಾ ನವನ್ನು ಸೇರಿದೆವು. ಅದರ ಐತ್ಮರ ls ಕ ಅಡಿಗಳು. ಆಗತಾನೆ ಜೋರು ಮಳೆ ಬೀಳುತ್ತಿತ್ತು. ಛಳಿ. ಬಸ್ಸಿ ನಲ್ಲಿ ಉರುಳಿ ಉರುಳಿ ಆಯಾಸವಾಗಿತ್ತುು. ಅಲ್ಲಿ ಒಂದು Travellers’ Bu’'galow ನಲ್ಲಿ ತಂಗಿದೆವು. ರಾತ್ರಿ ಊಟಮಾಡಿ ಮಲಗಿದೆವು. ಬೆಳಗೆ ಸಾನ 'ಆಹ್ಮಿ (ಕಗಳನ್ನ ತೀರಿಸಿಕೊಂಡು ಬಸ್ಸಿಗೆ ಹತ್ತಲು ಹೋಗುತ್ತಿ ರುವಾಗ ಒಬ್ಬ ಹೆಂಗಸು ಕೈಯಲ್ಲಿ ಬಿಂದು ಪರಕೆ ಹಿಡಿದುಕೊಂಡು ಒಂದು ಸಲಾಮು ಮಾಡಿದಳು. ಏನಾದರೂ ಭಕ್ತಿ (ಸ್‌ ಕೊಡಬೇಕೆಂದು ಜೇಳಿದಳು. ಆನೆ ನೋಡುವುದಕ್ಕೆ ತುಂಬಾ ಸುಂದಂಮಾಗಿ ದ್ದಳು. ಈ ಹೆಂಗಸು ಯಾರು? ಏಕೆ ಭಕ್ಷಿ (ಸ್‌ ಬೇಡು ತ್ರಿ,ರುವಳು ಎಂದು ನನಗೆ ಗೊತ್ತಾಗಲಿಲ್ಲ. ನಂತರ ಗೊತ್ತಾ, ಯಿತು. ಅವಳು ಅಲ್ಲಿ ಕಸಗುಡಿಸುವವಳಿಂದು. ಅಪರೂಪ ಇಂತಹ ಸುಂದರಸ್ತಿ ಯರು ಇರುವುದು ನಮ್ಮ ಕಡ ಕಸ ಗುಡಿಸುವವರಲ್ಲಿ. ಪ್ರಕೃತಿ ಕಾಶ್ಮೀರ ದೇಶದ ಜನಗಳಿಗೆ ಕೊಟ್ಟ ವರವಿದು. ಸೌಂದರ್ಯವನ್ನು ನೆಲದಮೇಲೆ ಹೇಗೆ ಏರೆಚಿ ದೆಯೋ, ಪರ್ವತದ ಮೇಲೆ ಹೇಗೆ ಎರಚಿದೆಯೋ, ಹಾಗೆ ಜನ ರಿಗೆಲ್ಲಾ ನಿಷ್ಪಕ್ಹ ಪಾತವಾಗಿ ಹಂಚಿರುವುದು. ಒಳ್ಳೆಯ ದೇವತೆ ಗಳಂತೆ ಕಾಣುವರು ಅಲ್ಲಿಯ ಹೆಂಗಸರೆ. ಅಮರನಾಥ ಯಾತ್ರ ೩4 ಬಸ್ಸು ಅತಿಸುಂದರವಾದ ಪ ) ದೇಶದಲ್ಲಿ ಹೋಗುತ್ತಿತ್ತು ಬೆಟ್ಟ ಕಣಿವೆಗಳನ್ನು ದಾಟಿ ದಟ್ಟವಾದ ಕಾಡಿನೊಳಗೆ ಇಕ್ಕ ಟ್ಟಾದ ಬೆಟ್ಟದ ರಸ್ತೈಯಲ್ಲ೦ತೂ ಏನಾದರೂ ಬಸ್ಸು ಹೋಗು ವಾಗ ಸ್ವಲ್ಪ ಅತ್ಕಲಾಕಡೆ ಇತ,ಲಾಕಡೆ ಹೋದರೂ ಒಂದು ಜೆಟ ಬದ ಕಳಗೆ ಬೀಳಬೇಕಾಗಿತ್ತು. ಡ ) ಫವರುಗಳಿಗೆ ಎಚ್ಚ ರಿಕೆ ಕೊಡಬೇಕೆಂದು ದಾರಿಯ ಪಠ್ಯದಲ್ಲಿ ಜೋಪಾನವಾಗಿ ಮುಂದುವರಿಯಿರಿ” ಎಂಬ ಬೋರ್ಡುಗಳು ಬೇರೆ ಮಧೆ ನ ಮಧ್ಯೆ.' ಕೆಲವುಕಡೆ « ನಿಧಾನವಾಗಿ ಹೋಗಿ ಪ್ರಕೃತಿಸೌಂ ದರ್ಬುವನ್ನು ಅನುಭವಿಸಿ. ವೇಗವಾಗಿ ಹೋದರೆ, ಖಃ ತ್ಯ ದಾಡೆಗೆ ಹೋಗುತ್ತೀರಿ” ಎಂದೊ ಬರೆದು ಕೆಳಗೆ ಒಂದು ರುಂಡ ಮತ್ತು, ಎರಡು ಮೂಳೆಗಳನ್ನು ಚಿತ್ರಿ ಸಿದ್ದರು. ನೋಡು ವುದಕ್ಕೆ ಭಯಾನಕವಾಗಿತ್ತು. Science ಲಾ ಬಟರಿಗಳಲ್ಲಿ ವಿಷದ ಸೀಸೆಗಳ ಮೇಲೆ ಹಾಗೆ ಚೀಟಿಗಳನ್ನು ಅಂಟಿಸುವರು. ನಾನು ಆ ದಾರಿಯ ಪಕ್ಕದಲ್ಲಿರುವ ಬೋರ್ಡನ್ನು ನೋಡಿ, " ನಿಧಾನವಾಗಿ ಹೋದರ ಈ ಜಗದ ಸೌಂದರ್ಯ, ವೇಗವಾಗಿ ಹೋದರೆ ಆ ಜಗದ ರಹಸ್ಯ ಕಾಣುವುದು” ಎಂದೆ. ಆ ಜಗದ ರಹಸ್ಯವೆಂದರೇನು? ಎಂದರು. ಅಂದರೆ ಜೀವನದ ಅತ್ಮಲಾ ಕಡೆ ಇರುವ ಜಗತ್ತು, ಸಾವು. ಸಾವಿನಲ್ಲಿ ಏನಿದೆ? ಎಲ್ಲಾ ಶೂನ್ಯ ಮೌನವೆಂದರು. ಬದುಕಿರುವವನಿಗೆ ಸಾವು ಶೂನ್ಯ ಮೌನ. ಆದರೆ ಸತ್ತವನಿಗೆ ಹೇಗಿರುತ್ತದೆಯೋ ಯಾರಿಗೆ ಗೊತ್ತು. ಜಾಗ್ರತನಾಗಿರುವವನು ಮಲಗಿಕೊಂಡಿರುವವ ನನ್ನು ನೋಡಿಆ ಮನುಷ್ಯ ಸುಮ ನೆ ನೆ ಇರುವನು ಎನ್ನ ಬಹುದು. ಆದರೆ ಯಾವ ಕನಸಿನ ಪ್ರ ಪಂಚರಲ್ಲಿ ಎಷ್ಟು ವಿರಾಮವಿಲ್ಲದೆ ಅಲೆಯುತ್ತಿರುವನೋ ತಕ ಯಾರಿಗೆ ಗೊತ್ತು ? 4೪ ಅಮರನಾಥ ಯಾತ್ರೆ ಅಂತೂದ ಶೆ ಬಹಳ ರಮ್ಯವಾಗಿತ್ತು. | ಆಗತಾನೆ ಮಳೆ ಹುಯ್ದು ನಿಂತಿತ್ತು. ಸುತ್ಮಮುತ್ತಲಿರುವ ಗಿಡ ಮರಗಳಿಗೆಲ್ಲಾ ಅಭಿಷೇಕವನ್ನು ಮಾಡಿದಂತಿತ್ತು. ಬೆಟ್ಟಿದ ಕೆಳಗಿರುವ ಕಣಿವೆಯಲ್ಲಿ ಮಂಜಿನ ಮಂದೆ ಸೋಮಾರಿಯಾಗಿ ಮುಂದುವರಿಯುತ್ತಿತ್ತು,. ಮೇಲುಗಡೆ ಶುಭ್ರನೀಲಿ ಆಗಸ, ರಸ್ತೆಯ ಪಕ್ಕದಲ್ಲಿರುವ 0೮೩೦೮08 ₹608 ನೋಡಲು ರಮ ಸ ಶಂಖದ ಆಕಾರವಾಗಿ ಒಂದೇಸಮನೆ ಮೇಲೆ ಹೋಗು ವುವು. ಮೈಸೂರಿನ ಕಡೆ ಅಂತಹ ಗಿಡಗಳನ್ನು ಯಾವುದಾ ದರೂ ಒಂದು ಪಾರ್ಕಿನಲ್ಲಿ ಸಂದರ್ಶಿಸಬಹುದೇ ಏನಃ ಹೊರ ಗಡೆ ಎಲ್ಲ್ಲಾ ಇರುವುದು ಒರಟು ಒರಟಾಗಿ ಶಾಖೋಪಶಾಖೆ ಗಳನ್ನು ಹಲವಾರುಕಡೆ ಚದುರಿ ಬೆಳೆದಿರುವ ಆಲ, ಬಸುರಿ, ಅಶ ತ್ಕ ಗಿಡಗಳು. ಯಾವಾಗಲೂ ಈ ಗಿಡಗಳನು ಕೆ ನೋಡಿ ದವರು ಕೋನಿಫರಸ್‌ ವರಗಳನ್ನು ನೋಡಿದಾಗ ಬಗೆಬಗೆಯ ಬಟ್ಟೆಗಳನ್ನು ಹಾಕಿಕೊಗಡಿರುವ ಜನರನ್ನು ನೋಡ.ವವನು ಒಂದೇ ಬಗೆಯ 'ಬಟಿ ಹಯನ್ನು ಹಾಕಿಕೊಂಡು ನಡೆಯುವ ಮಿಳಿ ಟರಿಯವಂನ್ನು ಸಂದರ್ಶಿಸಿದ ಜ್ಞಾಪಕ ಬರುವುದು. ಒಸ್ಸಿನ ಒಂದು ರಸ್ತೆಪಕ್ಕದಲ್ಲಿ ಚೀನಾಬ್‌ ನದಿ ಹರಿಯುವುದನ್ನು ನೋಡಿದೆವು. ಬೆಟ್ಟಗಳ ಮಧ ಇಕ್ಕಟ್ಟಾದ ಕಣಿವೆಯಲ್ಲಿ ರಭಸದಿಂದ ಹರಿಯುತ್ತಿತ್ತು ಆ ನದಿ. ಮಳೆ ನಿಂತಮೇಲೆ ಮೆಕ್ಳಲುಮಣ್ಣೆಲ್ಲಾ ಮಿಶ್ರಮಾಡಿ ತನ್ನೊ ಡಲೊಳಗೆ ಸೇರಿಸಿ ಭರದಿಂದ ಸಾಗುತ್ತಿತ್ತು. ಈಗ ಅದೆಲ್ಲ ಪಾಕೀಸ್ಥಾನವನ್ನು ಫಲವತ್ತಾಗಿ ಮಾಡುವುದಕ್ಕೆ ! ಅಮರನಾಥ ಯಾತ್ರೆ ತಿ೫ ಹೀಗೆ ಬೆಳಿಗ್ಗೆ ಹತ್ತು ಘಂಟಿಯವಕೆವಿಗೂ ಹೋದ ಮೇಲೆ ರಾಮಬಾಣವೆಂಬ ಸಣ್ಣ ಗ್ರಾಮಕ್ಕೆ ಬಂದೆವು. ರಾಮಬಾಣನೆಂಬ ಹೆಸರು ಮನೋರಂಜಕವಾಗಿತ್ತು. ಆ ಹೆಸರು ಹೇಗೆ ಬಂದಿತೋ ಎಂದು ಆ ಒಸ್ಸಿನಲ್ಲಿದ್ದವರನ್ನು ವಿಚಾರಿಸಿದೆ. ಆದರೆ ಅವರಿಗೆ ಇದಾವುದೂ ತಿಳಿದಿರಲಿಲ್ಲ. ಹಿಂದೆ ಯಾರೋ ಒಬ್ಬ ದುಷ, ಸ ಸಿದ್ಧ ನೇನೊ, ಅವನನ್ನು ಸಂಹರಿ ಸಲು ರಾಮಬಾಣ ಬಟ್ಟ ಅಥವಾ ಸಿಕ್ಕಿದ ಸ್ಮ ಸ ಆಟದ ಎಂದುಕೊಂಡೆ. ಜ್‌ ಹಿನ್ನ ಲೆಯನ್ನು ಮಧ್ಯೆ ಮಧ್ಯೆ ಕಾಶ್ಮೀರದಲ್ಲಿ ನೋಡಬಹುದು. 1 Ne AE. ಸ ಸ್ಯ ಹ ಆಯಿತು. ಸೀತಾಲಕ್ಷ ಣಿ ಹನುಮಂತರ ಹೆಸರನ್ನು ಎಲ್ಲಿಯಾದರೂ ಹೇಳುತ್ತೆ ಎಂದು ಹೋಗು ತ್ತಿದೆ ವು. ಅಲ್ಲಿ ದಾರಿ ತುಂಬ ಕಡಿದಾಗಿತ್ತು. ಒಂದು ಕಡೆ ವೇಗವಾಗಿ ಹರಿಯವ ಜೀನಾಬ್‌ ನದಿ, ಮತ್ತೊ ೦ದು ಕಡೆ ಬಸ್ಸಿಗೆ ತಾಕುವಂತೆಯೇ ಬೆಟ್ಟದ ಗೋಡೆ. ಒಂದು ವೇಳೆ ಮಳೆ ಬಂದರೆ ಇದ್ದಕ್ಕಿದ್ದಂತೆಯೇ ರಸ್ತೆ ಪಕ್ಕದಲ್ಲಿರುವ ನುಣು ಪಾದ ಸ್ಲೇಟಿನ ಮಣ್ಣಿನ ಕಲ್ಲುಗಳು ಉರುಳಿ ವಾಹನ ಸಂಚಾರಕ್ಕೆ ಆತುಕವನ್ನು ತಂದೊಡ್ಮು ವುವು. ಹಾಗೇನಾದರೂ ಒಮ್ಮೆ ಆದರೆ ಐದಾರು ಗಂಟೆಗಳು ಬೇಕು ಆ ಮಣ್ಣನ್ನು ಆಚೆಗೆ ದಬ್ಬಿ ಬಸ್ಸು ಮುಂದೆ ಹೋಗುವುದಕ್ಕೆ ದಾರಿಮಾಡ ಬೇಕಾದರೆ. ನಮ್ಮ ಬಸ್ಸನ್ನು ಯಾರೋ ದಾರಿಯಲ್ಲಿ ನಿಲ್ಲಿಸಿದರು. “ ಮುಂದೆ ಒಂದು ಮೈಲಿ ಹೋದಮೇಲೆ ರಸ್ತೆ ಕುಸಿದಿದೆ. ವಾಹನವನ್ನು ತಮ್ಮ ಸ್ವಂತ ಜವಾಬ್‌ ದಾರಿಯ ಮೇಲೆ ಬಿಡುವೆವು '' ಎಂದರು. ಇದಕ್ಕೆ ಕಾರಣ ನೆನ್ನೆ ಹೀಗೆ ಒಂದು 4೬ ಅಮರನಾಥ ಯಾತ್ರೆ ಮಿಲಿಟರಿ ಲಾರಿ ಹೋಗುತ್ತಿದ್ದಾಗ ಮೊಗಚಿಕೊಂಡು ಜೀನಾಬ್‌ ನದಿಗೆ ಬದ್ದು ಅದರಲ್ಲಿದ್ದ ಸ.ಮಾರು ಎಂಟು ಹತ್ತು ನುರಿತ ಮಿಲಿಟಿರಿ ಅಧಿಕಾರಿಗಳು ನಾಶವಾದರಂತೆ. ನಮ್ಮ ಬಸ್ಸು ಡ್ರೈ ಲವರು ಇವನ ಮಾತನ್ನು ಹೇಳಿ "" ನನ್ನ ಸ ಸ್ವಂತ ಜವಾ ಬಾರಿಯ ಮೇಲೆ ತೆಗೆದುಕೊಂಡು ಹೋಗುತ್ತೆ ನೆ'' ಎಂದು ಬರೆದುಕೊಟು ಚ ಮುಂದಕ್ಕೆ ಹೊರಟಿ. ಅಪಾಯಕರವಾದ ರಸ್ತೆಯಲ್ಲಿ ನೀನು ಹೇಗೆ ಹೋಗುವುದಕ್ಕೆ ಒಪ್ಪಿಕೊಂಡೆ ಎಂದು ಕೇಳಿದಾಗ “ ಅಯ್ಕೋ ಇದು ಬೆಳಗೆದ್ದ ರೆ ಆಗುವ ದ ಶ್ಯ ಇದಕ್ಕೆಲ್ಲಾ ಅಜುತ್ತಿ ದ್ದರೆ ಈ ರಸ್ತೆ ಯಲ್ಲಿ ಬಸ ನ್ನು ನಡೆಸು ವುದಕ್ಕೇ ಆಗ-ವುದಿಲ್ಲ'' ಎಂದನು. ಅಂತೂ ಆರಸ್ತೆ' ಸಡಗಡೆ ಕಣಿ ಹರಿಯುತ್ತಿದ್ದ ಚೀನಾಬ್‌ ನದಿಯನ್ನು ನೋಡಿದಾಗ ನನಗೇನ್ಗೋೊ ಅಂಜಿಕೆಯಾಯಿತು. ಚೀನಾಬ್‌ ಮಹಾತಾಯಿ ಮಿಲಿಟರಿ ಮನುಷ್ಯರ ಜೀವನದ ಸವಿಯನ್ನು ನನ್ನಿ ನೋಡಿರುವಳು. ಯಾವಾಗ ಈ ಸಿವಲಿರ್ಯನರಸಿಳ್ಳೆಗಳು ತನ್ನ ಬಾಯಿಗೆ ಬೀಳುವರೋ ಎಂದು ನಮ್ಮನ್ನು ನೋಡುತ್ತ್ಮಿರುವಳೋ bhp ಬಸ್ಸು ಸ್ವಲ್ಪ ದೂರ ಹೋದಮೇಲೆ ನಿಂತಿತು. ನೈ ಮಧ್ಯದಲ್ಲಿ ಬೆಟ ದ ಒಂದು ಪಕ್ಕ ಮೊಗಚಿಕೊಂಡು ಬಿದ್ದಿ ತ 'ಯಾವ ವಾಹನವೂ ಅದನು ದಾಟಲು ಅಸಾಧ್ಯ. ಕೆಲವ ಅಂಗುಲ ಎಡಗಡೆ ಸರಿದರೂ ಹಸಿದ ಚೀನಾಬ್‌ ಮಾರಿ ಪಾಲೆ ! ಕೆಲವು ಕೂಲಿಗಳ ತಂಡ ಬಂದು ಮಣ್ಣ ನ್ನು ವಿತ್ಮಲು ಮೊದಲುಮಾಡಿದರು. ಒಂದು ಒಸ್ಸು | ಹೋಗುವುದಕ್ಕೆ ಸೃ ದಾರಿ ಮಾಡಲು ಸುಮಾರು ಎರಡು ಗಂಟೆ ಸ್ಯ, ನ೦ತರ ನಿಧಾನವಾಗಿ ಹೋಗಿ ಬನಿಹಾಲ್‌--ಎಂಬ ಗ್ರಾಮ ಅಮರನಾಥ ಯಾತ್ರೆ ತಿ ವನ್ನು ಸೇರಿದೆವು. ಸುಮಾರು ಒಂದು ಗಂಟೆಯಾಗಿತ್ತು. ಅಲ್ಲಿ ಊಟಮಾಡಿದ ಮೇಲೆ ಬಸ್ಸು ಸಬೀರ್‌ ಪಂಜಲ್‌ ಎಂಬ ಹದಿನೇಳುಸಾವಿರ ಅಡಿ ಎತ್ತರವಿರುವ ಬೆಟ್ಟಿ ದ ಸಾಲನ್ನು ದಾಟಿ ಕೆಂಡು ಕಾಶ್ಮೀರದ ಕಣಿವೆಯೊಳಗೆ ಇಳಿಯಲು ಅನು ವಾಯಿತು. ಬನಿಹಾಲ್‌ ನಿಂದ ನೀರ್‌ಗುಹೆಗೆ ಸುಮಾರು ಇಪ್ಪತ್ತು ಮೈಲಿಗಳು. ಬರೀ ಬೋಳು ಬೆಟ್ಟದ ಮೇಲೆ ಹೋಗಬೇಕು. ಚಳಿಗಾಲದಲ್ಲಿ ಈ ಬೆಟ್ಟಿವೆಲ್ಲಾ ನೀರ್ಗಲ್ಲಿನಿಂದ ಆವೃತವಾಗಿ ಶ್ರೀನಗರಕ್ಕೆ ಈ ಕಡೆಯಿಂದ ಹೋಗಲು ದಾರಿಯೇ ಇರು ವುದಿಲ್ಲ. ಏಪ್ರಿಲ್‌ನಿಂದ ಅಕ್ಟೊ ಬರಿಗೆ ಮಾತೃ ಇಲ್ಲಿಂದ ಹೋಗಬಹುದು. ಆದ್ದ ರಿಂದಲೇ ಚ ಸ್ಥಾ ನದ FS ಕಾಶ್ಮೀರಕ್ಕೆ ನಿಕೋಧಿಗಳು ಕಾಲಿಬ್ಬಾ ಗ ಇಂಡಿಯಾದೇಶದಿಂದ ಅತ್ಮಲಾಕಡೆಗೆ ರಸ್ತೆ ಇಲ್ಲದೆ ಗು ತೊಂದರೆಯಾಗಿ ವಿಮಾನದಲ್ಲಿ ಸೈನಿಕರನ್ನು ಶಭುಹಿ ಸಬೇ ಕಾಯಿತು. ನಾನು ಹಲವಾರು ಘಾಟಿ ರಸ್ತೆಯಲ್ಲಿ ಪ್ರಯಾಣ `ಮಾಡಿರುವೆನು. ಮೈಸೂರಿನಿಂದ ದಕ್ಷಿಣ ಕನ್ನಡ ಕಡೆಗೆ ಅಥವಾ ಸತ್ಯಮಂಗಲದ ಕಥೆ ಹೋಗಬೇಕಾದರೆ ಘಾಟಿ ರಸ್ತೆಯಲ್ಲಿ ಹೋಗಬೇಕು. ಉದಕಮಂಡಲಕ್ಕೆ ಹೋಗುವಾಗ ಘಾಟಿ ರಸ್ತೆಯಲ್ಲಿ ಹೋಗ ಬೇಕು. ಆದರೆ ಫೀರ್‌ ಪಂಜಲ್‌ ಬೆಟ್ಟಿದ ಮೇಲೆ ಬಸಿ ನಲ್ಲಿ ಹೋಗುವಾಗ ಸಿಕ್ಕುವ ದೃಶ್ಯ ಬೇಲ ಪಡೆ ಸಿತ್ಸುವುದಿಲ್ಲ ಕಾಶ್ಮೀರ ಕಣಿವೆ ಇರುವುದು ಹಿಮಾಲಯ ಪರ್ವತದ ಕೊನೆಯ ಬೆಟ್ಟದ ಸಾಲು ಮತ್ತು ಫೀರ್‌ಪಂಜಲ್‌ ಪರ್ವತಸ್ತೋಮವ ಮಕ್ಕ. ಕೇವಲ ರಸ್ತೆಯಲ್ಲೇ ಹೋಗಬೇಕಾದರೆ ೧೯೦೦೦ ೩೮ ಅಮರನಾಥ ಯಾತ್ರೆ ಅಡಿ ಬೆಟ್ಟಿ ವನ್ನು ಹತ್ತಿ ಇಳಿಯಬೇಕು. ಅದು ಅಸಾಧ್ಯವಾಗಿ ಸುಮಾರು ಹತ್ತುಸಾವಿರ ಅಡಿವರೆಗೆ ರಸ್ತೆಯಲ್ಲಿ ಸುತ್ತಿಸುತ್ತಿ ಹೋಗಿ ನಂತರ ಬೆಟ್ಟದ ಒಳಗೆ ಗುಹೆಯನ್ನು ಕೊರೆದು ಶ್ರೀನಗರ ಕಣಿವೆಯೊಳಗೆ ಕರೆದುಕೊಂಡು ಹೋಗುವರು. ಹತ್ತುವುದೊಂದು ರೋಮಾಂಚನಕಾರಿಯಾದ ಪ್ರಯಾಣ. ಹತ್ತುಸಾವಿರ ಅಡಿಯವರೆಗೂ ಬೆಟ್ಟಿ ವನ್ನು ಸುತ್ತಿಸುತ್ತಿ ಹತ್ತುವೆವು... ಅಲ್ಲೊ ಎದುರಿಗೆ ಬರುವ ಮಿಲಿಟರಿ ಲಾರಿ ಬಸ್ಸಿ ನ ಕಾಟಿ ಹೇಳತೀರದು. ಆ ಇಕ್ಕಟ್ಟಾದ ರಸ್ತೆಯಲ್ಲಿ ದೊಡ್ಡ ದೊಡ್ಡ ಗೂಡ್ಸ್‌ ಗಾಡಿಗಳಂತೆ ಲಾರಿಗಳ ಸಾಲು ಒಂದನ್ನೊಂದು ಎಡಬಿಡದೆ ಬರುತ್ತಿರುತ್ತವೆ. ಅಂತಹ ಕಡಿ ದಾದ ರಸ್ತೆಯಲ್ಲಿಯೊ ಅವರ ವೇಗ ಹೇಳತೀರದು. ನಿರ್ಲಕ್ಷ ಗ ವಾಗಿ ವೇಗದಿಂದ ಹೋಗುವರು. ಇದು ನಮಗೆ ನಿರ್ಲಕ್ಷ್ಟ್ಯ ವಾಗಿ ಕಾಣುವುದು. ಏಕೆಂದರೆ ಇಂತಹ ರಸ್ತೆಯಲ್ಲಿ ಹೋಗು ವುದು ಅಪರೂಪ, ಆದರೆ ಯಾರು ನಿತ್ಯ ಇಲ್ಲಿ ಪ್ರಯಾಣ ಮಾಡುತ್ತಿರುವರೋ ಅವರಿಗೆ ಭಯಾನಕವೆಲ್ಲ ಅಳಿಸಿಹೋಗಿ ಸಾಮಾನ್ಯದೃಶ್ಯವಾಗಿದೆ. ನಮ್ಮ ಜೀವನದಲ್ಲೂ ಹೀಗೆ. ಸುಖ ವಾಗಿ ಯಾವ ಅಡ್ಡಿ ಆತ೦ಕಗಳೂಇ, ಲ್ಲದೆ ನೆಮ್ಮ ದಿಯಿಂದ ಜೀವನ ನಡೆಸುತ್ತಿರುವವರೆಗೆ ಏನಾದರೂ ಒಂದು ಕಷ್ಟಬಂದರೂ ಪ ಪಂ ಚವೇ ಮುಳುಗಿಹೋದಂತೆ ಕಾಣುವುದು. ಆದರೆ ಯಾರು ನಿತ್ಯ 'ಘಷ್ನ ಟ್ಟ ಅಪಾಯ ಇವುಗಳ ಮಡುವಿನಲ್ಲಿ ಬೆಳೆದಿರುವರೋ ಅವರಿಗೆ ಇದು ಅಷ್ಟು 'ನಸ್ಸಿ ಗೆ ತಾಕುವುದಿಲ್ಲ. ಫೀರ್‌ ಪಂಜಲ್‌ ಸುರಂಗಮಾರ್ಗಕ್ಕೆ ಬಂದೆವು. ಹಿಂದುಗಡೆ ಕಾಶ್ಮೀರದ ಒಂದುಬಗೆಯ ದೃಶ್ಯ ಕೊನೆಗೊಂಡಿತು. ರಮ $ಕೌಷ್ಮೀರಕಣಿವೆ ಅಶುರನಾಥ ಯಾತ್ರೆ a ಯೊಳಗೆ ಹೋಗುವ ಸುರಂಗಮಾರ್ಗಕ್ಕೆ ಪ್ರವೇಶಿಸಿದೆವು. ಆ ಸುರಂಗಮಾರ್ಗ ೬೫೦ ಅಡಿಉದ್ದ ಹದಿನೈದುಅಡಿ ಅಗಲ ವಿಜೆ. ಒಳಗೆ ಹಿಮದಂತೆ ಶೀತಲವಾದ ನೀರು ಸುರಂಗದ ಹಲವಾರು ಕಡೆಯಿಂದ ಜಿನುಗುತ್ತಿತ್ತು, ಗಾಢಾಂಧಕಾರ ಸ್ವಲ್ಪ ಹೊತ್ತು. ನಂತರ ಗುಹೆಯ ಆಜೆಕಡೆ ಪ್ರವೇಶಿಸಿ ದೆವು. ಭೂಮಿಯಿಂದ ಸ್ವರ್ಗಲೋಕಕ್ಕೆ ಬಂದಂತೆ ಇತ್ತು. ಜಾಗ್ರ ತಾವಸ್ಥೆ ಯಲ್ಲಿದ್ದ ವನು ಮಲಗಿ ತನ್ನ ಕನು, 4 ಸ್ವಪ್ನ ರೋಡಳಿ ಡ್ಯ ಬಾತ ಭಾಗ ವಾಯಿತು. ಬರಡು ಅಲೌಕಿಕ ದೃಶ್ಯ. ಈ ಕಣಿವೆ ಸುಮಾರು ೬೦ ಮೈಲಿ ಉದ್ದ, ೮೦ ಮೈಲಿ ೫೬ ಇದೆಲ್ಲಾ ಹಿಂದೆ ಒಂದು` ಸರೋವರವಾಗಿ ತ್ಮಂತೆ. ಯಾರೋ ಒಬ್ಬ ಯಪಿ ಇದನ್ನು ಖಾಲಿಮಾಡಿದ ರಂತೆ. ಇದು ಇದ್ದರೂ ಇರಬಹುದು. ನಿಜವಾಗಿ ಖಷಿ ಇದನು ತೆ ಖಾಲಿ ಮಾಡದೆ ಇದ್ದರೂ ಪಕ ತಿಯೇ ಕಾಶ್ಮೀರ ಕಣಿವೆ ಪಶ್ಚಿಮಕ್ಕೆ ಒಂದು ರಸೆ ಯನ್ನು ಮಾಡಿ ನೀರಿನ ಲೀಲೆಯನ್ನು ಕೊನೆಗಾಣಿಸಿ, ೇ ಅಲ್ಲಿ ನರಮನುಷ್ಯ ರ ಲೀಲೆಗೆ ಅಣಿಮಾಡಿದಳೆಂದು ತೋರುವುದು. ನೀರಿಗೊಂದು ಕಾಲ, ಕಾಡಿಗೊಂದು ಕಾಲ, ಮನುಷ £ರಿಗೊಂದು ಕಾಲತಾನೆ. ಸೃಷ್ಟಿ ನಾಟಕದಲ್ಲಿ ಎರಡು ಅಂಕಗಳಾದ ಮೇಲೆ ಮೂರನೆ ಅಂಕದಲ್ಲಿ ಮನುಷ್ಯ ನಾಟಿ. ಅವನ ಅಳು, ನಗು: ಸೋಲು, ಗೆಲವು, ಸುಖ, ದು8ಖ ಆದಮೇಲೆ ಪುನಃ ಮರುಳೋ ಕಾಡೋ ತುಂಬ ಬಹುದು. ಬಹುಶಃ ಮರಳಿನ ಅಂಕ ನಾಲ್ಯುನೆಯದಿರ? ಬಹುದ್ದು ಮನುಷ್ಯ ಅತಿ ಆಸೆಯಿಂದ ಭೂಮಿಯ ಸಾರವನ್ನೆ ಲ್ಲಾ ಹೀರಲು ಯತ್ನಿಸಿ, ಅಲ್ಲಿರುವ ಗಿಡಮರಗಳನ್ನೆಲ್ಲಾ ನಿರ್ಮೂಲ $ಕಿ ಅಮರನಾಥ ಯಾತ್ರೆ ಮಾಡುತ್ತಾ ಒಂದು ಕೊನೆಗೆ ತಾನು ಕುಳಿತುಕೊಂಡಿರುವ ಕೊಂಬೆಯನ್ನೇ ಕಡಿದುಕೊಂಡು ಬೀಳುವನು. ಈಗಿನ ಸಾತು. ಸೂರಿ ಬಹಳ ಹಿಂದೆ ಫಲವತ್ತಾ ದ ದೇಶವಾಗಿ ತ್ತಂತೆ. ಈಗೆಲ್ಲಾ ಮರುಳು ಕಾಡಾಗಿರುವುದು. ಜೆ ನಾಲ್ವುನೇ ಅಂಕ. ಅಲ್ಲೆ ಲ್ಲಾ ಮೌನ ಇರುವುದು. ಮನುಷ್ಯನ ಅಟ್ಟ ಹಾಸವನ್ನು ನೋಡಿ ನಗುತ್ತಿರುವ್ರದು. ಆದರೆ ಕಾಶ್ಮೀರ ಕಣಿವೆ ೫0 ಮೂರನೆ ಅಂಕದಲ್ಲಿ. ಕಾಶ್ಮೀರದಲ್ಲೆಲ್ಲಾ ಅತ್ಯಂತ ಫಲವತ್ತಾದ ಪ್ರದೇಶ ಈ ಕಣಿವೆ. ಜನಸಂದಣಿ ಹೆಚ್ಚಾ ಗಿರುವುದು ಕೂಡ ಇಲ್ಲೆ. ಅರ್ಧಕ್ಕಿಂತ ಹೆಚ್ಚು ಜನ ಇಲ್ಲಿರುವರು. : ಜೀಲಂ ನದಿ ಹಿಮಾಲಯದಿಂದ ಬಂದು ಡೊಂಕುಡೊಂಕಾಗಿ ಈ ಕಣಿವೆಯಲ್ಲಿ ಹರಿದು ಪಾಕೀಸ್ಟಾ ನಕ್ಕೆ ಹೋಗುವುದು. ನದಿಯ ಇಸ್ಕೆಲದಲ್ಲಿಯೂ ಭತ್ತದ ಪೈರು. ಹಲವು ಬಗೆ ಹಣ್ಣಿನ ಗಿಡಗಳು. ನೆಲದ ಮೇಲೆ ಎಲ್ಲಿ ನೋಡಿ ದರೂ ಬಗೆಬಗೆಯ ಹೂವಿನ ಗಿಡಗಳು. ಸ್ವಲ್ಪ ದೂರದಲ್ಲಿಯೇ ಹಿಮಾಲಯದ ಪರ್ವತಸ್ಕ್ಫೋಮದ ಹಿನ್ನೆ ಲೆ, ವಿರಾಟ್‌ ರಂಗ ಭೂಮಿಯನ್ನು ಪ್ರಕೃತಿ ಮನುಷ್ಯ ನಿಗೆ “ನಿರ್ಮಿಸಿದಂತೆ ಅತ್ತು. ಬಸ್ಸಿ ನಿಂದ ತಗಿರುವ ದೃಶ್ಯವನ್ನು ಸ ನೋಡುವಾಗ ವಿಮಾನ ದಿಂದ ಕೆಳಗೆ ಕಾಣುವ ದೃಶ್ಯದಂತೆ ಇತ್ತು. ಕಾಶ್ಮೀರ ಕಣಿವೆ ಇರುವುದು ಐದುಸಾವಿರ ಅಡಿಗಳ ಇತ್ತರದಲ್ಲಿ. ಹತ್ತುಸಾವಿರ ಅಡಿಗಳಿಂದ ಐದುಸಾವಿರ ಅಡಿಗಳವರೆನಿಗೂ ಇಳಿದೆವು. ನಂತರ ಸರಳರೇಖೆಯಂತಿರುವ ರಸ್ತೆಯಲ್ಲಿ ಬಸ್ಸು ವೇಗದಿಂದ ಓಡಲು ಮೊದಲಾಯಿತು. ಸ್ವಲ್ಪವೂ ಎರು ಇಳಿತಗಳಿಲ್ಲ. ಇಲ್ಲಿಂದ ಶ್ರೀನಗರಕ್ಕೆ ದಾರಿಯ ಇಕ್ಕೆ ಡೆಗಳಲ್ಲಿಯೂ ಪಾಪ್ಣ ರ್‌ ಮರಗಳು ಅಮರನಾಥ ಯಾತ್ರ ಳೇ ನೇರವಾಗಿ ಆಕಾಶಕ್ಕೆ ಏರುವುವು. ಹೋಗುವಾಗ ದಾರಿಯಲ್ಲಿ ಸಿಕ್ಕಿದ ಒಂದು ಪ್ರೇಕ್ಟ ಣೀಯ ದೃಶ್ಯವೇ ಅವಂತಿ ಪುರ, ಇದೊಂದು ಹಾಳೂರು. ಮೇಲೆ ಮುಚ್ಚಿ ಹೋದ ಮಣ್ಣನ್ನು ತೆಗೆದು ಒಂದು ಪಾಳುಬಿದ್ದ ಗುಡಿ ಕಣ್ಣಿಗೆ ಕಾಣುವಂತೆ ಮಾಡುವರು. ಅತಿ ಸುಂದರವಾದ ಶಿಲ್ಪ ಕಲೆ ಇದೆ. ಈ ಪುರವನ್ನು ಅವಂತಿವರ್ಮ ಎನ್ನು ವನು ತ್ರೆ ತ ಶ. ೯ನೇ ಶತಮಾನ ದಲ್ಲಿ ಕಟ್ಟಿದ ಎನ್ನು ತ್ತಾರೆ... ಇದು ಕಣ್ಣಿಗೆ ಕಾಣದೆ ಹೂತು ಹೋಗಿದ್ದು ದರಿಂದ ಮಹಮ್ಮ ದೀಯರು ಹಾಗೇ ಬಿಟ ರು ಎಂದು ಕಾಣುವುದು. ಹಾಗೇನಾದರೂ ಇಡು ಅನಠ ಕಣ್ಣಿಗೆ ಕಾಣು ತ್ರಿದ್ದರೆ, ಇಲ್ಲಿಯ ಕಲ್ಲುಗಳನ್ನು ತೆಗೆದುಕೊಂಡುಹೋಗಿ ಒಂದು ಮಸೀತಿಗೆ ಹಾಕುತ್ತಿದ್ದರು. ಅದು ಸಾಧ್ಯ ವಿಲ್ಲದೆ ಇದ್ದರೆ ಇದರ ವಿಗ್ರಹಗಳನ್ನು “ಭೇದಿಸಿ ಇದನ್ನೇ le ಮಸೀತಿ ಮಾಡುತ್ತಿ ದ ರು. 'ಅನಂತಿಪುರದ ಹೆಸರನ್ನು ಹೇಳಿ ನನ್ನ ಮನಸ್ಸಿ ಗೆ ಹಲವು ದ ೈಶ್ಯಗಳು ಬಂದುವು. ಕಥಾಸರಿತ್‌ ಸಾಗರ, ಬೃಹತ್‌ ಚಾತಕ ಮುಂತಾದುನಲ್ಲಿ ಇಂತಹ ಹೆಸರು ಎಷ್ಟು ಬರು ವ್ರದೋ, ಆ ಬಣ್ಣಬಣ್ಣದ ಕಥೆಗಳ ಆಧಾರವಾದ ಆ ಊರು ಹಿಂದೆ ಅಭ್ಯುದಯ ಕಾಲದಲ್ಲಿ ಎಷ್ಟು ಸುಂದರವಾಗಿತ್ತೊ ಎಂದು ಊಹಿಸಿದೆ. ಇಂತಹ ಹೆಸರುಗಳು ಈಗ ಸಿಕ್ಕುವುಡೇ ಅಪರೂಪ. ಆ ಹೆಸರೇ ಕೇಳುವುದಕ್ಕೆ ಆನಂದದಾಯಕ ವಾಗಿತ್ತು. ಜುಲೈ ೨೨ನೇ ಸಾಯಂಕಾಲ ಏಳು ಘಂಟೆಯ ಹೊತ್ತಿಗೆ ಶಿ ಶೀನಗರವನ್ನು ಸೇರಿದೆವು. ಮಾರನೆ ಎರಡು ದಿನಗಳು ಶಿ ನಗರ ಮುತ್ತು ಸುತ್ತಮುತ್ತಲಿರ್ದುವ. ಸೈಳಗಳನ್ನು ೪೨: ಅಮುರಕಾಥ ಯಾತ್ರೆ ನೋಡಿದೆವು. ಶ್ರೀನಗರವೆಂದರೆ ಸಂಪತ್ತಿನ ನಗರ. ಅಶೋಕ ಈ ಪಟ್ಟಣವನ್ನು ಕಟ್ಟಿದ ಎನ್ನು ತ್ತಾರೆ. ಜೀಲಂ ನದಿಯ ಎರಡು ತೀರದಲ್ಲಿಯೂ ನಗರ ಹಬ್ಬಿದೆ. ಎರಡು ದಡವನ್ನು ಸೇರಿಸು ವುದಕ್ಕೆ ಏಳು ಕಡಿ ಸೇತುವೆ ಕಟ್ಟಿರುವರು. ಜನಸಂಖ್ಯೆ ಸುಮಾರು ಎರಡೂವರೆ ಲಕ್ಷ. ನಗರದ ಒಂದು ಕಡೆ ಶಂಕರಾ ಚಾರ್ಯರ ಬೆಟ್ಟಿವಿದೆ. ಮತ್ತೊಂದು ಕಡೆ ಹರಿಪರ್ವತವೆಂಬ ಸಣ್ಣ ಗುಡ್ಡವಿದೆ. ಇದರ ಮಧ್ಯೆ ಜೀಲಂ ನದಿ ಹರಿಯುತ್ತಿದೆ. ನಗರದ ಉತ್ತರಕ್ಕೆ ಹಲವು ಉದ್ಯಾನವನಗಳು ಇವೆ. ನಗರ ನೋಡುವುದಕ್ಕೆ ಸುಂದರವಾಗಿದೆ. ಚೀನಾಬ್‌ ಮರೆಗಳು ನೋಟಕ್ಕೆ ಒಂದು ಆನಂದ. ಬೇಕಾದಷ್ಟು ದೋಣಿಗಳಿಂದ ತುಂಬಿದೆ ಜೀಲಂ ನಾಲೆ. | ಇಲ್ಲಿ ಪ್ರೇಕ್ಟ ಸರು ಹಲನರು ವಾಸಿಸುವುದು ದೋಣಿಯ ಮನೆಗಳಲ್ಲಿ. ಅಂದರೆ ದೋಣಿಯೊಳಗೆ ಎಲ್ಲಾ ಸೌಕರ್ಯಗಳೂ ಇರುವುವು. ಸ್ನಾನದ ಮನ್ಯೆ ಊಟದ ಮನಕೆ, ಮಲಗಿಕೊಳ್ಳುವ ಮನೆ, ಜೊತೆಗೆ ರಾತ್ರಿ ಹೊತ್ತು ವಿದ್ಯುದ್ದೀಪಗಳು ಬೇರೆ ಇರುವುವು. ದಡದಿಂದ ವಿದ್ಯುತ್‌ ಶಕ್ತಿಯನ್ನು ತಂತಿಗಳ ಮೂಲಕ ತೆಗೆದುಕೊಳ್ಳುವರು. ಜೊತೆಗೆ ರೇಡಿಯೋ ಬೇಕೆ ಇಟ್ಟುಕೊಳ್ಳಬಹುದು. ದೋಣಿಯ ಜೀವನ ಬೇಜಾರಾದರೆ, ಜಗದ ಗಡಿಬಿಡಿಯ ಬಾಗಿಲನ್ನು ತೆಕೆದು ಆ ರೇಡಿಯೋ ಮೂಲಕ ಬರುವ ಆನಾಹತ, ಧ್ವನಿಗಳನ್ನು ಕೇಳಿ ಸಂತೋಷ ಪಡಬಹುದು! ಒಂದು ತಿಂಗಳಿಗೆ ಒಂದು ನೂರು ರೂಪಾಯಿ ನಿಂದ. ಐದುನೂರು ರೂಪಾಯಿಗಳನಕೆವಿಗೂ ದೋಣಿ ಬಾಢಿಗೆಗೆ ದೊರಕಪ್ತುವು. ಎಲ್ಲಿ ಬೇಕಾದರೂ 'ಜೋಣಿಯಮೇಲಳೆ ಅನುರಕಾಥ ಯಾತ್ರೆ ಇತಿ ಹೋಗಬಹುದು ಜೀಲಂ ನದಿಯ ಮೇಲೆ ಡಾಲ್‌ ಸರೋವರದ ಮೇಲೆ ಸುತ್ತಲೂ ನೋಡುತ್ತಾ ನಿಧಾನವಾಗಿ ತೇಲಬಹುದು. ಶ್ರೀನಗೆರದ ಊರಿನ ಹೊರಗೆ ಸರೋವರದ ತೀರದಲ್ಲಿ ಹಲವು ಉದ್ಯ್ಯಾನವನಗಳಿವೆ. ಅವುಗಳಲ್ಲಿ ಶಾಲಿಮೂರ್‌ ಉದ್ಯಾನ ವನ ನಮ್ಮ ಬೃಂದಾವನದಂತಿದೆ. ಆದರೆ ಇಲ್ಲಿಯಷ್ಟು ವೈವಿಧ್ಯತೆಯಾಗಲೀ, ವಿದ್ಯುದಾಲಂಕಾರವಾಗಲೀ ಇಲ್ಲ. ಹಿಂದೆ ಮೊಗಲರ ಕಾಲದಲ್ಲಿ ರಚನೆ ಹೇಗಿತ್ತೋ ಹಾಗೆಯೇ ಇದೆ. ಈ ಉದ್ದಾ ್ಯನವನಗಳನ್ನು ನೋಡುವುದಕ್ಕೆ ಹೋಗಿದ್ದಾಗ ಜೊತೆಗೆ ನ ಸಸರ ಬಂದಿತು.” ಒಟ್ಟು ಐದು ಉದಾ ನ ವನಗಳನ್ನು ನೋಡಿದೆವು. ಪ್ರತಿ ಉದಾ ನವನದಲ್ಲಿಯೂ ಅವರು ಏನನ್ನಾದರೂ ತಿನ್ನದೆ ಇರಲಿಲ. ರೊಡ್ಡ ಬುಟ್ಟಿಯಲ್ಲಿ ತಿಂಡಿ, ದೊಡ್ಡ ಥರ್ಮಾಸ್‌ ಫ್ಲಾಸ್ಟ್‌ ನಲ್ಲಿ ಟೀ ತಂದಿದ್ದರು. ಪ್ರತಿ ಪಾರ್ಕಿಗೂ ಹೋಗುವರು. ಆಳು ಜಮಖಾನ ಹಾಸುವನು, ಇವರು ತಿಂಡಿ ಗಂಟು ಬಿಚ್ಚುವರು, ತಿನ್ನು ವರು, ಚಾ ಕುಡಿಯು ವರು, ನಂತರ ಪಾನ್‌ ಅಗಿಯುವರು. ಒಂದು ಉದ್ಯಾ ನ ನೋಡುವುದಕ್ಕೂ. ಮತ್ತೊ ಂದು ನೋಡುವುದಕ್ಕೂ ಚ್‌ ಅಂತರ ಅರ್ಧ ಗಂಟೆ ಇರಬಹುದು. ಆದರೂ ಅಂತಹ ಸುಂದರ ಸ್ಕಳಕ್ಕೆ ಹೋಗಿ, ಅಲ್ಲಿ ಏನೂ ತಿನ್ನದೆ ಬಂದರೆ ಕಾಲವೃಥಾ ಹರಣವಾಗುವುಡೆಂದು ಅವರ ಭಾವನೆ. ಅವರ ಪಾಲಿಗೆ ಸೌಂಧರ್ಯ ಹೊಟ್ಟೆ ಕೈಬಾಕತನವನ್ನು. ಪ್ರಜೋದಿಸುವುದಕ್ಕೆ ಆಯಿತೇ ಹೊರತು ಅವರನ್ನು ಸೌಂದರ್ಯದಲ್ಲಿ ಮೈಮರೆಯು ವಂತೆ ಮಾಡಲು ಆಗಲಿಲ್ಲ. ಐದು ಉದ್ಯಾನವನಗಳನ್ನು ನೋಡಿ ಆದ ಮೇಲೂ ಅವರ ತಿಂಡಿಯ ಗಂಟು 'ೆರಿಯದಾಗಿ ೪೪ ಅಪುರನಾಥ ಯಾತೆ. ಲಿಲ್ಲ ಆಳು ಆದನ್ನು ಇನ್ನು ಶ್ರೀನಗರಕ್ಕ ಹೊತ್ತುಕೊಂಡ: ಹೋಗುತ್ತಿ ದ್ದ ನ. ಅಂದಿನ. ಸಂಜಿ ಡಾಲ್‌ ಸರೋವರದಲ್ಲಿ ದೋಣಿಯ ಮೇಲೆ ಸ್ವಲ್ಪ - ದೂರ ಹೋದೆವು. ಅತಿ ತಿಳಿಯಾದ ನೀರು, ನೀರಿನಲ್ಲಿ ತಾ ವಿಧವಾದ ನೀರಿನ ಸ ಸಸ್ಯಗಳು ಬೆಳೆದಿದ್ದುವು. ನೀರಿನ ಸಸ್ಯಗಳ ಒಂದು ವಸ್ತುಪ್ರದರ್ಶನ ಶಾಲೆಯಂತಿತ್ತು ಡಾಲ್‌ ಸರೋವರ ಮಾರನೆದಿನದ ಬೆಳಿಗ್ಗೆ ಶಂಕರಾಚಾರ್ಯರ ಬೆಟ್ಟಿ ಕ್ಸ ಹೋದೆವು. ಮೈಸೂರು ನಗರದ ಸಮಾಪದಲ್ಲಿ Me ಬೆಟ್ಟ ದಂತಿದೆ. ಸುಮಾರು ಚಾಮುಂಡಿಬೆಟ್ಟದ ಅರ್ಧದಸ್ಟು ಜ.18 ಮೇಲಿನಿಂದ ಶ್ರೀನಗರ, ಜಿ ನದಿ Bi ಸರೋವರ, ಮುತ್ತು ಡಾಲ್‌ ಸರೋವರದಲ್ಲಿ ಪ ೈತಿಬಿಂಬಿಸುತ್ತಿ ರುವ ದೂರದಲ್ಲಿರುವ ಹಿಮಾಲಯ ಪಂಕ್ತಿ rR ಸಣ್ಣಗೆ ಒಂದು ಹಬ್ಬ. ಸೃಲ್ಪ ದೂರ ಸರೋವರದನೋಲೆ ಸ ಸಸ್ಯಗಳ: ತೇಲುವಂತೆ ಕಂಡವು. ಅದನ್ನು ತೇಲುವ ತೋಟ ಎನ್ನು ವೆರು. ಅಂದರೆ ಬಿದಿರಿನಲ್ಲಿ ಒಂದು "ಚಾಪೆಯನ್ನು ಹೇಣೆದು ಅದರ ಮೇಲೆ ಸ ಲ್ಪ ಮಣ ನ್ನು “ಹರಡಿ ತೇಲಿ ಬಿಡುವರು, ಆ ಮಣ್ಣಿ ತ ಮಲೆ ಭವ A ಬಿ ನೀಜಗಳನ್ನು ಹಾಕು ವರು. 'ಅದು.ಈ ಫ ಮೇಣ ಮೊಳೆತು ಸಸಿಗಳಾಗಿ ನೀರಿನಮೇಲೆ ತೇಲುತ್ತಾ Ne ಅವು ಫಲಕ್ಕೆ ` ಬಂದೊಡನೆಯೇ ದೋಣಿಯಲ್ಲಿ ಹೋಗಿ ಅವನ್ನು ಬಿಡಿಸಿಕೊಂಡು ಬರುವರು. ಇದೊಂದು ನವೀನ ದೃಶ್ಯ `ನಮಗೆ. ಸಾಧಾರಣವಾಗಿ ಸೆಬದಮೇಲೆ ನೀರನ್ನು ಹರಕೊಂಡು ತರಕಾರಿ' ಜೆಳೆಯುನೆನು. ಅಮುಕೆನಾಥ ಯಾಕ್ರೆ ೪೫ ಇಲ್ಲಿ ಸೆಲವನ್ನೆ'€ ನೀರಿಗೆ ತೆಗೆದುಕೊಂಡುಹೋಗಿ ಬೆಳೆ. ತೆಗೆಯು ವರು! ಇದನ್ನು ಶಂಕರಾಚಾರ್ಯ; ಬೆಟ್ಟ ಎನು ವ್ರದಕ್ಕೆ ಕಾರಣ ವೇನೊ ಜದ ಬಜ ಚಿಟಿ ಸಿದಮೇಲೆ ಒಂದು ಶಿವನ ದೇವಸ್ಥಾ ನವಿದೆ. ಇದನ್ನು ಗೋಪಾದಿತ, ನೆ೦ಬುವನು ಕ್ರಿ. ಪೂ. ನಾಲ್ಕನೆ ಸಂ ಶತಮಾನದಲ್ಲಿ. ಕಟ್ಟಿ ದ ಎನ್ನು ಶ್ಮಾರೆ, ಆ ರೇವಸ್ಥಾ ನವನ್ನು ನೋಡಿದರೆ ಎಲ್ಲೊ ತಳಿದು fed ಮೂರು ಶತಮಾನಗಳ ಒಂದೆ ಕಟ್ಟಿ ದಂತೆ ಇಾಣುವ್ರದು. ಶಂಕರಾ ಚಾರ್ಯರು ಅಲ್ಲಿಗೆ ಬಂಡ ಯಾವಾಗಲೊ ಬಂದಿದ್ದ ರಂತೆ. ಅವರು ಬಂದು ಹೋದಮೇಲೆ ಅವರ ಜಾ ಪಕಾರ್ಥವಾಗಿ ಆ ದೇವಸ್ಥಾನವನ್ನು ಕ್ರಿ. ಪೂ. ನಾಲ್ಕನೇ "ಶತಮಾನ ದಲ್ಲಿ ಕಟ್ಟಿ ದರು ಎನ್ನು ವರು. Ke ಚಾರಿತ್ರ ಕದೃಷ್ಟಿಯಿಂದ ಸ ಶಂಕರಾಚಾರ್ಯರ ಕಾಲ ಕ್ರ. Fe ನಂಟ ನೇ ಶತಮಾನದಲ್ಲಿ. ಅಂತೂ ಚರಿತ್ರೆ, ಪುರಾಣಗಳ Ne ಸಮೇಲೋಗರ. ಭಾರತೀಯ ರಲ್ಲಿ ಚಾರಿತ್ರಿಕ ಸಯ ಅಭವ ಶಲೆಎತ್ತಿ ಕಾಣುವುದು: ಸ್ಪಲ್ಪ ಹಿಂದಿನದು ಆಯಿ.ತು ಎಂದಕೆ ಆಗಲೆ ಅದು ಕ್ರ. ಪೂ.ಕ್ರೈ ಹೊರಟುಹೋಗುವುದು ! ಗತಕಾಲದೆ' ನೈಭವನನ್ನು ಮೆಲಕು ಹಾಕುವುದರಲ್ಲಿ ನಿಸ್ಸಿ ೀಮರು ತಾನೆ ನಾವು. ಎಲ್ಲಾ ಹಿಂದೆ ಇತ್ತು? ಸೈರ್ಣಯುಗ, ರಾಮರಾಜ್ಯ, ಆಗಿಹೋಯಿತು ಎಷ್ಟು ಹಿಂದೆ. ನೋದಕೆ ಅಷ್ಟು ಪವಿತ, ವೆನ್ನುವುದು ನಮ್ಮ ಮನೋಭಾವ. ಹೇಗಾದರೂ ಆಗಲಿ ಹಿರಿದೆ ಶಂಕರಾಚಾರ್ಯರು ಅಲ್ಲ ಬಂದಿದ್ದರು. ವೆಂಬ ಜೆ ಳೆಪುರಕಣವನ್ನು' ಕೇಳಿದಾಗ: ಮ್ಳ ೪೬ ಅಮರತಾಥ ಯಾತ್ರೆ ರೋಮಾಂಚವಾಗುವುದು. ಶಂಕರಾಚಾರ್ಯರು ಬದುಕಿದ್ದು ಮೂವತ್ತೆರಡು ವರ್ಷವಂತೆ. ಅದರೊಳಗೆ ಅವರು ಶಾಸ್ತ್ರ , ಓದಿದರು, ಸಾಧನೆಮಾಡಿದರು, ಸಿದ್ದಿಪಡೆದರು.ವಿರೋಧಿ ಪ ಪಂಗಡ ಗಳೊಂದಿಗೆ ಹೋರಾಡಿದರು. ಭರತಖಂಡದ ನಾಲ್ಕು ಮೂಲೆ ಯಲ್ಲೂ ನಾಲ್ಕು ಮಠಗಳನ್ನು ಸ್ಥಾಪನೆಮಾಡಿದರು. ಹಿಮಾಲಯ. ದ ಒಡಲಿನಲ್ಲಿರುವ ಬದರೀ ನಾರಾಯಣಕ್ಕೂ ಹೋದರು. ಶ್ರೀನಗ ರದ ಹತ್ತಿರನಿರ.ವ ಬೆಟ್ಟಕ್ಕೂ ಒಂದಿದ್ದರು, ಎಂದರೆ ನಮಗೆ ಊಹಿಸಲೂ ಅಸಾಧ್ಯವಾಗುವುದು. ದಕ್ಷಿಣದ ಮಲಬಾರಿನಲ್ಲಿ ಹುಟ್ಟಿದರು. ಆಗಿನ ಕಾಲದಲ್ಲಿ ವಾಹನ ಸೌಕರ್ಯಗಳಿರಲ್ಲಿ್ಲ. ಬಸ್ಸು, ರೈಲು, ವಿಮಾನದ ಯುಗವು. ಆಗ ಭರತಖಂಡ ವನ್ನೇ ಲ್ಲಾ ಪ್ರಯಾಣಮಾಡಿ, ತನ್ನ ಪ್ರತಿಭೆಯನ್ನು ಬೀರಿ, ಹಿಂದೂ ಧರ್ಮದ ಕಳೆಗಳನ್ನು ಕಿತ್ತ ಜೇವತುಂಬಿದರ. ಬಂದರೆ ಎಂತಹವನಿಗಾದರೂ ಅದ್ದು ತಪ ಸ್ರ ಸಂಗವಿದು. ಶಂಕರಾಜಾರ್ಯರ ದೇ ಹ ನದಲ್ಲಿ ಶಿವನದರ್ಶನವ ಮೇಲೆ ಅಲ್ಲಿ ಒಂದು ಬಂಡೆಯಮೇಲೆ ಆ.5೭. ಪ್ರೇ ಗಿರುವ ಶ್ರೀನಗರವನ್ನು ನೋಡುತ್ತಿ ದ್ದೆ. ಹಲವು ಸೀಪಾಯ ಗಳು ಪಂಗಡ ಪಂಗಡವಾಗಿ ದೇವಸಾ: ನಕ್ಕ ಬಂದು ಹೋಗು ತ್ತಿದ್ದರು. ಶ್ರೀನಗರದಲ್ಲಿ ಘರ್ಷಣೆ ' ಪಾ ೨ರಂಭವಾದಮೇಲೆ ಭರತಖಂಡದ ಸೇನೆಯ ದೊಡ್ಡದೊಂದು ಕೇಂದ್ರ ಇಲ್ಲಿರುವುದು. ಇಲ್ಲಿ ಭರತಖಂಡದಲ್ಲಿ ಹಲವು ಭಾಷೆ ಮಾತನಾಡ.-ವವರ್ಲಿ ಸಿಕ್ಚುವರು. ಬಂಗಾಳಿಯವರಾಯಿತು, ಮರಾಠಿಯವರಾಯಿತು, ಹಿಂದೂಸ್ನಾಸಿಯವರಾಯಿತು, ತಮಿಳು, ಮಲೆಯಾಳ, ತೆಲುಗ. ಮಾತನಾಡುವವರೂಸಿಕ್ಕಿದರು. ಹಾಗೆ ಕುಳಿತುಕೊಂಡಿದ್ದಾಗ ಅಸುರನಾಥ ಯಾಕೆ ೪೭ ಬೆಂಗಳೂರು ಕಡೆಯಿಂದ ಒಬ್ಬ ಕನ್ನಡ ಮಾತನಾಡುವವನು ಸಿಕ್ಕಿ ದನು. ಎಲ್ಲಾ ದೇಶ, ಬಾಸೆ ಮತದವರನ್ನು ಇಲ್ಲಿ ಸ್ವಲ್ಪ ಹೊತ್ತು ಕುಳಿತುಕೊಂಡು ನೋಡಿದ್ದಾಯಿತು ಶ್ರೀನಗರದಲ್ಲಿ ಹಲವಾರು ಹೋಟಲ್‌ಗಳಿವೆ. ಅಲ್ಲಿ ಪಾಳೆಯ ಬಿಟ್ಟಿರುವ ಸೀಪಾಲುಗಳಲ್ಲಿ ಹಲವರು ದಕ ಣಕ್ಕೆ ಸೇರಿದವರು. ಆ ಸೀಖಾಯಗಳೆ ಮನೋರಂಜನೆಗೆಂದೊ, ಲಾಭದೆಸೆಯಿಂದಲೋ ಮಸಾಲೆದೋಸೆ. ಮುಂತಾದುವನ್ನು ಮಾಡು ವ್ರದ ನ್ರು ತಲಿ ತುಕೊ ಎ10. ಸೃತಿಯೊಂದು ಜೋಟೆಲ್‌ ನ ಮಂದುಗಡೆಯೂ ದೊಡ್ಡ ದೊಡ್ಡ ಅಕ್ಷ ರಗಳಲ್ಲಿ ದಾಕ್ಸಿಣಾತ,ದ ತಿಂಡಿಯನ್ನು ಬರೆದಿರುವರು. ಸಾಪ |! ತಮ್ಮ ದೇಶವನ್ನ ರಕ್ಷಿಸಿದ ಭರತೀಯ ನೀಪಾಗಳ ಮನೋರಂಬನೆಗೆ ಇರಬೇಕು! ಶಿ (ನಗರ ನೋಡುವುದಕ್ಕೆ ಸ.ಂದರಯಾಗಿದೆ. ಈ ಸೌಂದರ್ಯಕ್ಕೆ ಕಾರಣ ಸ್ರ ಕೃತಿಯ ಹಿನ್ನೆ ಲೆ. ಇಳಿರುವ ಮೆರಗಿಸಳ್ಳು A ಜಟ "ied ನದಿ, ಹಲವು ಸರೋವರ, ಉದ್ದಾ ನವನ ಇವು ಪ್ರೇಕ್ಷಕರಿಗೆ ತುಂಬಾ ನಂತೋಷದಾಯಕವಾಗಿದೆ. ಮೊಗಲರ ಬೇಸಗೆಯ ಕ್ರೀಡಾವನವಾಗಿತ್ತು . ಚಹಾಂಗೀರ್‌ ತೆನ್ನ ಏಲಾಸಕ್ಕೆ ನಿಶಾತ್‌ ಬಾಗ್‌ ಮತ್ತು ಶಾಲಿಮಾರ್‌ ಉದ್ದಾ ನನನಗನ್ನು ಕಟ್ಟಿದನು. ಅದರಲ್ಲಿ ಹಲವು ಬಗೆಯ ಕೃತಕ ಬುಗ್ಗೆ ಗಳು ಇರುವದು. ಮಹಮ್ಮ ದೀಯವರಿಗೆ ಎಲ್ಲಿ ಹೋದರೂ ಈ ಕೃತಕ ಬುಗ್ಗೆ ಗಳನ್ನು ಕಂಡರೆ ತುಂಬಾ ನ್ರೀತಿ, ಬಹುಶಃ ಇದಕ್ಕೆ ಕಾರಣ, ಅವರ: ಅರಬ್ಬಿದೇಶದಲ್ಲಿ ಹುಟ್ಟಿರುವುದು ಎಂದು ಕಾಣುವುದು. ಮರಳು ಕಾಡಿನಲ್ಲಿ ಮಳೆ ಅಪರೂಪ. ಸರೋವರ ಎಲ್ಲೊ ಅಲ್ಲೊಂದು (C ೪೪ ಅಮರನಾಥ ಯಾತ್ರೆ ಇಲ್ಲೊಂದು ಇರುವುದು. ಯಾವಾಗಲೂ ಅವರಿಗೆ ನೀರಿನ ಮೇಲೆ ಪಿ ಪ್ರೀತಿ... ಯಾವದು ಮನುಷ್ಣ ನಿಗೆ ಅತ್ಯ ೦ತ ಅವಶ್ಚ ಕವೋ ಅದು ಅಭಾವವಾಗಿರವಾಗ "ಸಮಯ. ' ಸಿಹಿ ಕೊಡ ನೆಯೇ ಅದನ್ನು ಪಡೆಯಲು ಯತ್ನಿ ಸುವನು. ಅದು ಮೊದಲು ಸ್ತ್ರ ನೆಯ ಮೂಲಕ ಬರಬಹುದು. ನಂತರ ವಾಸ್ತವಿಕ ಪಪಂಚದಲ್ಲಿಯೂ ನೋಡಬಹುದು. ಆದಕಾರಣವೆ ಮಹ | ದೀಯರ ಸ್ವ ರ್ಗಗಲ್ಲಿ ಎಲ್ಲಿ ನೋಡಿದರೂ ನೀರು, ಚಿಲುಮೆ, ಕೃತಕ ಬುಗೆ ಗಳು, ಉದ್ಯಾನವನಗಳು ಎಂದು ಚಿತ್ರಿಸುವರು ಭರತಖಂಡದಲ್ಲಿ ಈಗಲೂ "ಅವರಿಗೆ ಸಂಬಂಧಪಟ್ಟಿ ಮಸೀತಿ. ಅರಮನೆ, ಉದ್ಯಾನವನ ಇದನ್ನು ನೋಡಿದರೆ ನೀರಿಗೆ ಎಷ್ಟು ಪ್ರಾಧಾನ್ಯ ಕೊಟ್ಟಿರುವರು ಎಂಬುದನ್ನು ಕಾಣುವೆವು. ಡೆಲ್ಲಿ ಯಲ್ಲಿರುವ ರೆಡ್‌ಪೋರ್ಟ್‌, ಆಗ್ರದ ತೋಟಿ, ತಾಜಮಹಶ್‌.: ಶ್ರೀರಂಗಪಟ್ಟ ೧, ಗುಂಬಜ್‌ ಇಲ್ಲೆ ಲ್ಲಾ ಅದನ್ನು ನೋಡು ತವು. ಹಾಗೆ ಚಾರಪುಂಜಿ ನುಂತಾದಕಡೆ ಇರುವ ಜನ ಕಟ್ಟಿ ಸಿಕೊಳ್ಳು ವಸ ಸ್ಪರ್ಗದಲ್ಲಿ ಕಡಿಮೆ ಮಳೆ, ಕಡಿಮೆ ವುರಗಿಡು ಬಟ್ಟ ಬಯಲು, ಇನಿತಹುದನ್ನು ಕಲಿ )) ಸಿಕೊಳ್ಳು ವನು. ಒಬ್ಬನ ಸ್ಪ ಸ ಮತೊ ಬ್ಬನಿಗೆ ಕಗ ಕಾಣುವುದು ಕೆಲವು ಮೇಳ. ಚು ವಿಲಾಸೆಪ್ರಿಯರು. ಕಾಶ್ಮೀರ ಕಣಿವೆಯನ್ನು ತಮ್ಮ ನಂದನವನವಾಗಿ ಮಾಡಿಕೊಂಡರು. ಅತು ಅನುಭವಿಸಿ ಮಿಕ್ಸಿರುವುದು ಈಗ ಇತರರ ಅನುಭವಕ್ಕೆ ಸ್ವಲ್ಪ ಇದೆ. ಆದರೆ ಯಾರು ಇದನ್ನು ಅನುಭವಿಸುವರು? ಅಲ್ಲಿರುವ ಜನರೋ ಅಥವಾ ಹೊರಗಿನಿಂದ ಬರುವ ಜನರೋ ಎಂದು ಪ್ರಶ್ನೆ ಮಾಡಿ ದರೆ, ಎಲ್ಲಾ ಹೂರಗಡೆಯಿಂದ ಬರುವ ಜನರು ಎನ್ನ ಬೇಕಾಗು ಅಮರನಾಥ ಯಾತಕೆ ೈ ೪೯ ವುದು. ಕಾಶ್ಮೀರ ಜನರಲ್ಲಿ ಹೆಚ್ಚು ಪಾಲು ಅತಿ ಬಡವರು. ದೇಶ ವಿಸ್ತಾರವಾಗಿದ್ದರೂ ಫಲವಕತ್ತಾಗಿಲ್ಲ. ಲಲ್ಲಿರುವ ಜನರಿಗೆ ಸಾಕಾದಷ್ಟು ಹೊಟ್ಟಿಗೆ ಸಿಕ್ತುವುದು ಕಷ್ಟ. ಶ್ರೀನಗರದ ದಾರಿಯಲ್ಲಿ ಹೋಗುತ್ತಿದ್ದಾಗ ಅಲ್ಲಿರುವ ಭಾರವಾದ ಗಾಡಿ ಯನ್ನು ವಂದೆ ಇಬ್ಬರು ಗಂಡಸರು ಹಿಂದೆ ಇಬ್ಬರು ಗಂಡಸರು ನೂಕಿಕೊಂಡು ಹೋಗುವುದು ಸಾಮಾನ್ನ ದೃಶ್ಯ. ಎತ್ತು, ಕುದುರೆಗಳನ್ನು ಕಟ್ಟಿ ವಿಳೆಯುವು ದಕ್ಕಿಂತ 'ಮನುಸ್ಸ ಹ ಕೂಲಿಗೆ ಸರ ಅಂದರೆ ಅವರ ಆರ್ಥಿಕಮಟ್ಟಿ ಯಾವ ಸ್ಥಿತಿಯಲ್ಲಿದೆ ಎ೦ಬುದನ್ನು ಊಹಿಸಬಹುದು. ಚ ನಿಂದ ಒನ ಕಾಶಿ ್ರೀರಕ್ಕೆ ಬರುವಂತೆ ಹಲವಾರು ಉಪಾಯ ಗಳನ್ನು ಕಾಶ್ಮೀರ್‌ ಸರ್ಕಾರ ಹೂಡುವುದು. ಕಾಶ್ಮೀರ್‌ ಸರ್ಕಾರಕ್ಕೆ ಬರುವ ನರಮಾನದಲ್ಲಿ ಕ೦ದಾಯಕ್ಕೆ. ಎರಡನೆ ಯದೇ ಪ್ರೇಕ್ಷ ಕರಿದ ಬರುವ ವರಮಾನ, ಇಂತಹ ಜನ ಸೌಂದ ರಿದ ಹತ್ತಿರವೇ ಇದ್ದ ರೂ ಎಷ್ಟು ಸೌಂದರ್ಜುವನ್ನು ಅನುಭನಿಸಬಲ್ಲರು ? ಮೊದಲು. ಮನುಷ್ಯ. ಟ್‌ ವಿರಬೇಕು. ಸೌಂದಯ್ಯೋಪಾಸೆನಿ ಮಾಡಬೇಕಾದರೆ. ಸ್ವಾಮಿ ವಿವೇಕಾನಂದರು ಹಸಿದ ಹೊಟ್ಟೆಗೆ ವಿಡಿ ಬನ್ನು ತ್ರಿದ್ದ ರು. ಹಾಗೆಯೇ ಕಾಶ್ಮೀಂದ ಸ ಸೌಂದರ್ಯವನು ನ್ನ್ನ ಅಲ್ಲಿಯ ಜನರು ಉಂಡು ಇತರರಿಗೆ ಕೊಡಬೇಕಾದರೆ ಸಾಮಾನ್ಯ ಜನರ ಆರ್ಥಿಕ ಮಟ್ಟ, ವನ್ನು ಉತ್ಕಮಹಡಿಸೆಬೇಕು. ೨೪ನೆ ( ಜಸ ಶಿ (ನಗರದಿಂದ ಪ ಪಹಿಲ್‌ಗಾಂಗೆ ಬಸ್ಸಿನಲ್ಲಿ ಹೂ:ಟಿವು. ಸುಮಾರು ೩೦ ಮೈಲಿ ಬಸ್ಸಿ ನಲ್ಲಿ ಬಂದಮೇಲೆ ಅನಂತನಾಗ್‌ ಎಂಬ ಒಂದು ಚಿಲುಮೆ ಸಿಕ್ಕುವುದು, ಇದು ೫೦ ಅಮರನಾಥ ಯಾತ್ರೆ ತ್ರ ವಿತ್ತ ಯಾತ್ರಾಸೈಳವೆಂದು ಇಲ್ಲಿಯ ಜನರು ಇದನ್ನು ಪೂಜಿಸುವರು. ಇಲ್ಲಿಂದ ನೀರು ಜಿನುಗಿ ಒಂದು ತೊರೆಯಾಗಿ ಹೋಗುವುದು. ಇಲ್ಲಿರುವ ಒನರಿಗೆ ಇದು ತಲಕಾವೇರಿ ಇದ್ದಂತೆ, ಇದನ್ನು ನೋಡಿ ಆದಮೇಲೆ ಬಸ್ಸಿನ ನಿಲ್ದಾಣದಲ್ಲಿ ದ್ಹಾಗ ಹಲವಾರು ಪಂಡಾಗಳು ದೊಡ್ಡ ದೊಡ್ಡ ಪುಸ್ಮಕ ಗಳನ್ನು ತಲೆಯಮೇಲೆ ಇಟ್ಟುಕೊಂಡು ಬಂದರು. ನೀವು ದಯವಿಟು 7 ನಮ್ಮಲ್ಲಿ ಬಂದು ಇಳಿದುಕೊಳ್ಳಬೇಕು. ಇದು ಪವಿತ್ರ ತೀರ್ಥ. ಇದನ್ನು ಮರೆತು ಹೋಗಕೂಡದು, ಎಂದು ಹೇಳಿ ತಮ್ಮ ಪುಸ್ಕಕದ ಹಾಳೆಯನ್ನು ತಿರುಗಿಸಿ ಇಲ್ಲಿಗೆ ಹಿಂದೆ ಸ್ವಾಮಿ ವಿವೇಕಾನಂದರು ಬಂದಿದ್ದರು. ಅವರ ಸೆಹಿ ಪುಸ್ಮಕ ದಲ್ಲಿದೆ. ಬೇಕಾದರೆ ನೀವೆ ನೋಡಿ ಎಂದು ತೋರಿಸಿದರು. ಸ್ವಾಮಿ ವಿವೇಕಾನಂದರು ಅಲ್ಲಿಗೆಬಂದದ್ದು ಸುಮಾರು ಅರವತ್ತು ವರ್ಷಗಳ ಹಿಂದೆ ಇರಬೇಕು. ಈ ಪುಸ್ತಕವನ್ನು ತಂದು ತೋರಿಸಿದವನಿಗೆ ಇನ್ನೂ ನಲವತ್ತು ವರ್ಷಗಳಿರಒಹುದು. ನೀನು ವಿವೇಕಾನಂದರನ್ನು ನೋಡಿದ್ದೆಯಾ ಎಂದು ಕೇಳಿ ದಾಗ, “ ಇಲ್ಲ ನಮ್ಮ ತಂದೆಯವರು ನೋಡಿದ್ದರು. ನಮ್ಮ ತಂದೆಯವರ ಮನೆಯಲ್ಲಿಯೇ ಇಳಿದುಕೊಂಡಿದ್ದರು, ದಯ ವಿಟ್ಟು ನಮ್ಮ ಮನೆಯಲ್ಲಿ ಈಹೊತ್ತು ತಂಗಿ ಹೋಗಬೇಕು. ಅಮರನಾಥಕ್ಕ ನಾವೆ ನಿಮ್ಮ ಜೊತೆಗೆ ಬಂದು ದಾರಿ ತೋರು ತ್ತೇವೆ '' ಎಂದರು. ಅವರೊಂದು ದೊಡ್ಡ ತಂಡ. ಆ ಬಿಸಿಲಿನಲ್ಲಿ ದೊಡ್ಡ ಪುಸ್ತಕದ ಗಂಟನ್ನು ತಂದು ಮರದ ನೆರಳಿನಲ್ಲಿ ಕುಳಿತು ಕೊಂಡು, ಬಸ್ಸು ಬಂದೊಡನೆಯೆ ಯಾತ್ರಾರ್ಥಿಕರು ಯಾವ ದೇಶದಿಂದ ಬರುತ್ತಾರೆ, ಆಯಾ ದೇಶದ ಪ ಮುಖರು ಯಾರು 1 ಅನುರನಾಥ ಯಕಾತ್ರ ೫೧ ತಮ್ಮ ಹತ್ತಿರ ಇದ್ದರು ಎಂದು ಪುರಾತನ ಹೆಸರುಗಳನ್ನು ಹುಡುಕಿ ಪ ಯಾಣಿಕರ ಮುಂದೆ ಇಡುವರು. ತಮ್ಮ ಕುಲ ಮನೆ ನೀತವನ್ನು ನೋಡಿದಾಗ ಜನರಿಗೆ" ಒಂದು ಬಗೆಯ ಸಂತೋಷವಾಗುವುದು ಸ್ವಾಭಾವಿಕ. ಈ ಪುಸ್ತಕ ಹಲವು ತಲೆತಲಾಂತರಗಳಿಂದ ಇಲ್ಲಿನವರಿಗೆ ಬಂದಿದೆ. ಇದೊಂದು ಪವಿತ್ರ ಪಿತ್ರಾರ್ಜಿತ ಆಸ್ಕಿ. ಪಂಡಾಗಳ ಕಾಟಿ ತಾಳಲಾರದೆ ಸಮಯವಿದ್ದರೆ ಹಿಂತಿರುಗು ವಾಗ ನಿಲ್ಲುತ್ತೇವೆ ಎಂದು ಹೇಳಿ ಹೊರಟೆವು. ಸುಮಾರು ನಾಲ್ಕು ಗಂಟಿ ಹೊತ್ತಿಗೆ ಪಹಲ್‌ಗಾಮ್‌ ಎಂಬ ಗ್ರಾಮ ವನ್ನು ಸೇರಿದೆವು. ಇದೊಂದು ರಮ್ಯವಾದ ಸ್ಫಳ. ಏಳುವರೆ ಸಾವಿರ ಅಡಿ ಎತ್ತರದಲ್ಲಿದೆ. ಸುತ್ತಲೂ ಹಿಮಾವೃತ ಪರ್ವತ ಗಳು ಎದ್ದು ಕಾಣುತ್ತಿದ್ದವು. ದೂರದಲ್ಲಿ ಹಲವುಕಡೆ ಕರಗದೆ ಇರುವ ಮಂಜು ಮುಸುಕಿತ್ತು. ಎರಡು ಹಿಮಪ್ರವಾಹಗಳು ಇಲ್ಲಿ ಸಂಧಿಸುವುವು. ಸುತ್ತಲೂ ದಟ್ಟವಾದ ಕಾಡು. ಅಮರ ನಾಥಕ್ಕೆ ಹೋಗಬೇಕಾದರೆ ಇದೇ ಕೊನೇ ಗ್ರಾಮ. ಹಲವು ಅಂಗಡಿಗಳಿವೆ. ಇಲ್ಲಿ ಮನೆಗಿಂತ ಹೋಟೆಲ್‌ಗಳೇ ಜಾಸ್ತಿ ಎನ್ನ ಬಹುದು. ಅಮರನಾಥ ಯಾತ್ರೆಗೆ ಹೋಗುವವರು ಇಲ್ಲಿ ತಂಗುವ ಸ್ಥಳ. ನಮ್ಮ ಮುಂದಿನ ಪ್ರಯಾಣಕ್ಕೆ ಬೇಕಾಗುವ ಎಲ್ಲವನ್ನೂ ಇಲ್ಲಿಂದಲೇ ಸಿದ್ಧಪ ಪಡಿಸಿಕೊಳ್ಳಬೇಕು. ಟಿಂಟು, ಪಾತ್ರೆ, ಸೌದೆ ಆಹಾರ ದಿನಸಿಗಳು, ಸಾಮಾನು ಹೊರುವುದಕ್ಕೆ' ಕುದುರೆ, ಆಳು ಎಲ್ಲವನ್ನೂ ಇಲ್ಲಿಂದಲೇ ಗೊತ್ತುಮಾಡಿಕೊಂಡು ಹೋಗಬೇಕು. ಒಂದು ಹೋಟೆಲ್‌ನಲ್ಲಿ ಸಾಮಾನುಗಳನ್ನಿಟ್ಟು ಸಂಜೆ ೫.೨ ಅಮರನಾಥ ಯಾತ್ರೆ ಸ್ವಲ್ಪ ತಾರಾಡಿಗೊಂಡು ಬರೋಣವೆಂದು ಹೊರಗೆ ಹೋದೆವು. ಆ ಹಿಮಪ್ರವಾಹದ ದಡದಮೇಲೆ ಸ್ವಲ್ಪ ದೂರ ನಡೆದು ಕೊಂಡು ಹೋದೆವು. ಮೇಲಿರುವ ಹಾಡಿನಲ್ಲಿ ಮರಗಳನ್ನು ಕಡಿದು ತೊಲೆಮಾಡಿ ಅದನ್ನು ನದಿಯಲ್ಲಿ ತೇಲಿಬಿಡುವರು. ಆ ದೊಡ್ಡದೊಡ್ಡ ತೊಲೆಗಳು ನದಿಯಲ್ಲಿ ಒಂದಾದಮೇಲೊಂದು ತೇಲಿಒರುತ್ತಿದ್ದವು.. ಕೆಲವುವೇಳೆ ಮುಂದೆ ಹೋಗ.ತ್ತಿದ್ದ ತೊಲೆ ಸ್ವಲ್ಪ ದೂರದವರೆಗೆ ಹೋಗಿ ಅಲ್ಲೇ ಹಲಕೆಲವು ನಿಮಿಷ ಕಲ್ಲಿನ ಅಂಚಿನಲ್ಲಿ ಸಿಕ್ಕಿ ಕೊಳ್ಳುವುದು. ಹಿಂದಿನಿಂದ ಬಂದ ತೊಲೆ ಇದನ್ನು ದಾಟಿಹೋಗುವುದು. ಸ್ವಲ್ಲ ಕಾಲ ವಾದಮೇಲೆ ಸಿಕ್ಕಿಕೊಂಡ ತೊಲೆ ನೀರಿನ ರಭಸ ಮತ್ತು ಹಿಂದಿ ನಿಂದ ಬರುವ ತೊಲೆಯ ಪೆಟ್ಟು ಇವುಗಳಿಗೆ ಸಿಕ್ಕಿ ಪುನಃ ನಡು ನೀರಿಗೆ ಬಂದು ಹರಿದುಕೊಂಡು ಹೋಗುವುದು. ತುಂಬಾ ಹೊತ್ತು ಇ.ದನ್ನೇ ನೋಡುತ್ತಿದ್ದೆ. ಇದರೊಂದಿಗೆ ಮಾನವ ಜೀವನ ಪಯಣವನ್ನು ಹೋಲಿಸೆಬಹುದು ಎಂದುಕೊಂಡೆ. ಆಧ್ಯಾತ್ಮಿ ಕಜೀವನತ ರಂಗದಲ್ಲಿ ಹೋಗುತ್ತ ಇರುವವನು ತನ್ನ ಸಂಸ್ಕಾರಗಳ ವಶಕ್ಕೆ ಸಿಕ್ಕಿ ಇದ ಕ್ಸ ಇದ _೦ತೆಯೇ ಒಂದು ಮೂಲೆಗೆ ಸೆರಿಯುವನು. ಹಾಗೆಯೇ ಕೆಲವು ಕಾಲ ತಳ್ಳು ವುದು. ಹಿಂದಿನಿಂದ ಪ್ರನಃ ಮತ್ತಾವುದೂ ಘರ್ಷಣೆಗೆ ಸಿಕ್ಕಿ ಕದಲಿ ಮಧ್ಯಕ್ಕೆ ಬಂದು ನೀರಿನಲ್ಲಿ ತೇಲಿಹೋಗಲು ಪ್ರಾರೆಂಭಿ ಸುವುದು. ಸಂಜೆ ಮಂಜಿನಗುಡ್ಡಗಳ ಹಿಂದೆ ಸೊರ್ಯ ಮರೆ ಯಾದ. ಶುಕಪ ಪ್ಪ ದ ಚಂದ್ರನಿಗೆ ಕ್ರ ತ ಮೇಣ ಕಾಂತಿ ಏರುತ್ತ ಬಂದಿತು. ಹಾಲು ಚೆಲ್ಲಿದಂತೆ ಸ್‌ ಚಂದ್ರ ಕಾಂತಿಯಲ್ಲಿ ಆ ` ಸುಂದರ ಗ್ರಾಮ ಕ ಮೇಣ ಮಜ ಲ್ಲ ಅಮರನಾಥ ಯಾತ್ರೆ ೫ ಗ್ರಾಮದ ಬನಸಂಖ್ಯೆ ಇನ್ನೂ ರುಜನ ಇರಬಹುದು. ಆಗಲೇ ನಾವು ನಾಗರೀಕತೆಗೆ ತುಂಬಾ ದೂರದಲ್ಲಿರುವಂತೆ ಭಾಸ ವಾಯಿತು. ರಾತ್ರಿ ಚಳಿಗೆ ಶುರು ಆಯಿತು. ಎತ್ತರ ಆಗಲೇ ಏಳೂವರೆ ಸಾವಿರ ಅಡಿ. ನಮ್ಮ ಊಟಿ ಇರುವಂತೆ. ಜೊತೆಗೆ ಸುತ್ತಲೂ ಹಿಮಾವೃತ ಜಿಟ್ಟಗಳು. ಇಲ್ಲೆ © ಇಷ್ಟು ಚಳಿ ಯಾದರೆ ಮುಂದೆ ಮುಂಡೆ ಹೋದಂತೆಲ್ಲಾ ಹೇಗೆ ಸಹಿಸುವುದು ಎ೦ಬ ಆಂ೦ಜಿಕೆಯಾಯಿತು. ಶಿವನ ದರ್ಶನ ಸುಲಭವೆ? ಹಿಮಾಲಿಯ ವಾಸಿ, ದಿಗಂಬರ, ವೈರಾಗ್ಯ ನಿಧಿ, ಶಿವನ ದರ್ಶನಕ್ಕೆ ಹೋಗಬೇಕಾದರೆ ಸೆ ಸೈಲ ವೂ ಕಷ ಸೈ ಪಡಬೇಡವೆ! ಅಲ್ಲೆ ನಮಗೆ ಬಬ್ಬ ತೆಲಗು ಸೈನ್ಸಾ ನು ಮ ಜಮ್ಮು ನಲ್ಲಿದ್ದ ವನು. ಯಾರೋ ಪಹಿಲ್‌ ಗಾಮ್‌ನಿಂದ ಅಮರನಾಥಕ್ಕೆ ಊಟ ದಿನದಲ್ಲಿ ಹೋಗಿಬರಬಹುದು ಎಂದು ಹೇಳಿದರಂಕೆ. ಅದರಂತೆ ಯಾವ ಕಂಬಳಿಗಿಂಬಳಿ ಏನೂ ಇಲ್ಲದೆ ತನ್ನ ಸಣ್ಣ ಒಂದು ಸೂಟ್‌ಕೇಸನ್ನು ಹಿಡಿದುಕೊಂಡು ಬಂದಿದ್ದ. ಹೋಟಿಲಿ ನಲ್ಲಿ ಅತನನ್ನು ನಾವು ಕಂಡೆವು. ಆತ ತಾನು ನಾಳೆ ಬೆಳಿಗ್ಗೆ ಅಮರನಾಥಕ್ಕೆ ಹೋಗಿ ಸಾಯಂಕಾಲದ ಹೊತ್ತಿಗೆ ಬಂದು ಬಿಡುತ್ತೇನೆ ಎಂದ. ನಮಗೆ ಆಶ್ಚ ರೃವಯಿತು. ಏನೋ ಮಿಲಿಬೆರಿಯಲ್ಲಿರುವ ಮನುಷ್ಯ ತುಂಬಾ ಕಷ್ಟವನ್ನು ಸಹಿಸುವ ಸಾಮರ್ಥ್ಯವಿದೆ, ಬಂದರೂ ಬರಬಹುದು ಎಂದು ಊಹಿಸಿ ದೂರ ಎಷ್ಟು ಇದೆ ಗೊತ್ತೆ? ಎಂದು ಕೇಳಿದೆ. ಏನು ಎಂಟು ಹತ್ತಿ ಮೈಲಿಗಳಿರಬಹುದು ಎಂದ. ಪಾಪ! ಆ ಮನುಸ್ಯನಿಗೆ ಸರಿಯಾದ ದಾರಿಯೆ ತಿಳಿಯದು. ಆತನಿಗೆ, ಅಲ್ಲಿಗೆ ಸೇರಬೇಕಾ ದರೆ ಹೋಗುವಾಗ ಮೂರುದಿನ ಹಿಡಿಯುವುದು. ಬರುವಾಗ ೫೪ ಅಶುರನಾಥ ಯಾತ್ರೆ ಬೇಗವೆಂದರೆ ಎರಡು ದಿನವಾದರೂ ಹಿಡಿಯುವುದು. ದಾರಿ ಯಲ್ಲಿ ಊಟಕ್ಕೆ ಯಾವ ಹೋಟಿಲ್‌ನವರೂ ಇರುವುದಿಲ್ಲ. ಎಲ್ಲಾ ನಾವೆ ತೆಗೆದುಕೊಂಡು ಹೋಗಬೇಕು. ಬರುವಹಾಗೆ ಇದ್ದದೆ ನಮ್ಮ ಜೊತೆಯಲ್ಲಿ ಬನ್ನಿ ಎಂದೆವು. ಆತ ಬರುವುದಕ್ಕೆ ಒಪ್ಪಿ ಕೊಂಡನು. ೨೫ ನೇ ತಾರೀಖು ಹೋಗುವುದಕ್ಕೆ ಅಣಿಯಾದೆವು. ನಮಗೆ ದಾರಿಯಲ್ಲಿ ಬೇಕಾಗಬಹುದಾದ ಸಾಮಾನನ್ನೆಲ್ಲಾ ಇಲ್ಲಿಂದಲೇ ತೆಗೆದುಕೊಂಡು ಹೋಗಬೇಕು. ನಮಗೆ ಅವಶ್ಯಕ ವಾಗಿ ಬೇಕಾಗಿದ್ದುದು ಡೇರೆ. ಅದು ಚೆನ್ನಾ ಗಿರಬೇಕು. ಮೇಲೆಮೇಲೆ ಹೋದಂತೆಲ್ಲಾ ಚಳಿ ಹೆಚ್ಚಾಗುವುದು. ಕೇಲವು ವೇಳೆ ಮಳೆ ಬಂದರೂ ಬರುವುದು. ಆ ಹಿಮರಾಶಿಯಲ್ಲಿ ಬೆಚ್ಚನೆ ಸ್ಥಳವೆಂದರೆ ಡೇರೆ ಒಂದೆ. ಮೈಸೂರು ಕಡೆಯಿಂದ ಹೋಗುವವರಿಗೆ ಹೆಚ್ಚು ಚಳಿ ಅಥವಾ ಬಿಸಿಲನ್ನು ಸಹಿಸಿ ಅಭ್ಯಾಸವಿಲ್ಲ. ಪ್ರಕೃತಿ ನಮ್ಮನ್ನು ಚಿರವಸಂತದಲ್ಲಿಟ್ಟಿರು ವುದರಿಂದ ಒಂದು 'ಧೃಷ್ಟಿಯಿಂದ ನಾವು ` ಅದಕ್ಕೆ ಚಿರಖುಣಿ ಯಾದರೂ ದೇಶದ ಬೇರೆಕಡೆ ಹೋದರೆ ಸುಲಭವಾಗಿ ನಮಗೆ ಸಹಿಸುವುದಕ್ಕೆ ಆಗುವುದಿಲ್ಲ. ಉತ್ತರ ಇಂಡಿಯಾದಲ್ಲಿ ಬೇಸಗೆ ಕಾಲದಲ್ಲಿ ಉಷ್ಣ ೧೨೦ ಡಿಗ್ರಿ ವರಗೂ ಹೋಗ.ವುದು. ಮೈಸೂರು, ಬೆಂಗಳೂರಿನಲ್ಲಿ ಹೆಜ್ಜೆ 0ಡಕೆ ೯೨ ಅಥವಾ ೯೩ಡಿಗಿ. ಅದೂ ಕೆಲವು ದಿನಗಳು ಮಾತ್ರ ಇರುವುದು. ಉತ ಕರದಲ್ಲಿ ಶೀತಕಾಲದಲ್ಲಿ ೪೦ ಅಥವಾ ೫೦ “ಗ )) ವರೆಗೂಅಳಿಯುವುದು. ನಮ್ಮದು ೬೦ ರ ಸಮಾಪದಲ್ಲೆ ಇರುವುದು.ಅದಕ್ಕೆ. ಮದ್ರಾಸು ಮಂಗಳೂರು ಕಡೆ ಹೋದಾಗ ಆವಿಗೆಮನೆಯಲ್ಲಿರುವಂತೆ ಭಾಸೆ ಅಮರನಾಥ ಯಾಕೆ ೫೫ ವಾಗುವುದು. ಚಳಿಗಾಲದಲ್ಲಿ ಕಾಶಿ, ಡೆಲ್ಲಿ ಮುಂತಾದ ದೇಶಕ್ಕೆ ಹೋದರೆ ಹಿಮದ ಮನೆಯಲ್ಲಿರುವಂತೆ ಕಾಣುವುದು. ಪ ಕೃತಿಯ ಶೀತ ಉಷ್ಣ ಗಳ ಅತಿರೇಕವನ್ನು ಸಹಿಸುವ ಶಕ್ತಿ ನಮಗೆ ಇಲ್ಲ. ಸಮಶೀತೋಷ್ಣ ವಲಯದಂತೆಹ ಹವದಲ್ಲಿ ಬೆಳೆದು ನಮ್ಮ ದೇಹ ಬಹು ಸೂಕ್ಷ್ಮ ೬ವಾಗಿದೆ. ಹಾಕಿಕೊಳ್ಳುವುದಕ್ಕೆ ಬಟ್ಟೆ ಬರೆ ಇಳಿದುಕೊಳ್ಳುವುದಕ್ಕೆ ಡೇರೆ ಇವನ್ನು ಮೊದಲು ಮಃ ಕೊಳ್ಳಬೇಕಾಯಿತು. ಶೀತವನ್ನು ಸಹಿಸುವುದಕ್ಕೆ ಸನ್ನ ದ್ಧ ರಾಗಿ ಹಾಸಿಗೆಬಟಿ ೈಬರೆಯನ್ನೆ ಲ್ಲಾ ಗಂಟುಸಟ್ಟಿ ದಾಗ, ಒಬ್ಬೊ ಬ್ಬರ ಹಾಸಿಗೆಯನ್ನು ಜಾಡು ಭಾ ಸಾಯ ಜೊತಿಗೆ ದಾರಿಯಲ್ಲಿ ನೌಜಿ ಕೂಡ ಸಿಕ್ಕುವುದಿಲ್ಲ. ಇಲ್ಲಿಂದಲೇ ಒಂದು ಮೂಟೆ ಇದಿ ಲನ್ನು ತೆಗೆದುಕೊಂಡೆವು. ಎರಡು ಲಾಂದ್ರ ಗಳು ಅಡಿಗೆಮಾಡುವುದಕ್ಕೆ ಬೇರೆ ಸಣ್ಣ ದೊಂದು ಗುಡೂರ, ಸ ಸಾಮಗ್ರಿಗಳು ಇವುಗಳನ್ನೆಲ್ಲ ಒಂದುಗೂಡಿಸಿದಮೇಲೆ ಇದೇ ಒಂದು ಸಣ್ಣ ಬೆಟ್ಟಿ ವಾಯಿತು. ಇದನ್ನು ಹೊರುವುದಕ್ಕೆ ನಾಲ್ಕು ಕುದುರೆಗಳನ್ನು ಗೊತ್ತುಮಾಡಿದೆವು. ಕುದ-ರೆ ಒಂದಕ್ಕೆ ಆಳಿನ ಸಮೇತ ಹೋಗಿಬರುವುದಕ್ಕೆ ಹದಿನ್ಫದು ರೂಪಾಯಿ ಗಳು. ಈಗಿನ ಕಾಲದಲ್ಲಿ ಇದು ತುಂಬಾ ಕಡಿಮೆ ವನ್ನ ಬಹುದು, ಒಂದು ದಿನಕ್ಕೆ ಮೂರು ರೂಪಾಯಿ ಆಯಿತು ಆಳು ಕುದುರೆ ಸೇರಿ. ಆಳೆ ನಮಗೆ ದಾರಿ ತೋರುವವರಾದರು. ೨೬ ನೇ ತಾರೀಖು ಬೆಳಿಗ್ಗೆ ಸ್ನಾನ ಆಹ್ಲ್ಮೀಕಗಳನ್ನು ಪೂರೈಸಿ ಕೊಂಡು ಸುಮಾರು ಒಂಭತ್ತ ಗಂಟಿಗೆ ಹೊರಟೆವು. _ ಮೊದಲನೇ ದಿನದ ಪ ಯಾಣ ಉತ್ಸಾ ಹ ಭಕ್ತಿಯಿಂ ದಲೇ ಸಾಗಿತು. ಎಲ್ಲರ ಫೈಯಲ್ಲಿಯೂ ಒಂದೊಂದು ೫೬ ಅಮರನಾಥ ಯಾತೆ ಕೋಲು. ಬೆಟ್ಟಿ ಹತ್ತುವಾಗ ಈ ಕೋಲು ಮೂರನೆ ಕಾಲಾ ಗುವುದು. ನಮ್ಮ ಭ ಭಾರವನ್ನೆ ಲ್ಲ ಅದರಮೇಲೆ ಬಿಡಬಹ.ದು. ಹಿಮದಮೇಲೆ ನಡೆಯುವಾಗಲಂತೂ ಅದು ಅತ್ನಂತ ಪ್ರಯೋ ಜನಕಾರಿ. ಮೊದಲು ಕೋಲನ್ನು ಹಿಮದಲ್ಲಿ ತು ನಂತರ ನಿಧಾನವಾಗಿ ಕಾಲನ್ನು ಮುಂದಕ ಎಳೆದುಕೊಂಡು ಹೋಗು ವುದಕ್ಕೆ ಸಹಕಾರಿ, ಬಿಸಿಲು ಚುರುಕಾಗಿಯೇ ಇತ್ತು. ಅದರ ರುಳದಿಂದ ಪಾರಾಗಲು ಒಂದು ಕೈಯಲ್ಲಿ ಛತ್ರಿ ಮಕ್ಕೊಂದು ಕೈಯಲ್ಲಿ ನಡೆದುಕೊಂಡು ಹೋಗುವುದಕ್ಕೆ ಒಂದು ಊರು ಗೋಲು. ಹೆಗಲಮೇಲೆ ಮಳೆ ಬಂದರೆ ಹಾಕಿಕೊಳ್ಳ ವುದಕ್ಕೆ ಮಳೆ ಅಂಗಿ. ಇದಲ್ಲದೆ ಒಬ್ಬೊಬ್ಬರ ಮೇಲು ನಾ ಲ್ಲ ದು ಬಟ್ಟಿ ಗಳಿದ್ದವು. ಜೊತೆಗೆ ಬಾಯಾರಿಕ ಆದರೆ ಕುಡಿಯಲು ಸ ಹ ಕಾಫಿಯ ಥರ್ಮೋಸ್‌ ಫ್ಲಾಸ್ಕ್‌. ವ.ಧೃಮ ಧ್ಯ ಮನೋರಂಜಕ ದೃಶ್ಯ ಗಳನ್ನು ಹಿಡಿಯ:ನ್ರದಕ್ಕಾಗಿ ಕ್ಯಾಮರಾ. ಅವುಗಳಿಂದ ಸ.ಸಜಿ ತರಗ ಹೊರಬಾಗ ಯೋಧರು ಯುದ್ಧಕ್ಕೆ ಹೋಗುವಾಗ ಹೇಗಿರುತ್ತಾರೆಯೋ ಹಾಗೆ ಇದ್ದೆವು, ನಾವು ಯಾತ್ರಿ ಕರು! ಪಹಿಲ್‌ ಗ್ರಾಮದಿಂದ ಚಂದನವಾಡಿ ಎಂಬ ಮೊದ ಲನೆ ನಿಲ್ದಾಣಕ್ಕ ಸುಮಾರು ೯ ವೈಲಿಗಳು. ಇದರ ಎತರ ಸುಮಾರು ೯೫೦೦೦ ಅಡಿಗಳು. ದಾರಿ ಅಷ್ಟೇನು ಕಡ್ಲಿದಾಗಿರಲಿಲ್ಲ. ನಿಧಾನವಾಗಿ ಏರುತ್ತ ಬಂದೆವು. ಶಿವನಿಗೆ ಸಂಬಂಧಪಟ್ಟಿ ಹಲವಾರು ಭ ಭಾವನಗಳನ್ನು ಮನಸ್ಸಿನಲ್ಲಿಯೇ ಮೆಲಕುಹಾಕುತ್ತಾ ಹೊರಟೆವು. ಬರಬರುತ್ತಾ ನಾವು ಹೇರಿಕೊಂಡಿದ್ದ ಭಾರ ಕ್ರಮೇಣ ನಮಗೆ ಅರಿವಾಗಲು ಮೊದ ಅಮರನಾಥ ಯಾತ್ರೆ ೫೭ ಲಾಯಿತು. ಒಂದು ಕೈನಲ್ಲಿ ಛತ್ರಿ ಮತ್ತೊಂದು ಕೈನಲ್ಲಿ ಹೋಲು ಇದ್ದುದರಿಂದ ಸರಾಗವಾಗಿ ಕೈಯನ್ನು ಬೀಸಿ ಕೊಂಡುಹೋಗಲು ಆಗಲಿಲ್ಲ. ಛತ್ರಿಯನ್ನು ಮುದುರಿ ಪುದುರೆಯ ಮೇಲಿಟ್ಟು ಕೋಲೊಂದೇ ಸಾಕೆಂದು, ಒಂದು ಕೈಯನ್ನಾ ದರೂ ಬೀ 0.2 ಹೋಗುವಾಗ ಸ್ನ ಸ್ವಲ್ಪ ವಿರಾಮ ವಿರುವುದೆಂದು ಭಾವಿಸಿದೆ. ಇದಾದ ಮೇಲೆ yo ಹೆಗಲಿ ನಲ್ಲಿ ನೇತಾಡುತ್ತಿದ್ದ ಥರ್ಮಾಸ್‌ಫ್ಲಾಸ್ಕ್‌ ಮತ್ತೊಂದು ಹೆಗಲಿನಲ್ಲಿ ನೇತಾಡುತ್ತಿದ್ದ ಕ್ಯಾಮರಾದಲ್ಲಿ ಭಾರವಾದ ಥರ್ಮಾಸ್‌ ಫ್ಲಾ ಸ್ಥನ್ನು ಕುದುರೆಯಮೇಲೆ ನೇತುಹಾಕಿದೆ. ಭುಜದಮೇಲೆ ಇದ್ದ ಮಳೆ ಅಂಗಿಯೇ ಸುಮಾರು ಐದಾರು ಪೌಂಡಿತ್ತು. ಅದನ್ನು ಮಳೆ ಬಂದಾಗ ತೆಗೆದುಕೊಂಡರೆ ಸಾಕೆಂದು ಹಿಂದೆ ಬರುತ್ತಿದ್ದ ಕುದುರೆಯನ್ನು ಕಾದು ಅದನ್ನೂ ಅದರಮೇಲೆ ಹೇರಿದೆ. ಮುಂದೆ ಮುಂದೆ ಹತ್ತುವಾಗ ದೇಹ ದಿಂದ ಉತ್ಸನ್ನ ವಾದ ಬೆವತು ಶಾಖ ಇದನ್ನು ತಡೆಯಲಾರದೆ ಉಣ್ಣೆಯ ಶಾಖದ ಬಟ್ಟೆಯನ್ನು ತೆಗೆದುಹಾಕಿದೆ. ಕೊನೆಗೆ ಬರಿಯ ಒಂದು ಒಳಬನೀನು ಮೇಲೊಂದು ಷರಟು ಮಾತು ಉಳಿಯಿತು. ಇದೂ ಭಾರವಾಗಿ ಕಂಡವು. ಮುಂದೆ ಕಷ್ಟ ವಾದ ದಾರಿಯಲ್ಲಿ ಹೋಗುತ್ತ ಹೋಗುತ್ತ ಕೆಲವುವೇಳ ದೇಹವೇ ಭಾರವಾಗಿ ಕಂಡಿತು. ನಾವು ಪ್ರಯಾಣಕ್ಕೆ ಮುಂಜೆ ಹಾಕಿಕೊಂಡಿದ್ದ ಪಂಚಕೋಶಗಳು, ಈಗ ಸ.ಮಾರು ಐದಾರು ಮೈಲಿ ಬೆಟ್ಟದ ರಸ್ತೆಯಲ್ಲಿ ನಡೆದಾದಮೇಲೆ ನಮ್ಮ ದೇಹದ ಮೇಲಿರುವ ಒಂದೆರಡು ಕೋಶವನ್ನು ನೋಡಿದಾಗ ಏಷೊ ಿಂದು ಉಪಾಧಿಗಳು ಜಾರಿಹೋಗಿವೆ ಐನ್ನಿಸಿತು! ನಿತ್ಯ ೫೮ ಅಮರನಾಥ ಯಾತ್ರೆ ಜೀವನದಲ್ಲಿಯೂ ಅಷ್ಟೆ. ಮನುಷ್ಯ ಹಲವಾರು ಕೋಶಗಳನ್ನು ಹೇರಿಕೊಳ್ಳುವನು, ಬೇವನದ ಪಯಣದಲ್ಲಿ ಸುಖವಾಗಿರುವು ದಕ್ಕೆ. ಆದರೆ ಸ್ಪಲ್ಪ ಪ್ರಯಾಣಮಾಡಿದಂತೆಲ್ಲ ಅವನಿಗೆ ಇದ ರಿಂದ ಬರುವ ಸುಖಕ್ಕಿಂತ ದುಃಖವೆ ಹೆಚ್ಚು ಎಂದು ಈಕೋಶ ಗಳನ್ನು ಒಂದೊಂದಾಗಿ ಕಳೆದುಕೊಂಡು ಕೊನೆಗೆ ದಿಗಂಬರ ನಾಗಿ ದೇವರ ಮುಂದೆ ನಿಲ್ಲಬೇಕಾಗುವುದು. ಮೇಲೆ ಏರಿದಂತೆಲ್ಲ ಆಯಾಸ ಜಚಾಸ್ತಿಯಾಗಕತ್ತಿತು. ಸ್ಫೂರ್ತಿ, ಭಕ್ತಿ ಒಳಗೆ ಇದ್ದರೂ, ದೇಹ ಅದಕ್ಕೆ ಸರಿಸಮನಾಗಿ ಓಡಲು ಸಾಧ್ಯವಾಗುತ್ತಿರಲಿಲ್ಲ. ಕೆಲವುವೇಳ ಅಲ್ಲೆ ಸೌಂದರ್ಯ ನೋಡುವ ನೆವದಿಂದ ಕೆಲವು ನಿಮಿಷ ವಿಶ್ರಮಿಸಿಕೊಳ್ಳುತ್ತಿದ್ದೆ ವು. ಪಕ್ಕದಲ್ಲಿ ಮಂಜುಳಧ್ವನಿಯಿಂದ ಹರಿಯುತಿ ರುವ ರುರಿ ವೇದಘೋಷವನ್ನು ಮಾಡಿಕೊಂಡು ಹರಿಯುವಂತೆ ಕಾಣು ತ್ತಿತ್ತು. ಬೀಸುವ ಗಾಳಿಗೆ ಆಡುವ ಮರಗಳು ದೇವರಿಗೆ ಚಾಮರವನ್ನು ಹಾಕುವಂತೆ ಕಾಣುತ್ತಿದ್ದವು. ದೂರದೂರ ದಲ್ಲಿ ಕಾಣುವ ಹಿಮಾವೃತಗಿರಿಶಿಖರಗಳು ಧ್ಯಾನಮಗೃ ಯೋಗಿಯ ನೆನಪನ್ನು ತರುತ್ತಿತ್ತು. ಆಕಾಶದಲ್ಲಿ ಎಲ್ಲೋ ನಮ್ಮ ಕಣ್ಣಿಗೆ ಕಾಣದ ಕಡೆಯಿಂದ ಬರುವ ವಿಹಂಗಮರವ ಅನಾಹತ ಧ್ವನಿಯಂತೆ ಇತ್ತು. ಮೇಲಿನ ನೀಲಿಯಾಗಸ ಶಿವನ ಮನೆಯಂತೆ ಇತ್ತು. ಇದು ನಮ್ಮ ದೇಹದ ಆಯಾಸ ನ್ಷು ಪರಿಹರಿಸುತ್ತಿತ್ತು. ಮನಸ್ಸಿನಲ್ಲಿ ಭಾವನಾತರಂಗ ಉದಿಸು ವಂತೆ ಮಾಡಿತು. ನಿಜವಾಗಿ ದೇಹದ ಆಯಾಸಕ್ಕಾಗಿ ನಿಂತೆವೇ ಅಥವಾ ಸೌಂದರ್ಯೋ ಪಾಸನೆಗೆ ನಿಂತೆವೆ ಎಂದ. ಯಾರಾದರೂ ಸೇಳಿದಾಗ, ನಿಸ್ಸಂಕೋಚವಾಗಿ ಹೇಳಬೇಕಾದರೆ ದೇಹದ ಬಳ ಅಮರನಾಥ ಯಾತ ೫೯ ಲಿತೆಗೆ ನಿಂತೆವೆನ್ನ ಬೇಕಾಗುವುದು. ಹೊರಗಿನ ಸೌಂದರ್ಯವನ್ನು ನೋಡಬೇಕಾದರೆ ನಿಲ್ಲಬೇಕಾಗಿರಲಿಲ್ಲ. ನಿಧಾನವಾಗಿ ನಡೆಯು ತ್ಮಲೇ ನೋಡಿಕೊಂಡು ಹೋಗಬಹುದು. ಆದರೂ ಮನುಷ್ಯನ ಒಂದು ದುರ್ಬಲತೆ ಇದು. ತನ್ನ ಆಂತರ್ಯ ವನ್ನು ಮುಚು ವ್ರ ದಕ್ಕೆ ನಟನೆಯ ಒಂದು ವೋಷಾಕನ್ನು ಹೊರಗೆ ಹಾಕಿಕೊಳು ವನು. ಇದನ್ನು ಬರೆಯುವಾಗ ಹಿಂಡೆ ಮೈಸೂರು ಚಾಮುಂಡಿ ಬಿಟ ವನ್ನು ಹತ್ತುವಾಗ ನಡೆದ ಒಂದು ಪ್ರಸಂಗ ಜ್ಞಾ ಪಕ ಹಪ ಅವರಲ್ಲಿ ಒಬ್ಬರು ತುಂಬಾ ಹಿರಿಯರು. ಕೆಲವು ಮೆಟ್ಟಿಲುಗಳನ ನ್ನು ಹತ್ತಿ ಜರಾ ಹಕ ಪಕ್ಕದಲ್ಲಿರುವನ ರಿಗೆ “ ಹಿಂದಿನ ದೃಶ್ಯ ನೋಡಿ; ಎಷ್ಟು ಚೆನ್ನಾಗಿದೆ. ಸುಮ್ಮನೆ ಓಡಿಹೋದರೆ ಪ್ರಯೋಜನವೇನು '' ? ಎನ್ನು ತ್ತಿದ್ದರು. ಅಂದಿನ ಮಧ್ಯಾಹ್ನ ಹನ್ನೆ ರಡುಗಂಟಿ ಹೊತ್ತಿಗೆ ಚಂದನ ವಾಡಿಯನ್ನು ಮುಟ್ಟಿದೆವು. ಆಲ್ಲಿ ಎಡಗೆಡೆ ಒಂದು ನದಿ, ಬಲ ಗಡೆ ಒಂದು ನದಿ. ಆದರ ಮಧ್ಯೆ ಡೇರೆಯನ್ನು ಹಾಕಿ ತೆಪ್ಪಗೆ ಹಾಗೆ ಮಲಗಿದೆವು. ನಡೆದು ನಡೆದು ಸಾಕಾಗಿ ಹೋಗಿತ್ತು. ಎದ್ದು ಕುಳಿತುಕೊಳ್ಳುವುದಕ್ಕೂ ತ್ರಾಣವಿಲ್ಲದಂತೆ ಕಂಡಿತು. ನಮ್ಮ ಜೊತೆಗೆ ಬಂದಿದ್ದ ಕಾಶ್ಮೀರಿ ಅಡಿಗೆಯವನು ಅಡಿಗೆ ಮಾಡಿ ಕರೆದಮೇಲೆ ಉಂಡು, ಸ್ವಲ್ಪ ಶಕ್ತಿ ಬಂದಮೇಲೆ ಸುತ್ತ ಮುತ್ತಲಿನ ಬೆಡಗನ್ನು ನೋಡುತ್ತ ಕೆಲವು ಚಿತ್ರಗಳನ್ನು ತೆಗೆದು ಕೊಂಡೆವು. ಇಲ್ಲಿ ಸರ್ಕಾರಿ ನೌಕರೆರು ಎಳಿದುಕೆೊನ್ನು ವುದ aA ಒಂದು Inspection Bungalow ಇದೆ. "ತೇರೆ ಯಲ್ಲಿಳಿದುಕೊಳ್ಳು ವುದಕ್ಕಿಂತ ಇದರಲ್ಲಿದ್ದರೆ ಹಚ್ಚು ಶಾಖ ವಾಗಿರುತಿತ್ತು. ಅದು ಯಾರ ವಶದಲ್ಲಿತ್ತೊ ಅವನನ್ನು ಕೇಳಿ ೬9 ಅಷುರನಾಫ ಯಾತ್ರೆ ದಾಗ ಅಧ ಕೊಡುವುದಕ್ಕೆ ಆಗುವುದಿಲ್ಲ. ಯಾವ ಸಮಯದಲ್ಲಿ ಸರ್ಕಾರಿ ನೌಕರರು ಬರುತ್ತಾರೊ ಗೊತ್ತಿಲ್ಲ '' ಎಂದಿದ್ದ. ಆತನೇ ಸ್ವಲ್ಪ ಹೊತ್ತಾದ ಮೇಲೆ ನಮ್ಮ ಡೇರೆ ಹತ್ತಿರ ಬಂದು “ನನಗೆ ನ ಮೂರು ದಿನಗಳಿಂದ ಮೈಗೆ ಸರಿ ಯಾಗಿಲ್ಲ. ನಿಮ್ಮಹತ್ತಿರ ಏನಾದರೂ ಔಷಧಿ ಇದೆಯೆ'' ಎಂದು ಕೇಳಿದ. ಹ ಒಂದೆರಡು ಔಷಧಿಯನ್ನು ದಾರಿಯಲ್ಲಿ ಸಮಯ ಬಂದರೆ ಇರಲಿ ಎಂದು ತೆಗೆದುಕೊಂಡು ಹೋಗಿದ್ದೆವು. ಅದೆ 319172» ಏನಾದರೂ ಹೊಲಟ್ಟೆಕೆಬ್ಬರೆ ಅದರ ಶಮನ ಕ್ಕಾಗಿ. ಎರಡನೆಯದು ಆಸೆ ರಿನ್‌ ತಲೆನೋವು, ನೆಗಡಿ ಮುಂತಾ ದುವು ಬಂದರೆ. ಮೊರೆ ಯದು ಹತ್ತುವಾಗ ಎಲ್ಲಿಯಾದರೂ ಬಿದ್ದರೆ ಹಾಕ-ವ್ರದಕ್ಕಾಗಿ Tincture iodine ಮತ್ತು ಹತ್ತಿ ಬ್ಯಾಂಡೇಜ್‌. ಆ ಮನು ಹನಿಗೆ ಸ್ಪಲ್ಪ ಬಿಸ್‌ ಮ್ಯಾಗ್‌ ವೆಂ ಕೊಟ್ಟಿವು. ನಂತರ *ಅಲ್ಲಿ ಒಬ್ಬ ಸಿಕ್‌ ಇದ್ದ. ಆತ ತನಗೆ ಸೊಂಟಿ ಹಿಡಿದುಕೊಂಡು ಬಿಚ್ಚಿದೆ ಇಲ್ಲಿ ಯಾವ ವಿಧ ವಾದ ಔಷಧಿ ಸಿಕ್ಕುವುದಿಲ್ಲವೆಂದೂ ತನಗೆ ಸಹಾಯುಮಾಡಿದರೆ ಮಹೋಪಳಾರವಾಗುವುದೆಂದು ಹೇಳಿದನು. ನನ್ನ ಹತ್ತಿರ ಇದ್ದ ಲವು ಆಸ್ಪೆರಿನ್‌ ಗುಳಿಗೆಗಳನ್ನು ಕೊಟ್ಟೆ. ಸ್ವಲ್ಪ ಹೊತ್ತಾದ ಮೇಲೆ ಸುತ್ತಮುತ್ತ ವಾಸಿಸುವ ಕೆಲವು ಕುರುಬರಿಗೆ ಯಾರೋ ಒಬ್ಬರು ಇಲ್ಲಿ ಔಷಧಿ ಕೊಡುತ್ತಾರೆ ಎಂದು ಗೊತ್ತಾಗಿ ಸುಮಾರು ನಾಲ್ಕೆ ಎದು ಜನ ಬಂದು ತಮ್ಮ ವ್ಯಾಧಿ ಯನ್ನು ಹೇಳಿಕೊಂಡರು. ನಮ್ಮ ಹತ್ತಿರವಿದ್ದ ಔಷಧಿ ಎರಡೆ, ಅದೂ ತುಂಬಾ ಕಡಿಮೆ ಇದ್ದ ದ್ದು, ಕೇವಲ ನಮ್ಮ ಉಪ ಯೋಗಕ್ಕೆ ಮಾತ್ರ. ಹೀಗೆ ಮುಂದೆ ಮುಂದೆ ಹೋದಂತೆಲ್ಲಾ ಅಮರನಾಥ ಯಾತೆ ೬೧ ಒನ ಬರುತ್ತಾರೆ ಎಂದು ತಿಳಿದಿದ್ದರೆ ಸ ಸ್ವಲ್ಪ ಹೆಚ್ಚಾಗಿ ತೆಗೆದು ನೊಂಡು ಬರಬಹುದಾಗಿತ್ತು. “ಅದಕೆ ಒಧಿ ಇದೆ ನಮ್ಮ ಹತ್ತಿರ ಇದ್ದುದನ್ನೇ ಹಂಚಿದೆವು. ಇನ್ನು ಕೆಲವರು ಬರುತ್ತಿರು ವ್ರದನ್ನು ನೋಡಿ, ಹೀಗಾದರೆ ನಾವು ಮತ್ತೇನನ್ನಾ ದರೂ ಔಷಧಿಯಂತೆ ಕೊಡಬೇಕಾಗುತ್ತದೆ. ಔಷಧಿ ಇಲ್ಲ ಎಂದರೆ ಜನ ಬಿಡುವುದಿಲ್ಲ. ಏನೊ ನಿಮ್ಮ ಕೈಯಿಂದ ಏನನ್ನಾದರೂ ಪ್ರೀತಿ ಯಿಂದ ಕೊಟ ರೆ ಸಂಗಳ ರೋಗ ಗುಹಾ ಚ ದೆ ಎಂದು ಅವರು ನಂಬಿದ್ದರು. ನಮ್ಮ ಹತ್ತಿರ ದಾರಿಯಲ್ಲಿ ಸಕ್ಕರೆಗೆಂದು ಒಂದು ಪಾಂಡು ಸಕ್ಕರೆ ಗುಳಿಗೆಗಳನ್ನು ತಂದಿದ್ದೆವು. ಇನ್ನೊ ಹೆಚ್ಚು ಜನ ಬಂದರೆ ಈ ಸಕ್ಕುರೆ ಗುಳಿಗೆಯನ್ನೆ 6 ಕೊಟು, ದೇವರ ಹೆಸರನ್ನು ಹೇಳಿ ಅದನ್ನು ತೆಗೆದುಕೊಂಡು ಸ್ವಲ್ಲ ನೀರನ್ನು ಶಡಿಯಿರಿ ಎಂದು ಹೇಳಬೇಕೆಂದು ಮನಸ್ಸುಮಾಡಿ ದ್ಹೈವು. ಔಷಧಿ ಮಾತ್ರ ಮುಖ್ಯವ ವಲ್ಲ; ಆದರ ಹಿಂದೆ ಇರುವ ಕರುಣೆ ಎ೦ದು ಯಾವು ಡೊ ಒಂದು ಕಡೆ ಓದಿದ್ದೆ. ಒಬ್ಬ ವೈ ದ್ಯ ಒಂದು ದಿನ ಹುಚ ರ ಆಸ್ಪ ತ್ರೆಗೆ ಹೋದನಂತೆ. “ಅಲ್ಲಿ ಹುಚ್ಚ ನು ವೈದ್ಯನ ನನ್ನು ಕುರಿತು ಬ್ಯ ಹೋಮಿಯೊಪತಿ ವೈದ್ಯ ನೆ ಕ್ಕೆ ಡೊ ಪತಿ ವೈ ದ್ಯ ನೆ, ನ ವೈದ್ಯ ನೆ ಎಲಿಕ್ಟೊ ವೈದ್ಯ 3 A ಬಿಡುವಿಲ್ಲದೆ ಪ ಪ್ರಶ್ನಿಸಿ ಜೊನೆಗೆ ನೀನು ie ಪತಿಯನ್ನಾ ದರೂ ಅನುಸರಿಸು ; ಫಲಕಾರಿಯಾಗಬೇಕಾ ದರೆ ಸಿ೦ಪತಿ (Sympathy) ಇರಬೇಕು. ಈ ಸಿಂಪತಿಯೊಂದೇ ಎಲ್ಲಾ ಪತಿಗಳೂ ಒಡೆಯ ಎಂದನಂತೆ. ಆ ವೈದ್ಯ ಈ ಮಾತು ಹುಚ್ಚನ ಬಾಯಿಂದ ಬ೦ದರೂ ಇದೊಂದು ದೊಡ್ಡ ಸತ್ಯ ವೆಂದಿರುವನು, ನಾವು ಕೂಡ ನಿರ್ಮಾಹಎಲ್ಲದೆ ಎಲ್ಲಾ ಪತಿ ೬.೨ ಅಮರನಾಥ ಯಾಕೆ ಗಳನ್ನು ಬಿಟ್ಟು ಸಕ್ಕರೆ ಸಿಂಪತಿಯನ್ನು ಔಷಧಿ ರೂಪದಲ್ಲಿ ಕೊಡಬೇಕೆಂದಿದ್ದೆ ವು. ಆದರೆ ಅಷ್ಟು ಮುಂದೆ ಹೋಗಲು ದೇವರು ಅವಕಾಶಕೊಡಲಿಲ್ಲ. ನಮ್ಮ ಹತ್ತಿರ ಇದ್ದ ಗುಳಿಗೆ ಭಸ್ಮ ಎರಡೇ ಸಾಕಾಯಿತು. ರಾತ್ರಿ ಚಕ್ಕ ಗೆ ಹತಿ ಶಿರವೇ ನಮ್ಮಿಂದ ಔಷಧಿಯನ್ನು ತೆಗೆದುಕೊಂಡವರಿಗೆ ಸ್ವಲ್ಪ ಗುಣ ಕಂಡಿತು. ಮೊದಲು ಸಿಮಗೆ ಬಂಗಲೆಯಲ್ಲಿ ಇಳಿದುಕೊಳ್ಳು ವುದಕ್ಕೆ ಅಪ ಪಣೆ ಹೊಡದವನು ಬಂದು "" ದಯವಿಟ್ಟು ನಮ್ಮ ಬಂಗಲೆಯಲ್ಲಿ ಇಳಿದುಕೊಳ್ಳಿ. ನೀವು ನನಗೆ ರೋಗ ತ ಮಾಡಿರುವಿರಿ ನಿಮಗೆ ಇನ್ನು ವಿಶ್ವಾ ಸನನ್ನು ತೋರದೆ ಇದ್ದರೆ ಹೇಗೆ'' ಎಂದನು, ಆದರೆ ಸ ಟೆ ಜೀಕಿ ಹಾಕಿ ಒಳಗಿದ್ದು ದರಿಂದ ಏನೂ ಬೇಡ. ಮುಂದೆ ಹೋಗುವಾಗ ಎಲ್ಲಿಯಾದರೂ ಇಂತಹ ಬಿಡಾರ ಸಿಕ್ಕಿದರೆ ಅಲ್ಲಿ ಇಳಿದುಕೊಳ್ಳು ವುದಕ್ಕೆ ಚೀಟಿ ಕೊಡು'' ಎಂದು ಕೇಳಿದೆವು. ಅಂದಿನ ರಾತ್ರಿ ನಮ್ಮ ಪಾರ್ಥ ನಾದಿಗಳನ್ನು ತೀರಿಸಿ ಕೊಂಡು ಊಟಮಾಡಿ ಮಲಗಿದೆವು. ಹಗಲೆಲ್ಲ ನಡೆದು ನಡೆದು ಸಾಕಾಗಿತ್ತು. ಚೆನ್ನಾಗಿ ನಿದ್ದೆ ಮಾಡುವೆ ಎಂದು ಹಾಸಿಗೆ ಹಾಸಿ ಮ.ಲಗಿಕೊಳ್ಳುವುದಕ್ಕೆ ಅಣಿಯಾಗುತ್ತಿದ್ದೆವು. ಆದರೆ ಶಿವ ನಮಗೆ ವಳ ನಿದ್ದೆ ಕೊಡುತ್ತಾನೆಯೆ ? ತನ್ನ ಚತರ ಭಕ್ತಿ ಯನ್ನು ಒರೆಗಲ್ಲಿಗೆ ತಕ ನೋಡಲು ಯತ್ನಿ ಸಿದ ಹಾಲು ಜೆಲ್ಲಿದಂತಹ ಬೆಳ್ಸಿ೦ಗಳು ಹೊರಗೆ ; ಹಾಲಿಲ್ಲದ : ಕಾಫಿ ಕಷಾಯದಂತೆ ಆಯಿತು. ಮೋಡಗಳ ಪರಂಪರೆ ಬಂದು ಆಕಾಶವನ್ನೆ ಲ್ಲ ಮುತ್ತಿಕೊಂಡಿತು. ನಕ್ಸ ತ್ರ ಗಳು ಪರಾರಿಯಾದವು. ಕಿವಿ ಹೊಳ್ಳೆ ಗಳು ಒಡೆದು ಜ್‌ ಗಾಳಿ ಬೀಸಲು ಅಮರನಾಥ ಯಾತ್ರೆ ೬4 ಮೊದಲಾಯಿತು. ಸ್ನಲ್ಲ ಹೊತ್ತಾದ ಮೇಲೆ ಸಿಡಿಲು ಮಿಂಚು ಮಳೆ ಪ್ರಾರಂಭ. ಟೆಂಟು ನೆನೆದು ಮುಡ್ದೆಯಾಣಿ.ತು. ನೀರಿನ ಭಾರದಿಂದ ಬಾಗಿತು. ಹೊರಗಿನ ನೀರು ಡೇರೆಯೊಳಕ್ಕೆ ನುಗ್ಗ ಲು ಮೊದಲಾಯಿತು. ಶಿವನ ಮುಡಿಯ ಮೇಲಿರುವ ಗಂಗೆಗೆ ನಮ್ಮಂತಹ ಭಕ್ಕರನ್ನು ಕಂಡರೆ ತುಂಬಾ ಪ್ರೀತಿಯೆಂದು ಕಾಣು ವುದು. ನಾವು ಅಮರನಾಥನ ಹತ್ತಿರಕ್ಕೆ ಹೋಗುವುದಕ್ಕೆ ಮುಂಜೆಯೇ ಶಿವನ ಜಟಾಜೂಟಿದಿಂದ ಜಾರಿ ಗಂಗಾದೇವಿ ನಮ್ಮನ್ನು ಇದಿರುಗೊಳ್ಳ ಲು ಹತ್ತಿರ ಹತ್ತಿರ ಬಂದು ಕೋರೈ ಸುವ ತನ್ನ ಕರಗಳಿಂದ ಸನ್ನು ಹಾಸಿಗೆಯನ್ನು ಪಾವನಗೊಳಿ ಸಲು ಯತ್ತಿ ಸಿದಳು. ನಾವೆಲ್ಲರೂ ಎದ್ದು ಹಾಸಿಗೆ ಮುದುರಿ ಘೋಲುಗಳಿಂದ ಡೇರೆ ಮಂಂದಿದ್ದ ನೆಲ ಅಗೆದು ಗಂಗಾದೇವಿಗೆ, ಜೆ ನಿನ್ನ ಮೂಲದಲ್ಲೆ ಬಂದು ದರ್ಶನ ಪಡೆಯುತ್ತೇವೆ ತಾಯಿ ! ಸದ್ಯಕ್ಕೆ ನಮ್ಮ ನ್ಟ ಮುಟ್ಟಿದೆ ಹೋಗು'' ಎಂದು ಬೇಡಿ, ಬೇರೆ ಕಡೆ ಹೋಗುವಂತೆ ಮಾಡಿದೆವು. ಇದ್ದ ಸೈಟಿರ್‌ ಅದನ್ನೆಲ್ಲ ಹಾಕಿಕೊಂಡು ಕಂಬಳಿ ಹಾಸಿ ಕೆಳಗೆ ಮಲಗಿಕೊಂಡೆವು. ನಿದ್ದೆ ಬರಲ್ಲಿ. ನಿರ್ಜನ ಶೀತಲ ಪ್ರದೇಶ. ಗಾಢಾಂಧಕಾರ. ಡೇರೆಯ ಮೇಲೆ ಮಳೆ ಹನಿ ಬೀಳುತ್ತಿತ್ತು. ಡೇರೆಯೆಲ್ಲ ನೀರಿನಿಂದ ಭಾರ ವಾಗಿ ಕೆಳಕೆಳಗೆ ಇಳಿಯುತ್ತಿತ್ತು. ಡೇರೆಯು ಮುರಿದು ಏಲ್ಲಿ ನಮ್ಮ ಮೇಲೆ ಬೀಳುವುದೊ ಅಥವಾ ಗಾಳಿಗೆ ಹಾರಿ ಹೋಗಿ ನಮ್ಮನ್ನು ಮಳೆರಾಯನ ಪಾಲು ಮಾಡುವುದೊ ಎಂದು ವ್ಯಾಕುಲರಾಗಿ, " ಆಗಲಿ ಶಿವ ಮಾಡಿದಂತೆ. ಈ ಕೋಪವೂ ಅವನದೇ ತಾನೆ” ಎಂದು ಸ್ಪಲ್ಪ ಹೊತ್ತು ಹಾಗೆ ಇದ್ದೆವು. ವೆ ಕ್ರಮೇಣ ನಮ್ಮ ಮನಸ್ಸು ಜಾಗ್ರತಾವಸ್ಥೆಯನ್ನು ತೊಕಿ 4೪ ಅಮರನಾಥ ಯಾತ್ರೆ ಯಿತು. ಮಲಗಿದ್ದ ಪ್ರತಿಯೊಬ್ಬರೂ ಮತ್ತಾವುದೊ ತಮ್ಮ ತಮ್ಮ ಪ )ಪಂಜಕ್ಕೆ ತೆರಳಿದರು. . ೨೭ನೇ ತಾರೀಖು ನಮ್ಮ ಅಮರನಾಥದ ಯಾತ್ರೆ ಯೆಲ್ಲಿ ಆಗಲೆ ಒಂದು ದಿನ ಆಗಿದೆ. ಬೆಳಿಗ್ಗೆ ಎದ್ದೆವು. ಮಳೆ ಅನ್ನೂ ಸ್ವಲ್ಪಸ್ಪಲ್ಪ ಜಿನುಗುತ್ತಿತ್ತು. ನೆನ್ನೆ ನಾವು ಮಲಗಿ ಕೊಂಡಾಗ ಬೆಳಿಗ್ಗೆ ಅಷ್ಟು ಹೊತ್ತಿಗೆ ಎದ್ದು ತಿಂಡಿ ತಿಂದು ಬಿಸಿಲು ತಂಪಾಗಿರುವಾಗಲೇ ಹೊರಡೋಣವೆಂದು ಸಂಕಲ್ಪ ಮಾಡಿಕೊಂಡಿದ್ದೆವು. ಆದರೆ ನಮ್ಮ ಸಂಕಲ್ಪ ಒಂದು, ದೇವರ ಸಂಕಲ್ಲ ಒಂದು. ಮಳೆ ಇನ್ನೂ ಜಿನುಗುತ್ತಲೇ ಇತ್ತು. ಆ ಸ್ಥಿತಿಯಲ್ಲಿ ಹೋಗುವುದು ಹೇಗೆ? ಮುಂದಿನದಾರಿ ಬರುಬರುತ್ತಾ ಕಡಿದಾಗುವುದು. ಹಲವು *ಡೆ ಹಿಮದ ಮೇಲೆ ನಡೆಯ ಬೇಕಾಗುವ್ರದು. ಮೊದಲೆ ಹಿಮ ಜಾರುವುದು. ಆ ಮಳೆಯಲ್ಲಿ ಹಿಮದ ಮೇಲೆ ಸಿಕ್ಕಿಕೊಂಡರೆ ನಮ್ಮ ತಾಪತ | ಯವನ್ನು ಹೇಳತೀರದು. ಶಿವನಿಚ್ಛೆಯಂತೆ ಆಗಲಿ ಎಂದು ಡೇರೆಯಲ್ಲಿ ಕುಳಿತೆವು. ಡೇರೆಯ ಒಂದು ಮೂಲೆಗೆ ನಾನು ಹೋಗಿ ಶಿವ ಸಹಸ್ರನಾಮವನ್ನು ಓದಲು ಮೊದಲು ಮಾಡಿದೆ. ನನ್ನನ್ನು ಬೇರೊಂದು ಪ್ರಪಂಚಕ್ಕೆ ಕರೆದೊಯ್ಯಿತು. ಶಿವನಜ್ಞಾನ, ವೈರಾಗ್ಯ, ವಿಶ್ವಕಾರ.ಣ್ಯ, ಭಕ್ಕವಾತ್ಸಲ್ಯ, ಪ್ರೇಮ ಮುಂತಾದ ಮಹಾಗುಣಗಳಲ್ಲಿ ಮನಸ್ಸು ಮಗ್ನ ವಾಗುತ್ತ ಬಂದಿತು. ನಾನು ಅದನ್ನು ಪೂರ್ತಿಮಾಡುವ ಹೊತ್ತಿಗೆ ಮಳೆ ನಿಂತು ಸ್ವಲ್ಪ ಬಿಸಿಲು ಕಾಯಲು ಮೊದಲಾಗಿತ್ತು. ಬೇಗಬೇಗ ಎದ್ದು ಎಲ್ಲರೂ ಹೋಗಲು ಅನುವಾದೆವು. ಸುಮಾರು ನಮ್ಮ ಡೇರೆ ಇದ್ದ ಸ್ಥಳದಿಂದ ಎರಡು ಅಮರತಾಥ ಯಾತ್ರೆ ೬೫ ಫರ್ಲಾಂಗುಗಳು ಹೋದಮೇಲೆ ನಮ್ಮ ಪ್ರಯಾಣದಲ್ಲಿ ಮೊದಲು ಹಿಮದಮೇಲೆ ನಡೆಯುವ ಅನುಭವ ದೊರಕಿತು. ಸುಮಾರು ಅರ್ಧ ಫರ್ಲಾಂಗು ಬರಿಯ ಹಿಮದಮೇಲೆ ನಡೆಯ ಬೇಕು. ದೊಡ್ಡ ಒಂದು ಕಣಿವೆಕೆಳಗೆ ನದಿ ವೇಗವಾಗಿ ಹರಿದುಕೊಂಡು ಹೋಗುತ್ತದೆ. ಆ ವೇಗವಾಗಿ ಹರಿಯುವ 'ನದಿಯಮೇಲೆ ದೊಡ್ಡ ಸೇತುವೆಯಂತೆ ಹಿಮ ನಿಂತಿತ್ತು, ಆ ಸೇತುವೆ ದಪ್ಪ ಸುಮಾರು ಹದಿನೈದು ಇಪ್ಪತ್ತು ಅಡಿಗಳಾದರೂ ಇರಬೇಕು. ಕಾಲಿಗೆ ಕ್ಲ್ನಾನ್ನಾಸ್‌ ಬೂಡ್ಸನ್ನು ಹಾಕಿಕೊಂಡಿ ಡ್ಲೆವು. ನಡೆಯುವಾಗ ಸ್ವಲ್ಪ ನಿಂತೆರೂ ಕೆಳಗಿನ ಶೀತ ಕಾಲಿ ನೊಳಗೆ ಕೊರೆಯುತ್ತಿತ್ತು. ಅಂತು ನಡೆದು ಆದಮೇಲೆ ದೊಡ್ಡ ಘಾಟನ್ನು ಹತ್ತಬೇಕಾಯಿತು. ನಮ್ಮ ಪ್ರಯಾಣದಲ್ಲೆಲ್ಲಾ ಇದೇ ಬಹಳ ಕಡಿದಾದ ಸ್ಥಳ, ಇದನ್ನು ಪಿಸಿಘಾಟ್‌ ಎನ್ನು ತ್ತಾರೆ... ಸುಮಾರು ಎರಡ.ಮೈಲಿಗಳಷ್ಟು 7 ನೇರವಾಗಿ ಹತ್ತಿ, ಕೊಂಡು ಹೋಗಬೇಕು. ಸಣ್ಣರಸ್ತೆ, ಇಲ್ಲೇ ಕೆಳಗಡೆ ಕಾಡು ಕೊನೆಯಾಗುವುದು. ಮೇಲೆ ಹಿಮ ಮೊದಲಾಗುವುದು. ಬೊಡ್ಡ ದೊಡ್ಡ ಗಿಡಗಳೆಲ್ಲ ಮಾಯವಾಗುವುವು. ಜ್ಯನಿಪರ್‌ ಎನು ವ ಸಣ್ಣಸಣ್ಣ ಪೊದೆಗಳು ಮಾತ ) ಮೇಲೆ ಇರುವುವು. ಇದನ್ನು ಏರಿದಮೇಲಂತೂ ನನಗೆ ಸಾಕುಸಾಕಾಗಿ ಹೋಯಿತು. ತಲೆ ಸುತ್ತಲು ಮೊದಲಾಯಿತು. ಹೊಟ್ಟೆ ತೊಳಸಲು ಮೊದ ಲಾಯಿತು. ಬಾಯಾರಿಕೆ ಬೇರೆ. ಥರ್ಮಾಸ್‌ಫ್ಲಾಸ್ಕ್‌ ಕುದುರೆಯಮೇಲೆ ಹೋಗಿತ್ತು. ಅದು ಬರಬೇಕಾದರೆ ಮತ್ತೊಂದು ಗಂಟೆಯಾದರೂ ಕಾಯಬೇಕಾಗಿತ್ತು. ಹಲವಾರು ನೀರಿನ ಪ್ರವಾಹ ಸುತ್ತಲೂ ಹರಿದುಹೋಗುತ್ತಿತ್ತು. ಬಾಯಾ Ak ಅಮರನಾಥ ಯಾತ್ರೆ ರಿಕೆ, ಕುಡಿಯೋಣವೆಂದು ಕೈಯಿಂದ ನೀರನ್ನು ಮುಟ್ಟಿದರೆ ಸೈ ಕೊರೆದುಹೋಗುತ್ತಿತ್ತು. ಒಂದುಸಲ ನೀರನ್ನು ಕುಡಿದತಕ್ಟ ಣವೆ ಮೊದಲು ಬಟಿ ಯಿಂದ ಕೈಯನ್ನು ಒರಸಿಕೊಳ್ಳಬೇಕಾಗಿತ್ತು. ಇಲ್ಲದೇ ಒಂದುತೊಟ್ಟು ನೀರು ಕೈಮೇಲೆ ಇದ್ದರೂ ಆಗುವ ವ ಥೆ ಹೇಳತೀರದು. ಸುತ್ತಲೂ ನೀರು ಆದರೆ ಬಾಯಾರಿಕೆ ಇಂಗಿಸಲು ನೀರಿಲ್ಲ ಎಂದಾಯಿತು. ನನ್ನ ಜೊತೆಯಲ್ಲಿ ಬರುತ್ತಿದ್ದ ಮಿಲಿಟಿರಿ ಅಧಿಕಾರಿ ತುಂಬಾ ಬಾಯಾರಿಕೆ ಆದಾಗ ಆದನ್ನು ತಡೆದುಕೊಳ್ಳಬೇಕೆಂದೂ ಹಾಗೆ ಒಂದುಸಾರಿ ತಡೆದುಕೊಂಡಕೆ ಮುಂದೆ ಬಾಯಾರು ವುದು ಕ್ರಮೇಣ ಕಡಿಮೆಯಾಗುವುದೆಂದೂ ಹೇಳಿದನು. ಸೈನ್ಯದಲ್ಲಿ ಇದೊಂದುತಿಕ್ಟಣವಂತೆ.ಉರಿಬಿಸಿಲಿನಲ್ಲಿ ಎಂಟುಹತ್ತು ಮೈಲಿ ಓಡುವಂತೆ ಮಾಡುತ್ತಾರೆ. ಪ ತಿಬಬ್ಬರ ಹತ್ತಿರದಲ್ಲೂ ನೀರಿನ ಬುಡ್ಡಿಯಲ್ಲಿ ನೀರು ಇರುತ್ತದೆ. ಆದರೂ ಯಾರೂ ನೀರನ್ನು ಹುಡಿಯಬಾರದಂತೆ. ಗುರಿಯನ್ನು ಮುಟ್ಟಿ ದಮೇಲೆ ಪ )ತಿಯೊಬ್ಬರ ನೀರಿನ ಸೀ ಸೆಯನ್ನು ತೆಗೆದುಕೊಂಡು ಅದರೊಳಗೆ ಎಷ್ಟು ನೀರು ಕಡಿಮೆಯಾಗಿದೆ ಎಂದು ನೋಡಿ ಯಾರಲ್ಲಿ ನೀರು ಕಡಿಮೆಯಾಗಿದೆಯೋ ಅವರನ್ನು ಶಿಕ್ಷ ಗೆ ಗುರಿಪಡಿಸು ವರಂತೆ. ಇದೊಂದು ದೊಡ್ಡ ನೀತಿ. ಎಲ್ಲಾ ಕಾರ್ಯಕ್ಷೆ ತ್ರಕ್ಕೂ ಅನ ಎಯಿಸುವುದು. ಹಲವಾರು ಅಭ್ಯಾಸಗಳು ನಾವು ಅದನ್ನು ಬಿಟ್ಟಮೊದಲು ನಮ್ಮನ್ನು ಹೆಚ್ಚು ಪೀಡಿಸುವುವು. ಎಂದು ಅದನ್ನು ಆಗ ನಿಗ್ರಹಿಸಬಲ್ಲೆ ವೋ ನಂತರ ಮಾತ್ರ ಅವುಗಳ ಆವೇಗ ಕ್ರಮೇಣ ಕಡಿಮೆಯಾಗುವುದು. ಸುಮಾರು ಎರಡು ಗಂಟೆಹೊತ್ತಿಗೆ ಎರಡನೇ ನಿಲ್ದಾಣ 1 ಲೆ ಮೇ ದ ಸರೋನರ ಗ ನಾ ಶೇಷ ಶ್ಯ ಅಮರನಾಥ ಯಾತ್ರೆ ೬೭ ವಾದ ಶೇಷನಾಗಳ್ಕೆ ಸೇರಿದೆವು. ಇದರ ಎತ್ತರ ಸುಮಾರು ೧೨,೫೦೦ ಅಡಿ. ಹಿಮಾವೃತ ಪರ್ವತಗಳು ಬಲಗಡೆ, ಅದರ ಬುಡದಲ್ಲಿ ಶೇಷನಾಗ ಸರೋವರ. ಅದರ ಮೇಲೆ ಸುಮಾರು ಐನೂರುಅಡಿ ಎತ್ತರದಲ್ಲಿ ನಾವು ಅಲ್ಲೆ ಇದ್ದ ಒಂದು ಯಾತ್ರಿಕ ರಿಗಾಗಿ ಕಟ್ಟಿದ ನ ಮನೆಯಲ್ಲಿ ಇಳಿದುಕೊಂಡೆವು. ಹಿಂದಿನದಿನ ಔಷಧಿ ಕೊಟ್ಟುಸ್ನೇಹಮಾಡಿಕೊಂ್ಲಡವನ ಹೆಸರನ್ನು ಹೇಳಿದಮೇಲೆ ಅದರ ತ ಒಲಿ ಕೊಂಡನು. ಇದೊಂದು ಮನೋಹರ ದೃಶ್ಯ ಅಮರನಾಥಯಾತ್ರೆಯಲ್ಲೆಲ್ಲ, ಸರೋವರದ ಮೂರುಕಡೆಯೂ ಹಿಮಪರ್ವತಗಳಿವೆ. 8 ಪರ್ವತಕ್ಕೆ ಕೈಲಾಸ ಪರ್ವತವೆಂದು ಹೆಸರು. ಅದರಮೇಲೆಲ್ಲಾ ಹಿಮ ಯಾವಾ ಗಲೂ ಗಡ್ಡೆ ಗಡ್ಡೆ ಕಟ್ಟಿ ಕೊಂಡು ಕ್ರಮೇಣ ಜಾರಿ ಸರೋವರಕ್ಕೆ ಸೇರುತ್ತದೆ. ಕರಗದ ದೊಡ್ಡ ದೊಡ್ಡ ನೀರ್ಗಲ್ಲುಗಳು ಶೆ ಕೇತ ಮದ್ದಾನೆಗಳಂತೆ ಸರೋವಂದನೇಲೆ' ತೇಲುವುದನ್ನು ಸೋಡ ಬಹುದು, ಸರೋವರದ ಒಂದುಕಜಿ ಮಾತ್ರ ಸಣ್ಣದೊಂದು ಮೂಲೆಯಿಂದ ನೀರು ವೇಗವಾಗಿ ಹರಿದುಹೋಗುವುದು. ಇದೆ ಮುಂದೆ ನದಿಯಾಗಿ ಪಹಿಲಗಾಮಿನ ಹತ್ತಿರ ಹರಿಯುವುದು. ನಾನು ಮಾಡಿದ ಪ್ರಯಾಣದಲ್ಲೆ ಲ್ಲಾ ಇಂದಿನದು ತುಂಬಾ ಶ ಶ್ರ ಮಸಾಧ್ಯ ವಾದುದು, ಆಯಾಸ ಬಲ್ಲ ದಿನಗಳಿಗಿಂತಲೂ ಫಟಾ ಗತ್ತು. ಆದರೆ ನಾವು ನೋಡಿದ ಈ ಭವೃ ಸೌಂದರ್ಯ ದೃಶ್ಯ "ತ್ತೆ, ಲ್ಲವನ್ನೂ ಮರೆಸುವಂತೆ ಇತ್ತು. ಅಂತಹ ಪ ಪ ಶೃತಿ ದೃಶ್ಯವನ್ನು ನೋಡುವುದು ಅಪರೂಪ. ಕಣ್ಣೆಕ್ಕೆ ತಕ್ಕ ಪ್ರತಿ ಫಲ ತೇಷನಾಗ ಸರೋವರಕ್ಕೆ ಬಂದಮೇಲೆ ದೊರಕಿತು. ಸಂಜೆ ಊಟಮಾಡಿ ಮುಂಡೆ. ಕುಳಿತೆವು. ಹುಣ್ಣಿ ಮೆಗೆ ಇನ್ನೂ Ww ಅಮರನಾಥ ಯಾತ್ರೆ ಎರಡುದಿನಮಾತ್ರ ಉಳಿದಿತ್ತು. ಸಂಧ್ಯಾರಾಗದ ಸೌಂದರ್ಯ ಕಳೆದಮೇಲೆ ಕ್ರ ಜಾ ಚಂದ್ರ ಸರೋವರದ ಮೇಲೆ ಬೆಳಗಲು ಮೊದಲಾದ. "ಚಂದ್ರ ಸಃ ಸರೋವರದ ನೀರಿನಮೇಲೆ ಬಿದ್ದಾಗ ಪ್ರ ತಿಬಿಂಬಿನದ ದ್ಧ ಶ್ಯ ಒಂದು ಅಪೂರ್ವ ಆನಂದಾ ನುಭವವನ್ನು ಕೊಟ್ಟಿತು. ಸಮಾಧಿಸ್ನ ಶಿವನ ಮೊಗದ ಮಂದ ಹಾಸದಂತೆ ಇತ್ತು. ಕೈಲಾಸಪರ್ವತಗಳ ಶಿಖರಗಳು ಧ್ಯಾನ ಮಗ್ಗ ಶಿವನ ನೆನಪನ್ನು ತರುತ್ತಿತ್ತು. ಈ ಒಂದು ದೃಶ್ಯಸಾಕು ನಮ್ಮ ಕಷ್ಟಕ್ಕೆ ತಕ್ಕ ಪ್ರತಿಫಲ ಕೊಡುವುದಕ್ಕೆ. ಈ ಮಹಾ ದರ್ಶನಾನಂದಕ್ಕೆ ನಾವು ಪಟ್ಟಿ ಕಷ ವೆಲ್ಲವೂ ಅತ $ಲ್ಬವೆಂದು ತೋರಿತು. ಇಂದಿ ್ರಯಾತೀತ ಆಸಂದಸರಿರ್‌ಲ್ಲಿ ದೊರಕು ವುದು. ಅದನ್ನು ಕುಳಿತು ನೋಡುತ್ತೆ ನೋಡುತ್ತ ತನ್ಮಯ ನಾಗುತ್ತಿದ್ದೆ. ಆದರೆ ಚಳಿ ಗಾಳಿ, ಹಾಕಿಕೊಂಡ ಬಟ್ಟೆ ಗಳಿಲ್ಲ ವನ್ನೂ ತೂರಿ ಮೂಳೆಗೂ ಪ್ರವೇಶಿಸುವಂತೆ ಇತ್ತು. ಆ ದಿವ ಸೌಂದರ್ಯಕ್ಕೆ ಮಣಿದು ರೂವಿ.ಗೆ ಬಂದು ಇದ್ದ ಬೆಚ್ಚನೆಯ ತಂಬಳಿಯನ್ನೆ ಲ್ಲ ಹೊದೆದುಕೊಂಡು, ಸರೋವರದ ವಿಮಲ ಕಾಂತಿಯೊಂದನ್ನೇ ನೆನೆಯುತ್ತ ಮಲಗಿದೆವು. ಅಂದಿನ ದಿನದಷ್ಟು ಗಾಢನಿದೆಯೆ೦ದೂ ಬಂದಿರಲಿಲ್ಲ. ಅಷ್ಟು ಬೇಸತ್ತುಹೋಗಿ ದ್ದೆ ವು. ನಮ್ಮ ಯಾತ್ರೆಯಲ್ಲಿ ಇಂದಿನ ದಿನ ಒಂದು ಅತಿರೇಕದ ದಿನ. ಅತಿಕಷ್ಟ ದ ದಾರಿ, ಸುಂದರತರ ದ ಶ್ಯ, ಗಾಢತಮ ನಿದ್ರೆ. ೨೮ನೇ ತಾರೀಖು ಬೆಳಿಗ್ಗೆ ಏಳು ಗಂಟಿ ಹೊತ್ತಿಗೆ ಎದ್ದು ಹೊರಟಿವು. ಇಲ್ಲಿಂದ ಸಂಚತರಣಿ ಎಂಬ ಮೂರನೆ ನಿಲಾ ಣಕ್ಕೆ ಎಂಟು ಮೈಲಿಗಳು, ಇಲ್ಲಿಂದ ಸುಮಾರು ಎರಡು ಮೈಲಿ ಮೇಲೇರಬೇಕು. ಆಗ ವಾಬ್‌ಜಾನ್‌ ಎಂಬ ಸ್ಥಳಕ್ಕೆ ಬರು ಟಮರನಾಥ ಯಾತ್ರೆ WV, ತ್ತೇವೆ... ಅದು ೧೪೦೦೦ ಅಡಿಗಳ ಎತ್ತರದಲ್ಲಿರುವುದು. ನಮ್ಮ ಯಾತ್ರೆಯಲ್ಲೆಲ್ಲಾ ಏರುವ ಅತ್ಯೆಂತ ಎತ್ತರವಾದ ಸ್ಥಳವೇ ಇದು. ಸುತ್ತಲೂ ಕೊರೆಯುನ ಗಾಳಿ ಬೀಸುತ್ತ ಇರು ವುದು. ಇಲ್ಲಿಂದ ಪಂಚತರಣಿ ಕಡೆಗೆ ಇಳಿಜಾರು. ನಡೆದು ಕೊಂಡು ಹೋಗಲು ಕಷ್ಟವೇನೂ ಆಗಲಿಲ್ಲ. ಪಂಚತರಣಿಗೆ ಸುಮಾರು ಹನ್ನೊಂದು ಗಂಟಿ ಹೊತ್ತಿಗೆ ಸೇರಿದೆವು. ಇದರ ಎತ್ತರ ಸುಮಾರು ೧೨೫೦೦ ಅಡಿಗಳು. ಪಂಚತರಣಿ ಅಂದರೆ ಐದು ನದಿಗಳು ಸುಧಿಸುವ ಸ ಸ ಳು ದೊಡ್ಡ ಬಯಲಿ ನಲ್ಲಿ ಐದು ಹಿಮ ನದಿಗಳು ಸಣ್ಣದು ದೊಡ್ಡ ದು ಎಲ್ಲ್ಲಾ ಸೇರಿ, ಇಲ್ಲಿ ಸೇರು ವುವ್ರ. ಇದರ ದಡದಲ್ಲಿಯೇ ಹೀಕಿಯನ್ನು ಹೂಡಿದೆವು. ಸ ವಿಶ್ರಾಂತಿ ತೆಗೆದುಕೊಂಡು ಆದಮೇಲೆ ಆ ನದಿಯಲ್ಲಿ Cy ಮಾಡಲು ಸಾಧ್ಯವೆ: ಎ೦ದು ನಾನು ಯೋಚಿಸುತ್ತಿದ್ದೆ. ಅದರಲ್ಲಿ ಕಾಲಿಟ್ಟ ಒಡನೆ ಕಾಲೆಲ್ಲ ಸೇದಿಕೊಂಡು ಹೋಗುತ್ತಿತ್ತು. ಅ೦ತಹ ಸ್ಥಿತಿಯಲ್ಲಿ ಸ್ನಾ ನಮಾಡುವುದು ಅಸಾಧ್ಯ. ಬಿಸಿ ನೀರನ್ನು ಕಾಯಿಸಿ ಸ್ಪಾ ನಮಾಡಲು ಪ )ಯತ್ನಿ ಸಿದರೆ ಮೂರು ದಿನದ ಊಟದ ಇದ್ದಿ ಲೆಲ್ಲ ಖರ್ಚಾಗಿ ಮಾರನೆ ದಿನದಿಂದ ಅಡಿಗೆ ಇಲ್ಲದೆ ಉಪವಾಸ AS ಆದರೂ ಸ್ನಾನ ಬಿಟ್ಟು ಎರಡು ದಿನಗಳಾಗಿತ್ತು. ನಡೆದು ಚಿವರಿ ಬೇಸತ್ತು ಹೋಗಿದ್ದೆವು. ಆಗ ಬಿಸಿಲಿನಲ್ಲಿ ಸ್ವಲ್ಪ ಹಾಯಾಗಿ ಕುಳಿತು ಕೊಂಡಿದ್ದಾಗ ನಮ್ಮ ಮಿ.ಲಿಜಿರಿ ಜ್‌ ಬರಿ ಕೌಪೀನದಲ್ಲಿ ಕೊನೆಯ ಒಂದು ನದಿ ಹತ್ತಿರ ಸ್ಟಾ ನಮಾಡುತ್ತಿದ್ದ. ಇದನ್ನು ನೋಡಿ ನಮಗೆ ಆಶ್ಚರ್ಯವಾಯಿತು. ಈ ಮನುಷ್ಯ ಸ್ನಾನ ಮಾಡುತ್ತ ಹಾಗೆ ಚಳಿಯಿಂದ ಘನೀಭೂತನಾಗಿ ಬಿಟ್ಟಿಕೆ ಇವನ ೭೦ ಅನುಕನಾಥ ಯಾತ್ರೆ ದುಃಖಸಮಾಚಾರವನ್ನು ಮಿಕ್ಕವರಿಗೆ ತಿಳಿಸುವ ಜವಾಬ್ದಾರಿ ನಮಗೆ ಬರುವುದು ಎಂದು ಸ್ಥಾ ನಮಾಡುನವನ ಹತ್ತಿರ ಹೋಗಿ "ಏನು ನೀರು ಹೆಚ್ಚು ತಣ್ಣ ಗಿಲ್ಲವೆ'' ಎಂದೆ. ಆತ ಇಲ್ಲ ಕೇವಲ ನಮ್ಮ ದೇಶದ ಕಡು ತಿ ಸರು ಇರುವಂತೆ ಮಾತ್ರ ಇರುವುದು ಎಂದ. ನದಿ ಹತ್ತಿರ "ಹೋಗಿ ಚಾಚಾ ಮುಟ್ಟಿದಾಗ ಆ ನೀರು ಅಷ್ಟು ತಂಪಾಗಿರಲಿಲ್ಲ. ಮತ್ತೆ ಕೆಲವು ಗಜ ದೂರದಲ್ಲಿ ಹರಿಯುವ ಇನ್ನೊ ೦ದು ನದಿಯನ್ನು ಘೆ ಸ್ಸಯ್ಸಲ್ಲಿ ಮುಟಿ ಶೈದೊಡನೆಯೇ ವಿದ್ಯು ತ್‌ ಕಕಿಯಂತೆ ಆತಂಪ್ರ ನಮ್ಮ ಕ್ಸ ಗೆ ತಾಶುತ್ತಿ ತ್ತು. ಇದಕ್ಕೆ ಕಾರಣ, ನೀರಿನ ಉಷ್ಣ ನ ra ನೀರು ಎಷ್ಟು ದೂರದಿಂದ ಹರಿಯುತ್ತದೆ, ಎಷ್ಟು ಗಾತ್ರವಿದೆ ಎನ್ನುವುದರ ಮೇಲೆ ನಿಂತಿದೆ. ಸಣ್ಣ ಹಿಮ ಪ )ವಾಹ ಬಹಳ ದೂರದಿಂದ ಹರಿದುಕೊಂಡು ಬರುವಾಗ ಬಿಸಿ ವಸಿ ಸ ಲ್ಪ ತಂಪನು ಕಳೆದುಕೊಳ್ಳುವುದು. ಹಾಗಲ್ಲದೆ ಹತ್ತಿರ ದಿಂದ ಡಿ ಹರಿದು ಬರುವ ದೊಡ್ಡ ಪ್ರವಾಹದಲ್ಲಿ ಹೆಚ್ಚು ಶೀತವಿರುವುದು. ' ಎಲ್ಲಾ ಧೃರ್ಯವಾಗಿ ನೀರಿಗೆ ಇಳಿದು ಸಾ )ಿ ನಮಾಡಿ ಒಟ್ಟಿ ಒಗೆದು ಡೇರೆ ದಾರಗಳ ಮೇಲೆಲ್ಲಾ ಬಟ್ಟೆ ಒಣಗಿಹಾಕಿದೆವು. “ಲ ಹೊತ್ತಾದಮೇಲೆ ಹಲವು ಯಾತ್ರಿಕರು ಒಬ್ಬರಾದ ಮೋಲೊಬ್ಬ ರು ಬಂದು ಪಾಳೆಯಬಿಟ್ಟಿರು. ನಾವೇ ಸುಮಾರು ಇಪ್ಪತ್ತೈ ದು ಮೂವಕ್ಕು ಜನರಿದ್ದೆವು. ಆ ನಿರ್ಜನ ಪ ದೇಶದಲ್ಲಿ ಮತ್ತು ಈ ಸಮಯದಲ್ಲಿ ಅಷ್ಟು ಜನ ಸೇರುವುದು ಅಪರೂಪ, ನಮಗೂ ಒಂ೦ಟಿಯಾಗಿದ್ದು ಸಾಕಾಗಿತ್ತು. ಹೊಸ ಹೊಸ ಮಾನವ ವ್ಯಕ್ತಿ ಗಳನ್ನು ನೋಡಿದಾಗ ಆನಂದ ವಾಯಿತು. ಮಾನವ ಸಾಮಾಜಿಕ. ಜೀವಿ. ಕೆಲವು ವೇಳೆ ಅಮರನಾಥ ಯಾತ್ರೆ ೭೧ ಬೇಸಕ್ಕು ನಿರ್ಜನಪ್ರದೇಶಕ್ಕೆ ಹೊರಟು ಹೋದರೂ ಸ್ವಲ್ಪ ಹೊತ್ತಾದ ಮೇಲೆ ಜೊತೆಗಾರರನ್ನು ಇಚ್ಛಿ ಸುತ್ತಾನೆ. ಯಾತ್ರಿ ಕರ ತಂಡದಲ್ಲಿ ಮುದುಕಿಯರಿದ್ದ ರು, ಮುದುಕರಿದ್ದರು. ಪ್ರಾಯದ ಗಂಡಸರು, ಹೆಂಗಸರು ಇದ್ದರು. ಜೊತೆಗೆ ಒಂದು ಮನೆಯ ಸಂಸಾರವೆಲ್ಲ ಬಂದಿತ್ತು. ಒಂದು ವರ್ಷದ ಮಗುವಿ ನಿಂದ ಹಿಡಿದು ಅಧಸ್ತೆ ಹಿರಿಯದಾದ ನಾಲ್ಕೆ ಸದು ಜನ ಮಕ್ಕಳು ತಾಯಿ, ತಂದೆ, ತಾತ ಎಲ್ಲರೂ ಇದ್ದರು. ಇವರನ್ನು ನೋಡಿ ನಮಗೆ ಸುತೋಷವಾಯಿತು. ಆ ಹುಡುಗರೆಲ್ಲ ಕುದುಕೆಯ ಮೇಲೆ ಬಂದಿದ್ದರು. ಮುದುಕ ಕೂಡ ಶ್ರದುರೆಯ ಮೇಲೆ ಬಂದಿದ್ದ. "ಈ ವಯಸ್ಸಿನಲ್ಲಿ ಇಂತಹ ತೀರ್ಥಯಾತ್ರೆಯೆ ? '' ಎಂದು ಹೇಳಿದಾಗ, “ಹೇಗಿದ್ದರೂ ಇನ್ನು ಕೆಲವು ವರ್ಷದಲ್ಲಿ ನಮ್ಮ ಜೀವನಯಾತ್ರೆ ಮುಗಿಯುತ್ತ ದೆ. ಆ ಜೀವನ ಅಮರನಾಥ ಯಾತ್ರೆ ಚಾ ಹೋದರೆ ಅದೊಂದು ದೊಡ್ಡ ವರ ಆದರೆ ಕ್‌ ಈ ದೇಹಕ್ಕೆ ಆಗುವ ಅಂಜಿಕೆ ಇಲ್ಲ''ಎಂದನು. ಆ ಸಣ್ಣ ಸಣ್ಣ ಹುಡುಗರನ್ನು ಹೇಗೆ ಕರೆದುಕೊಂಡು ಹೋಗು ತೀರಿ ೬48% ಹೇಳಿದಾಗ, ಹತ್ತು ಹನ್ನೆ ರಡು ವರ್ಷದ ಇಬ್ಬ ರು ಹುಡುಗರು ತಾನೇ ಕುದರೆಯ 'ಹೀಲೆ eI ಹೋಗುತ್ತಾರೆ. ಸಣ್ಣ ಒಂದು ವರ್ಷದ ಮಗು ತಾಯಿ ಯೊಂದಿಗೆ ಕುದುರೆಯ BE ನಾಲ್ಕು ವರ್ಷದ ಹುಡುಗ ತಂದೆಯ ಜೊತೆಗೆ ಕುದುರೆಯ ಮೇಲೂ ಹೋಗುತ್ತಾರೆ ಎಂದನು. ಅನೇಕ ಹೆಂಗಸರು ಕೂಡ ಧ್ಭರ್ಯವಾಗಿ ಕುದುರೆಯ ಮೇಲೆ ಎಂತಹ ಕಡಿದಾದ ರಸ್ತೆಯಲ್ಲಿಯೂ ಹೋಗುತ್ತಿದ್ದರು. ತೀರ್ಥಯಾತ್ರೆ ಗಾಗಿ ಇನರಲ್ಲಿದ್ದ ದೈರ್ಯ ಉತ್ಸಾ ಹ ಭಕ್ತಿ ೬೨ ಅಮರನಾಥ ಯಾಕ್ರ ಯನ್ನು ನೋಡಿ ನನಗೆ ಆಶ್ಚರ್ಯವಾಯಿತು. ನಾನು ಮೊದಲು ತುಂಬಾ ಶಕ್ತಿವಂತರು ಮತ್ತು ಗಂಡಸಖ ಮಾತ್ರ ಈ ತೀರ್ಥ ಯಾತ್ರೆ ಗೆ ಬರುತ್ತಾರೆಂದು ಭಾವಿಸಿದ್ದೆ .ಆದ ೨ ನನ್ನ ಕಣ್ಣ ಮುಂದೆ ಇರುವ ಮುದುಕರು ಮಕ್ಕಳು ಇವರನ್ನು Nie ಅವರ ಭಕ್ತಿ ಎಷ್ಟು ಆಳವಾದುದು, ಶಿವನಿಗಾಗಿ ಎಲ್ಲವನ್ನೂ ಬಿಟ್ಟು ಇಷ್ಟು ಹ ವನ್ನು ಸಹಿಸುವುದಕ್ಕಾಗಿ ಸಿದ್ಧವಾಗಿರುವ ಕಾ ಮಾರನೆ ದಿನ ೨೯ನೇ ತಾರೀಖು ಹುಣ್ಣಿಮೆ. ಇಂದೇ ಅಮರನಾಥ ದರ್ಶನಕ್ಕೆ ಹೋಗುವ ದಿನ. ಬೆಳಿಗ್ಗೆ ನಾಲ್ದು ಗಂಟಿಗೆ ಎದ್ದು ನಮ್ಮ ದಿನಚರಿಯನು | ಪೂರೈಸಿಕೊಂಡೆವು. ಹತ್ತಿರದಲ್ಲೆ ವಲಸೆಬಂದಿದ್ದ ಕೆಲವು ಕುರುಬರಿಗೆ ಹೇಳಿ ಸವಾರಿಗೆ ನಾಲ್ಕು ಕುದುರೆ ಮಾಡಿಕೊಂಡೆವು. ಅವತ್ತೇ ಅಮರನಾಥ ದರ್ಶನ ಮಾಡಿಕೊಂಡು ಚಂದನವಾಡಿಯ ತನಕ ಹೊರಟು ಬಿಡಬೇಕೆನಿಸಿತು. ನಡೆದುಕೊಂಡುಹೋದರೆ ಅದು ಅಸಾಧ್ಯ. ಆದರೆ ನಮ್ಮಲ್ಲಿ ಕುದುರೆಯಮೇಲೆ ಕುಳಿತುಕೊಂಡು ಯಾರಿಗೂ ಅಭ್ಯಾಸವಿಲ್ಲ. ಇದೊಂದು ನವೀನ ಅನುಭವ. ಏಳು ಬೀಳು ಗಳಲ್ಲಿ ಕುದುರೆಯಮೇಲೆ ಹತ್ತಿ ಇಳಿದು ಹೋಗಸೇಕಾದರೆ ಪ್ರಥಮತಃ ಕುಳಿತುಕೊಳ್ಳು ವವನಿಗೆ ಇದು ಅನುಭವ ವೇದ್ಯ ನ ವಿವರಿಸುವುದು ಕಷ್ಟ. ಪಂಚತರಣಿಯಿಂದ ಐದುಘಂಟೆಗೆ "ಹೊರೆಟೆವು. ಹಲ್ಲಿಂದ ಅಮರನಾಥಕ್ಕೆ ಐದು ಮೈಲಿಗಳು. ಇದರಲ್ಲಿ ಒಂದೂವತಿ ಮೈಲಿ ಬೆ. ಏರಬೇಕು. ನಂತರ ಆ ಒಂದೂವರೆನೆ. ಲಿ ಬೆಟ್ಟ ಇಳಿ ಮಬೇಕು ಜಟ ಹಿಮದಿಂದ ತುಂಬಿದ ಕಣಿವೆಯೊಂದಕೊಬಗೆ ಸುಮಾರು ಅಮರನಾಥ ಯಾತ್ರೆ ೬ಕ್ಕಿ ಎರಡುಮೈಲಿ ನಡೆದುಕೊಂಡು ಹೋಗಬೇಕು. ನಮಗೆ ಮೊದಲೆ ಕುದುರೆಯ ಮೇಲೆ ಕುಳಿತು ಅಭ್ಯಾಸವಿಲ್ಲ. ಇಳಿಜಾರಿನಲ್ಲಿ ಅದು ಒಂದುಸ್ಪಲ್ಪ ಓಡುವುದಕ್ಕೆ ಮೊದಲಾಯಿತೆಂದರೆ ಎಲ್ಲಿ ಕೆಳಗೆ ಬಿದ್ದುಬಿಡುವೆವೊ ಎಂಬ ಅಂಜಿಕೆ. ಬೆಟ್ಟಿ ಏರುವಾಗ ಲಂತೂ ದಾರಿ ಅತಿ ಕಡಿದು. ಕೆಲವು ಅಂಗುಲ ಅತ್ಮಲಾಕಡೆ ಿತ್ತೆಲಾಕಡೆ ಕುದುರೆ ಜಾರಿದರೂ ಕೆಳಗೆ ಹಿಮನದಿಗಳು ಹರಿ ಯುವ ಪ ಶ್ರ ವಾಹಕ್ಕೆ ಬೀಳಬೇಕು. ಆ ನೀರಿನಲ್ಲಿ ಎರಡು ನಿಮಿಷ ತೇಲಿದರೆ ದೇಹವೆಲ್ಲ ಹಿಮದಂತೆ ಫುನೀಭೂತವಾಗುವುದು. ಆಗಲೇ ಅಂಜೆಕ ಅಂಜಿಕೆಯಿಂದ ಕುದ.ರೆಯಮೇಲೆ ಕುಳಿತು ಕೊಂಡು ಲಗಾಮು ಜೀನು ಎಲ್ಲವನ್ನೂ ಹಿಡಿದುಕೊಂಡು ಜೋಪಾನದಿಂದ ಹತ್ತುತ್ತಿರುವಾಗ ER ನಿಂದ ಬರುವ ಯಾತ್ರಿ ಕಳೊಬ್ಬ ಳು ನಮ್ಮನ್ನು ನೋಡಿದಳು. ಆಕೆ ತನ್ನ ಕುದುತೆ ಜಂ ಒಂದುವರ್ಷದ ಮಗುವನ್ನು ಕೂಡಿಸಿಕೊಂಡು ಲೀಲಾಜಾಲವಾಗಿ ಮರಣ ಹೊಂಚುಹಾಕುತ್ತಿ ರುವ ಕಣಿನೆ ಯನ್ನೂ ಗಮನಕ್ಕೆ ತಾರದೆ ಹೋಗುತ್ತಿದ್ದಳು. “ ಡಂ್‌ನಕೂ ಸ್ವಾಮಿಜಿ, ಕುಚ್‌ನಯ್‌ '' ಎಂದು ಅಭಯವಜನವಿತ್ಮಳು. ಆಕೆಯ ಧೈರ್ಯ ನೋಡಿ ನನುಗೂ ಧೃರ್ಯ ಬಂದಿತು. ಈ ಧೈರ್ಯ ಒಂದು ಸಾಂಕ್ರಾಮಿಕ ವಸ್ತು. ಒಬ್ಬನಲ್ಲಿದ್ದರೆ ಮತ್ತೊಬ ನಿಗೂ ಬರುವುದು. ನಮ್ಮ ಮುಂದೆ ಆಕೆ ಫಾ ಆಳನ್ನು ' ಹಿಂಬಾಲಿಸಿದೆವು. ಆ ಮಗುವಿನ ಮೇಲೆ ಮಮತೆ ಎಷ್ಟು ಆ ತಾಯಿಗೆ! ಆ ಮಗುವಿಗಾಗಿ ಎಷ್ಟು ಕಷ್ಟ ವನ್ನು ಸಹಿ ಹ ಸುಖವಾಗಿ ಅದನ್ನು ಮನೆಯಲ್ಲಿ” ಬಿಟ್ಟು ಬ ಬಹು ದಾಗಿತ್ಮು. ಆದಕೆ ಆ ಮಗುವಿಗೂ ಆಕ್‌ ದರ್ಶನ ೭೪ ಅಮರನಾಥ ಯಾತ್ರೆ ವಾಗಲಿ, ಅಮರನಾಥನ ಆಶೀರ್ವಾದ ಬಲವಿರಲಿ, ಎಂದ. ಶಿವನ ಅಡಿದಾವರೆಯಲ್ಲಿಡಲು ಕರೆದುಕೊಂಡು ಹೋಗುತ್ತಿದ್ದಳು. ಇಂತಹ ತಾಯಿಯ ಮಗುವಾಗಿ ಹುಟು ನುಜೊಂದು ಭಾಗ್ಯ ವೆಂದುಕೊಂಡೆ. ಆಕೆ ತನ್ನ ಮಗುವಿನ ಮೇಲೆ ಮಾತ್ರ ಆ ತಾಯ್ಕನವನ್ನು ಬೀರಲಿಲ್ಲ. ನಮ್ಮೆಲ್ಲರನ್ನು ಅದೇ ಮಾತೃ ಸಹಜ ಪ್ರೇಮದಿಂದ ಕಂಡಳು. ಇದನ್ನು ನೋಡಿದಾಗ "ಯಾ ದೇವಿ ಸರ್ವಭೂತೇಷು ಮಾತೃ ರೂಪೇಣ ಸಂಸ್ಥಿತಾ ನಮಸ್ತಸ್ಯೆ ನಮೋನಮಃ'' ಯಾವ ದೇವಿ ಎಲ್ಲಾ ಭೂತಗಳ ಲ್ಲಿಯೂ ತಾಯಿ:ಯೊಲುಮೆಯಂತೆ ಇರುವಳೊ ಅವಳಿಗೆ ನಮ ಸ್ಥಾರವೆಂಬ ಸಪ್ಮತತಿಂಯ ನುಡಿ ಜ್ಞಾಪಕಕ್ಕೆ ಬಂದಿತು. ಹಿಮದ ಮೇಲೆ ಸುಮಾರು ಎರಡು ಮೈಲಿ ನಡೆದು ಕೊಂಡು ಹೋದೆವು. ಕಣಿವೆಯ ಒಂದು ಪಕ್ಕದಲ್ಲಿ ಬೆಟ್ಟದ ಮಧ್ಯದಲ್ಲಿ ದೊಡ್ಡದೊಂದು ಗುಹೆ ಕಾಣಿಸಿಕೊಂಡಿತು. ಅದೇ ಅಮರನಾಥಗುಹೆ. ೧೩೦೦೦ ಅಡಿ ಎತ್ತರದಲ್ಲಿದೆ. ಗುಹೆ ೫೦ ಅಡಿ ಎತ್ತರ 9೪೪ ಅಡಿ ಆಗಲವಿದೆ. ಒಳಗೆ ಸುಮಾರು ೫೦ ಅಡಿಯಷ್ಟು ಉದ್ದವಿದೆ. ಗುಹೆಯ ಹೊರಗಡೆ ಅದರ ಪಕ್ಕುದಲ್ಲೇ ಸಣ್ಣ ಒಂದು ಹಿಮರುರಿ ಮೇಲಿನಿಂದ ಹರಿದು ಬರುತ್ತಿದೆ. ಅದನ್ನು ಅಮೆರಗಂಗವೆನ್ನು ತ್ತಾರೆ. ಯಾತ್ರಿಕರು ಅಲ್ಲಿ ಸ್ನಾನಮಾಡಿ ಗುಹೆಯ ಒಳಗೆ ಪ್ರವೇಶಿಸುವರು. ಗುಹೆಯ ಒಂದು ಮೂಲೆಯಲ್ಲಿ ಶಿವಲಿಂಗದ ಆಕಾರದ ದೊಡ್ಡ ಹಿಮರಾಶಿ ಬಿದ್ದಿದೆ. ಇದನ್ನೆ € ಅಮರನಾಥಶಿವ ಎನ್ನು ವರು. ಕಾಶ್ಮೀರದಲ್ಲೆಲ್ಲಾ ಹಿಂದೂಗಳಿಗೆ ಪರಮಪವಿತ್ರ ಯಾತ್ರಾ ಸ್ಥಳವಿದು. ಇದು ಪ್ರಕೃತಿ ನಿರ್ಮಿತ ದೇವಾಲಯ. ಗುಹೆ ಅಮರನಾಥ ಯಾತ್ರೆ ಆ ಯನ್ನು ಯಾರೂ ಕೊರೆದಿಲ್ಲ. ಪ್ರಕೃತಿಯೆ ಚಳಿ, ಗಾಳಿ, is ಮಳೆ ಎಂಬ ತನ್ನ ಟು ಈ ದೊಡ್ಡ ಗುಹೆ ಯನ್ನು ಬಿಡಿಸಿದೆ. ಅಲ್ಲಿರುವ ಅಂಗವು ಕೂಪ ಪ್ರಕೃತಿ ನಿರ್ಮಿತ. ಮನುಷ್ಯನ ಯಾವ ಸುತ್ತಿಗೆಯ ಪೆಟ್ಟು ಇದಕ್ಕೆ ಬಿದ್ದಿಲ್ಲ. ಇಲ್ಲಿ ಪೂಜಾರಿಗಳು ಯಾರೂ ಇಲ್ಲ. ಯಾತ್ರಿ ಕರೇ ಪೂಜಕರು. ತಮ್ಮ ಮನಸ್ಸಿ ಗೆಬಂದ ಮಂತ್ರದಿಂದ, ಭಾವದಿಂದ ಈ ಧವಳ ಹಿಮಲಿಂಗವನ್ನು ಆರಾಧಿಸೆಬಹುದು. ಎಲ್ಲ ಕಡೆಗಳಲ್ಲಿಯಾ ಸಮಾಧಿಯಂತಥ ಮೌನ. ಗುಹೆಯ ಹೊರಗೆ ಮತ್ತು ಮೇಲೆಲ್ಲಾ ಹಿಮರಾಶಿ. ಅದರೊಳಗೆ ಲೋಕಾನುಕಂಸ ಶಿವ ಧ್ಯಾನಮಗ್ನ ನಾಗಿರುವನು. ಯಾತ್ರಿಕರು ಸಂಸಾರದಲ್ಲಿ ಬಳಲಿ ತಮ್ಮ ದುಃಖವನ್ನು PR ಛ್ಲಿಟ್ಬು ಹೃದಯ ಭಗ ಮಾಡಿಕೊಳ್ಳಲು ಬಂದಿರುವರು. ಒಂದು ಸ ಸೀಸೆಯಲ್ಲಿ ಗಂಗಾಜಲವನ್ನು ತಂದಿದ್ದೆವು. ಅದರಿಂದ ಶಿವನಿಗೆ ಅಭಿಷೇಕಮಾಡಿದೆವು. ಒಣಗಿದ ಬಿಲ್ವ ದಳದಿಂದ ಅರ್ಜಿಸಿದೆವು. ಕಲು ಸಕ್ಕರೆ, ಬಾದಾಮಿ, ದ್ರಾಕ್ಷಿ ಯನ್ನು ನೈವೇದ್ಯ ಕ್ರೈ ಇಟ್ಟು ಮೌನವಾಗಿ ಕೆಲವು ಕಾಲ ಅಲ್ಲೆ ಧ್ಯಾ ed ಕೃರಾದೆವು. ಸ್ವಾಮಿ ವಿವೇಕಾಂನದರು ಸುಮಾರು ಜ್‌ ವರುಷಗಳ ಹಿಂದೆ ಬಂದಿದ್ದರು. ಆ ಪವಿತ್ರಸ್ಥಳ ನಿವೇಕಾನಂದರಂತಹ ಭಕ್ಕರ ಸಂಗದಿಂದ ಪವಿತ್ರ PRE ಬಾಲ್ಯದಿಂದಲೂ ದೊಡ್ಡ ಶಿವಭಕ್ಕರವರು, ಶಿವ ಅವರ ಆರಾ ಧನೆಯ ಇಷ್ಟ ದೇವನಾಗಿದ್ದ. ಅವರೇ ರಚಿಸಿದ ಒಂದು ಶಿವ ಆ ಜಸ ಪಕ್ಕೆ ಬಂದಿತು. ಅದನ್ನು ಮನದಲ್ಲಿಯೇ ೬೬ ಅನುರತಾಥ ಯಾತ ಗಳಿತ ತಿಮಿರ ಮಾಳ ಶುಭ್ರ ತೇಜ। ಪ್ರಕಾಶಃ ಧವಲ ಕಮಲ ಶೋಭಃ ಜ್ಞಾನಢಿಂಜಾಟ್ಬಹಾಸಃ ಯಾನಿಜನ ಹೃದಿಗಮ್ಮಃ ನಿಷ್ಕಲಂ ಧ್ಯಾಯೆಮಾನಃ ಪ್ರಣ ಸಮವತು ಮಾಂ ಸಃ ಮಾನಸೋ ರಾಜಸಂಸಃ|| ದುರಿತದಲನದಕ್ಷ ದಕ್ಷ ಜಾದತ್ತದೋಷಂ ಕಲಿತಕಲಿಕಲಂಕಂ ಕಮ ಕಲ್ಲಾರ ಕಾಂತಂ ಪರಹಿತ ಕರಣಾಯ ಪ್ರಾಣ ವಿಚ್ಛ್ಛೇದ ಸೂತುಕಂ ನತನಯನ ನಿಯುಕ್ತಂ ನೀಲಕಂಠಂ ನಮಾಮಃ.-- ತಿಮಿರಮಾಲೆ ಯಾರಲ್ಲಿ ಜಾರಿಹೋಗಿದೆಯೊ, ಶುಭ್ರ ತೇಜಪ ೨) ಕಾಶನಾಗಿ. ಧವಲಕಮಲ ಶೋಧದಂತೆ ಯಾರು ಇರು ವನೊ, ಯಾರ ಮಂದಹಾಸ ನಮ್ಮಲ್ಲಿ ಜ್ಞಾ ನವನ್ನು ಪ್ರಚೋ ದಿಸುವ್ರದೊ, ಯಾರನ್ನು ನಿರಂತರ ಧ್ಯಾನದಿಂದ ತಮ್ಮ ಹೃದ ಯಾಂತರಾಳದಲ್ಲಿ ಜ್ಞಾನಿಗಳು ತಿಳಿದುಕೊಂಡಿರುವರೊ, ಅಂತಹ ಮಾನಸ ಸರೋವರದಲ್ಲಿ ವಿಹರಿಸುತ್ತಿರುವ ಪರಮ ಶಿವನೆಂಬ ರಾಜಹಂಸ ನಮ್ಮನ್ನು ರಕ್ಷಿ ಸಲಿ, ಅನಂತ ಪ್ರಣಾಮಗಳು ಅವನಿಗೆ. | | “ಯಾರು ತಮ್ಮೆ ದುರಿತಗಳನ್ನು ಪರಿಹರಿಸುವನೋ, ಯಾರಿಗೆ ದಕ್ಷ ತನ್ನ ಮಗಳನ್ನು ಕೊಟ್ಟನೊ, ಯಾರು ಕಲ್ಲಾರ ಪುಸ್ತದಂತೆ ಸುಂದರನಾಗಿರುವನೊ, ಯಾರು ಮತ್ತೊ ಬ್ಬರ ಹಿತಕ್ಕಾಗಿ ತನ್ನ ಪ್ರಾಣವನ್ನು ಕೊಡಲು ಸದಾಸಿದ್ಧನಾಗಿ ರುವನೊ, ಯಾರದೃಷ್ಟಿ ದೀನರಮೇಲೆ ಅನುಗಾಲವಿರುವುದೊ ಅ೦ತಹ ನೀಲಕಂಠನಿಗೆ ನಮಸ್ಕಾರ.' ಹಿಂದೆ ದೇವಾಸುರರು ಸಾಗರವನ್ನು ಕಡೆಯುಕ್ತ್ಮಿದ್ದಾನೆ ಅನುರನಾಥ ಯಾತ್ರೆ ೩೬೭ ಹುಟ್ಟಿದ ಐರಾವತ, ಲಕ್ಷಿ, ಅಮೃತ ಮುಂತಾದುವನ್ನು ಸ್ವೀಕ ರಿಸಲು ದೇವ ಮತ್ತು ದಾನವರು ನಾವು ತಾನೆಂದು. ಮುಂಡೆ ಬಂದರು. ಆದರೆ ತ್ರಿರೋಕವನ್ನು ದಹಿಸುವ ಹಾಲಾಹಲವೆಂಬ ವಿಷ ಹುಟ್ಟಿದಾಗ ಎಲ್ಲರೂ ಓಡಿದರು. - ಆಗ ಶಿವ ಕರುಣೆ ಯಿಂದ ಲೋಕ ರಕ್ಷ ಣೆಗಾಗಿ ಆ ವಿಷವನ್ನು ತಾನು ಪಾನಮಾ ಡಿದನು. ಆಧ್ಯಾತ್ಮಿಕ ಸಾಧನೆ ಎಂದರೆ ನಮ್ಮ ಮನೋಸರೋ ವರದ ಮಥನ. ಅದರಲ್ಲಿ ಒಳ್ಳೆಯ ಸಂಸಶ್ವಾರಗಳೂ ಹುದು ಗಿಣಿ ಕೆಟ್ಟ ಸಂಸ್ಥಾರಗಳೂ ಹುದುಗಿಪೆ. | ಒಳ್ಳೆಯಸೆ ೦ಸ್ಥಾರ ದಿಂದ ಹೇಗೆ ನಮಗೆ ಮತ್ತು ನೆರೆಹೊರೆ ಸುವರಿಗೆ ಸಹಾಕುಪಾ ಗುವುದೋ ಅದರಂತೆಯೇ ಸುಪ್ಮಹೀನ ಸಂಸ್ಥಾರಗೆಳು ಮೇಲೆ ಡ್ಲಾಗ ನನುಗೆ ಮತ್ತು ಇತರರಿಗೂ ಹಾನಿಯಾಗುವುದು. ಆ ಹೀಸ ಸಂಸ್ಕಾರಗಳ ಹಾಲಾಹಲವಸ್ಸು ಸ್ವೀಕರಿಸಲು ಶಿವ ಬರಬೇಕಾಗುವುದು. ಹೇ ಶಿವ! ನಿನ್ನ ಅಮೃತ ಹಸ್ತವನ್ನು ಹೀನಸಂಸಸ್ವಿರಗಳ ಮೊತ್ತದಮೇಲಿಡು. ಅವನ್ನು ಉತ್ತಮ ಸಂಸ್ಕಾರಗಳಾಗಿ ಪರಿವರ್ತಿಸು. ಜಗದ ಪಯಣದಲ್ಲಿ ಶಕ್ತಿ ನೀಡು: ಹೋರಾಡುವುದಕ್ಕೆ. ಪ್ರಲೋಭಿಗಳೀದ ಪಾರುಮಾ ಡೆಂದು ಬೇಡಿಕೊಂಡೆ. ಆದರೆ ಹಿಂದೂ ಪ್ರಾರ್ಥನೆ ಪೂರ್ಣ ವಾಗಬೇಕಾದರೆ ಎಲ್ಲ ಮಾನವಕೋಟಿಗೂ ಪ್ರಾರ್ಥಿಸಬೇಕು. ನಾವೆಲ್ಲ. ಆತನ ಮಕ್ಕಳು. ಲೋಕಕುಟುಂಬ ಅವನು. ಪಾಪಿಗಳು, ಯತಿಗಳು, ಪಂಡಿತರು ಪಾಮರರು ಎಲ್ಲಾ ಅವನ ಒಂದು ದೊಡ್ಡ ಸಂಸಾರ. ಶಿವ ಎಲ್ಲರೂ ಮಂಗಳವನ್ನು ಜೀಡಲಿ ಎಂಬ ಸಂಸ್ಕೃತ ಶ್ಲೋಕವೊಂದು ಜ್ಞಾಪಕಕ್ಕೆ ಬಂದಿತು. ಲ ಒಳ ಅಮರನಾಥ ಯಾತ್ರೆ ಸರ್ವಸ್ಮರತು ದುರ್ಗಾಣಿ ಸರ್ವೋ ಭದ್ರಾಣಿ ಪಕ್ಕತು ಸರ್ವಸ್ಥದ್ಭುದ್ಧಿಮಾಪ್ಲೊ (ತು ಸರ್ವಃ ಸರ್ವತ್ರನಂದತು|| ಸರ್ಮೇಭವೂಶು ಸುಖಿನಃ ಸರ್ವೆಸಂತು ನಿರಾಮಯಾಃ ಸರ್ವೆ ಭದ್ರಾಣೆ ಪಶ್ಕನ್ನು ಮಾ ಕಶ್ಚ ದುಃಖಭಾಗ್‌ ಭನೇತೀ|| ದುರ್ಜನಃ ಸಜ್ಜನೋ ಭೋ ಯಾತ ಸಜ್ಜನ।ಶಾಂತಿಮಾಪ್ನುಯಾತ್‌ ಶಾಂತೊ ಮುಚ್ಕೋತ ಬೂಧೇಭ್ಯೊ ಮುಕ್ತ ತ್ಲಾನ್ಯಾನ್‌ ವಿಮೋಜೆ ಯೇತ್‌|| ಅಷ್ಟು ಹೊತ್ತಿಗೆ ಒಂಭತ್ತು ಗಂಟೆಯಾಯಿತು. ಎಡ ಗಡೆಯಿಂದ ರನಿ ಗಗನವೇರಿ, ಕಣಿವೆಯ ಸುತ್ತಮುತ್ತಲಿರುವ ಹಿಮರಾಶಿಯ ಮೇಲೆ ತನ್ನ ಕಿರಣಚಯವನ್ನು ಬೀರುತ್ತಿದ್ದನು. ಶಿವನ ಮೊಗದ ಮೇಲಿನ ಮಂದಹಾಸ ಎಲ್ಲೆಡೆಯೂ ತಾಂಡ ವಾಡುತ್ತಿತ್ತು. ಇಂದು ಗುರು ಪೂರ್ಣಿಮೆ. ಶಿವಗುರು ಮಂಗಳದ ಮಳೆಕರೆಯಲಿ, ಎಲ್ಲರನ್ನು *ವುನೀತರನ್ನಾ ಗಿಮಾಡಲಿ, ಎ೦ಬ ಭಾವವನ್ನು ಮೆಲ್ಲುತ್ತ ಅಮರನಾಥ ಯಾತ್ರೆಯಿಂದ ಹಿಂತಿರುಗಿದೆವು. ನನ್ನ ಸ್ಮ ಏತಿಚಿತ್ರ ಶಾಲೆಯಲ್ಲಿ ಅಮರನಾಥ ದರ್ಶನ ಚಿರ ನೂತನ ದೃಶ್ಯವಾಗಿರುವುದು. ಗೆ ಹತ ಬ ಗೇ ತ್ಯ ಸಣ್ಣ ಕತೆ ಕಾದೆಂಬರಿಗಳೊ- ಚಂದ ಗುಪ್ತ ವಿಜಯ (ಇನಯ ಮುದ್ರಣ) ಎಚ್‌. ಬಂ ಸಂರ ನಾರಾಯಣರಾವ್‌, ಎ೦ ೫. ೧ ಭರಿ ರೋಾುಯೂ ಮತ್ತು ಜೂಳಿಯೆಬ್‌ "ಚ್‌. ಒದಿ ಶಂಕರ ನಾರಾಯಣರಾವ್‌ 5 ದಿ 92 ee I 5 ನಾಟಿಕಗಳು..... ಪ ಸಾರ ನಾಟಕಗಳು ಊಬ್‌ ೫ ರಂಗನಾಥ” we * | MND ಕಾಕೀಯಾತ್ರೆ ಸ್ಲೇರಸಾಗರ ೨—ಗತಿ೨ ಲಕ್ಕೀ ಲಕ್ಷ್ಮಣ್‌ kk ಗಿರಿಂ ಸಂಗ್ರಹಗಳು ಆದಿಪವು ಸಂಗ್ರ ಹ ಇರಿದ ನಭಾಪರ್ವ ಸಂಗ್ರ ಹೆ ಸ್ರ ನಡಿ ಹಒಿರಾಬಿವರ್ವ ಸಂಗ ಹೆ Lp ಉದ್ದೋಗಪರ್ವ ಸಂಗ್ರ ಹ (ನಯ. ಪರಿಸ್ಕ್ರೃತ ಮ.ರ್ದ್ರಣ) ೧- ಆಂ ತೆವಿತೆಗಳು- | ಉಂಗುರ ೫ ಎಸ ನಂಗಿ೦ಸಸ್ವಾ O— Sd ಕರ್ಣ ಎಂ ಎಸ್‌, ಅಸಂತಪದ್ಮನಾ ನರಾವ್‌ Ord oy ಜಟ್ಟ ಪ್ರಬಂಧಗಳು ಸತ್ಯಂ ಜ್ಯ ಭಾಷಣಗಳು ಪತ್ತು ಲೇಖನಗಳು. ವೊ ಎ. ಆರ್‌ ಕೃಷ್ಣ ಶಾಸ್ತ್ರಿ ಬಿಲಿವಿ ಬಾಗ ಗ AD ಭಾಗ-೨ ಒದಿ ಭಾಸಕವಿ ೨--೮ಆ--೧೦ ರತ್ನಾ ಕರವರ್ಣಿ .ತ. ಸು. ಶಾವುರಾಯ ಖಂ» ರಿಲೆ ರಾಫವಾಂಕ: ಎಟ್‌. ಎಲ. ಶಂಕರನಾರಾಯಣರಾವ್‌ ವೃ ಚ್ಚ ಘಟಿ ಇ ೪3 De ಅಮರನಾಧ ಯಾತ್ರೆ ಸ್ವಾಮಿ ಸೋಮನಾಧಾನಂದ ಗ್ಯಾನಿ "ಳ್‌ ಶಾಖ