TIGHT BINGING BOOK

UNIVERSAL LIBRARY ೧ಗ೧ಿ

OU 19861

AdVddl | IVSHAINN

ಕನ್ನಡ ಕನಿ ಕಾವ್ಯಮಾಲೆ

ಅಮರನಾಥ ಯಾತ್ರೆ

ಸೋಮಾನಾಥಾನಂದ

ಧಾನ ವಿಗ್‌

೨೯1

ಪ್ರಕಾಶಕರು

ಕನ್ನಡ ಕನಿ ಕಾವ್ಯಮಾಲೆ

೧೪೦೬, ಕೃಷ್ಣಮೂರ್ತಿ ಪುರಂ, ಮೈಸೂರು.

ಮಾಲೆಯ ಸಂಪಾದಕರು

ತ.ಸು ಶಾಮರಾಯ, ಎಂ.ಎ,,

Lecturer in Kannada First Grade College, Mysore

ಎಚ್‌. ಎಂ, ಶಂಕರನಾರಾಯಣರಾವ್‌, ಎಂ.ಎ.

Head of the Department of Kannada, Sharada Vilas College, Mysore.

ಮೊದಲ ಮುದ್ರಣ

ಬೆಲೆ: ರೊಪಾಯಿ

All Rights reserved by the author

ಪ್ರಕಾಶಕರು ಎಚ್‌. ಎಂ. ಶಂಕರನಾರಾಯಣರಾವ್‌, ಎಂ.ಎ. ಶಾೌರದಾನಿಲಾಸ ಕಾಲೇಜು, ಮೈಸೂರು. ಮುದ್ರಕರು ಹಿಂದೂಸ್ಥಾನ್‌ ಪ್ರೆಸ್‌, ಮೈಸೂರು

ಅರಿಕೆ

" ಅಮರನಾಥ ಯಾತ್ರೆ' ಕನ್ನಡ ಕವಿ ಕಾವ್ಯಮಾಲೆಯ ನಾಲ್ಕನೆಯ ಗ್ರಂಥ. ಮೈಸೂರಿನ ರಾಮಕೃಷ್ಣ ಆಶ್ರಮದ ಶ್ರೀ ಸೋಮನಾಥಾನಂದರ ಗ್ರಂಥವನ್ನು ಕನ್ನಡಿಗರು ಬಹು ಆದರದಿಂದ ಸ್ವಾಗತಿಸುವರೆಂದು ನಂಬುತ್ತೇವೆ.

ಕನ್ನ ಡದಲ್ಲಿ ಮಾಸ ಸಾಹಿತ್ಯ ವಿರಳ. ವಿರಳ ಸಾಹಿತ್ಯ ದಲ್ಲಿ ಗ್ರಂಥಕ್ಕೆ ಅಗ್ರತಾಂಬೂಲ ಸಲ್ಲುತ್ತದೆ. ಇದಕ್ಕೆ ಹಲವಾರು ಕಾರಣಗಳುಂಟಿ. ಓದಲು ೦ಥವನ್ನು ಕೈಗೆ ತೆಗೆದುಕೊಂಡರೆ, ಮುಗಿಸುವವರೆಗೆ ಇದನ್ನು ಫೆಳಗಿಡಲು ಮನಸ್ಸಾಗುವುದಿಲ್ಲ. ಅಷ್ಟು ಸ್ವಾರಸ್ತವಾಗಿದೆ ವಿಷಯ ನಿರೂಪ ಣೆಯ ರೀತಿ. ಲೇಖಕರ ಭಾಷೆ ಸರಳವೂ ಸುಲಭವೂ ಆಗಿರು ವ್ರದಲ್ಲದೆ ರಸವತ್ತಾಗಿರುವ ಕಾರೆಣ ಅದು ಬಹು ಬೇಗ ವಾಚಕರ ಮನಸ್ಸನ್ನು ಸೂರೆಗೊಳ್ಳುತ್ತದೆ. ಲೇಖಕರು ಹಿಮಾ ಲಯದಲ್ಲಿರುವ ಅಮರನಾಥಯಾತ್ರೆಯನ್ನು ಕೈಕೊಂಡಾಗ ದಾರಿಯಲ್ಲಿ ತಾವು ಕಂಡ ಪ್ರೇಕ್ಷಣೀಯವಾದ ಸ್ಕಳಗಳನ್ನು ತಮ್ಮದೇ ಆದ ಶೈಲಿಯಲ್ಲಿ ಆತ್ಮೀಯವಾಗಿ ಬಣ್ಣಿಸಿದ್ದಾರೆ. ಪ್ರತಿಯೊಂದು ಸನ್ನಿವೇಶದಲ್ಲಿಯೂ ಭಾರತೀಯ ಸಂಸ್ಕ್ರತಿಯ ದೃಷ್ಠಿ ಸಯೇನೆಂಬುದನ್ನು ಕಂಡ.ಕೊಳ್ಳಲು ಯತ್ತಿ ಿ ಸಿದ್ಧಾರೆ. ಲೇಖಕರು ಯಾವುದೇ ಒಂದು ಸ್ಥ ಅವನ್ನು ವರ್ಣಿಸಲಿ ಅದು ಹಿಂದುಗೆಳದಾಗಿರಬಹುದು, ಮಹಮ್ಮ i ಒರಗು ಸಿಕ್ಟುರದಾಗಿರಬಸುದು-ಇಲ್ಲವೆ ಹಳ್ಳ ಸಂಧಿಸಿದ ಜನರ ಶೀಲ ಸ್ವಭಾವವನ್ನು ವರ್ಣಿಸಲಿ, ಅದರಲ್ಲಿ ಸರ್ವಧರ್ಮ ಸಮನ್ವಯದ ದೃಷ್ಟಿಯೂ ಸಹಾನುಭೂತಿಯ ದೃಷ್ಟಿಯೂ BEN

ಮೇಲಾಗಿ ಸನ್ನಿ ವೇಶ ಸಂದರ್ಭಗಳಿಂದ ತತ್ತ ವನ್ನು ಮಥನ ಮಾಡುತ್ತಾರೆ. ಅವರ ದೈವಭಕ್ತಿ ಗ್ರಂಥದ ತುಂಬ ಮಲ್ಲಿಗೆಯ ಕಂಪಿನಂತೆ ಹರಡಿದೆ. ಇಂಥ ಉತ್ತಮವಾದ ಗ್ರಂಥವನ್ನು ನಮ್ಮ ಮಾಲೆ ಯಲ್ಲಿ ಕಟಿಸಲು ಅನುಮತಿ ಕೊಟ್ಟಿದ್ದಕ್ಕಾಗಿ ಶ್ರೀ ಸೋಮ ನಾಥಾನಂದರಗೆ ಅತಂತ ಕೃತಜ್ಞ ರಾಗಿದ್ದೇವೆ. ಮೈಸೂರು |

ಶಾರದಾಮಂದಿರ 25-6-51

ಸಂಪಾದಕರು

ಅಮರನಾಥ ಯಾತ್ರೆ

ಪ್ರತಿಯೊಬ್ಬ ಹಿಂದೂವಿಗೂ ಹಿಮೂಲಯವೆಂಬ ಪದ ಕಿವಿಗೆ ಬಿದ್ದೊಡನೆಯೆ ಹಲವು ದಿವೃಭಾವ ನಾಡಿಯನ್ನು ಮೀಟುವುವು. ಹಲವು ಆಲೋಚನಾ ತರಂಗಗಳು ಏಳುವುವು. ನಮ್ಮ ಸಂಸ್ಕೃತಿಗೆ ಹಿಮಾಲಯ ಒಂದು ಹಿನ್ನೆಲೆ. ಹಿಂಡೆ ನಮ್ಮ ವರು ಹೇಗೆ ಬಾಳಿದರು, ಏನು ಆಲೋಚನೆ ಮಾಡಿದರು, ಏನು ಗೆದ್ದರು, ಏನು ಸೋತರು, ಇವೆಲ್ಲವನ್ನೂ ನೋಡಿದ ಮೂಕಸಾಕ್ಲಿ ಹಿಮಾಖಯ. ಹಿಂದೂ ದಕ್ಷಿ ಇದೇಶದ ಯಾವ ಮೂಲೆಯಲ್ಲಾದರೂ ಇರಲಿ ಪರಮ ಪವಿತ್ರ ಸ್ಥಳ ಗಳು ಇರುವುವು ಹಿಮಾಲಯದಲ್ಲಿ. ಇಲ್ಲಿಗೆ ಸಾನಿರಾರು ಮೈಲಿ ಗಳಿಂದ ಬರುವರು ಕಷ್ಟಪಟ್ಟು. ಕೇದಾರನಾಥಕ್ಕೆ, ಬದರೀ ನಾಥಕ್ಕೆ, ಕೈಲಾಸಕ್ಕಿ, ಅಮರನಾಥಕ್ಕೆ, ಹೋಗಿಬಂದು ಧನ್ಯನಾದೆವೆಂದು ಭಾವಿಸುವರು. ಧ್ಯಾನಮಗ್ನ ಶಿವನ ನೆನಪನ್ನು ತರುವುದು ಹಿಮಾಲಯ. ಜಗದ ಲೀಲೆ ಅದರಡಿ ಸಾಗಿಹೋಗು ತ್ತಿದೆ. ಲೀಲೆಗೆ ಸಹಾಯವಾಗಿ ಜೀವನದಿಗಳನ್ನು ಕೊಡು ತ್ರಿದೆ. ಸ್ಥಿತಪ್ರಜ್ಞ ನಂತೆ ಜಗದ ಜಂಜಡನನ್ನು ಮೀರಿ ನಿಂತಿದೆ ಇಲ್ಲಿಯ ಶಿಖರಗಳು.

ಭಕ್ತನಿಗೆ ಮಹಾಪರ್ವತನ್ನೋಮ ಒಂದು ಯಣಾತ್ರೆ- ಬೇಕಾದಷ್ಟು ಕಷ್ಟನಷ್ಟಗಳನ್ನು ಸಹಿಸುವನು ತನಗೆ ಪರಮ ಪವಿತ್ರವಾದ ತೀರ್ಥಸ್ಥಳವನ್ನು ಸಂದರ್ಶಿಸುವುದಕ್ಕೆ.

3 ಆನಂರನಾಥ ಯಾತ್ರೆ

ಹಸಪರನಿಗೆ ಹಿಮಾಲಯ ತನ್ನ ಶಕ್ತಿ ಸಾಮರ್ಥ್ಯ ವನ್ನು ಪರೀಕಿ ಸುವುದಕ್ಕೆ ಒಂದು ಒರೆಗಲ್ಲು. ಯಾರೂ ಹೆಜ್ಜೆ ಳದಲ್ಲಿ ಹೆಜ್ಜೆ ಇಡಬಯ ಸುವನು. ಏಂದ ಶಿಖರವನ್ನು. WS ಉದ್ಯಮ ಸಾಧನೆಗೆ ತನ್ನ ಸರ್ವಸ್ವ ವನ್ನೂ ತೆರಲು ಸಿದ್ದ ನಾಗುವನು. ಹಿಂದಿನಿಂದಲೂ ಪಾಶಾ ತ್ಯ ದೇಶಗಳಿಂದ ಎಷ್ಟು ಜನ ಪರ್ವತಾರೋಹಿಗಳು ಬಂದರು ಗೌರಿಶಂಕರ ಶಿಖಂನನ್ನು ಏರುವುದಕ್ಕೆ ! ಎಸ ಜನ ಮಹಾಪರ ೃತಕ್ಕೆ ತಮ್ಮ ಪ್ರಾಣಗಳನ್ನು ಅರ್ಪಿಸಿದರು! ಆದರೂ ಹಾಗಿ Pr 'ಆರ್ಷಿಸುವುದನಿ ಸಿದ್ದ ರಾಗಿರುವರು.

ಭಾರತೀಯರು ಸಾಸಸ ಸಪಸರಲ್ಲವೆಂದು ಟ್ರೀಕಿಸುನರು ಹಿಮಾಲಯ ಇವರ ದೇಶದಲ್ಲಿ ಇದೆ. ಆದರೂ ಅಲ್ಲಿಯ ಶಿಖರ ವನ್ನು ಏರಲು ಆಸೆ ಇನಂಲ್ಲಿಲ್ಲ ಇದನ್ನು ಏರ-ವನರು ಯೂರೋಪ್‌ ಖಂಡಗಳಿಂದ ಬಶಬೇಕಾಗಿದೆ ಎನ್ನು ವರು, ಅವರ ದೃಷ್ಟಿಯಿಂದ ನೋಡಿದಾಗ ನನಗೂ ಹಾಗೆಯೇ ಅನ್ನಿ ಸುತ್ತಿ ಗೆ ಆದರೆ ಭಾರತೀಯರು ಕೂಡ ಸಾಹಸಪರರು ಆದತೆ ಅವರ ಸಾಹಸ ಧಾರ್ಮಿಕವಾದುದು. ಭಗವಂತನಿಗೆ, ಸತ್ಯಕ್ಕೆ, ಧರ್ಮಕ್ಕೆ, ಸಾಹಸ ಪಟ್ಟು ತಮ್ಮ ಸರ್ವಸ್ವ ನ್ನ್ನೂ ನೀಗಿ ಕೊಳ್ಳಬಲ್ಲರು. ಕೇವಲ ಸಾಹಸಕ್ಕೆ ಸಾಹಸ ಪಟ್ಟು ಪ್ರಾಣ ಕಳೆದುಕೊಳ್ಳಲು ಇಚ್ಛಿಸ.ವುದಿಲ್ಲ. ಎಷ್ಟು ಜನ ಪೃತಿ ವರ್ಷವೂ ಕೈಲಾಸ, ಮಾನಸ ಸರೋವರ, ಬದರೀನಾರಾಯಣ ಕೇದಾರನಾಥಕ್ಕೆ ಹೋಗುವರು.

ನಾನು ಜುಲೈ. ತಿಂಗಳ ಕೊನೆಯಲ್ಲಿ ಸ್ವರ್ಗಾಶ್ರಮಕ್ಕೆ ಹೋಗಿದ್ದಾಗ ಐದು ದಕ್ಷಿಣ ದೇಶದ ವೃದ್ಧ ಹೆಂಗಸರ ತಂಡ

ಅಮರನಾಥ ಯಾತ್ರೆ ಫಿ

ಬದರೀ ಕೇ ದಾರನಾಥವನ್ನು ನೋಡಿಕೊಂಡು ಬಂದುದನ್ನು ಕಂಡೆ. ಕಾಲಿಗೆ ಮೆಟ್ಟಿಲ್ಲ ಹೊದೆಯಲು ನಮ್ಮಂಥ ಶಾಖವಾದ ಅಂಗಿಗಳಿಲ್ಲ. ಮೈಸೂರು ಬೆಂಗಳೂರು ರಸ್ತೆಯಲ್ಲಿ ನಡೆಯ ಬೇಕಾದರೆ ಏನು ಉಪಕರಣಗಳು ಬೇಕೋ ಅಸೆ ಅವರುಮಹಾ ತೀರ್ಥಯಾತ್ರೆಗೆ ಉಪಯೋಗಿಸಿದ್ದು. ಗೌರಿಶಂಕರದ (ಮೌಂಟ್‌ ಏವರೆಸ್ಕ್‌) ತುತ್ತ ತುದಿಯಲ್ಲಿಒಂದು ತೀರ್ಥ ಕೆ ೇತ್ರವಿದೆ--ಎಂದು ಹಿಂದಿನ ನಮ್ಮ ಪುರಾಣಗಳು ಸಾರಿದ್ದರೆ ಬಹುಶಃ ಇಷ್ಟು ಹೊತ್ತಿಗೆ ಹತ್ತಿ ಶಿವನನ್ನೊ ವಿಷ್ಣು ವನ್ನೊ ದೇವಿಯನ್ನೊ ಸ್ಥಾಪ ಮಾಡಿಬಿಡುತ್ತಿ, ದ್ದರು ಎನ್ನ ಸುವುದು. ಬೋ ಯಾರಿಗೆ ಗೊತ್ತು ? ಈಗಿನ ಪಠ್ವಃ ತಾ ರೋಹಿಗಳು ಕಷ್ಟ ಪಟ್ಟು ನಾವೇ ಅದನ್ನು ಮೊದಲು ವರು ಎಂದು ಅದರ ಶಿರಕ್ಕಿ ಏರಿದಾಗ ಆಗಲೇ ಅಲ್ಲಿ ದೇವರ ಸಂಕೇತವಾದ ಲಿಂಗವನ್ನೊ ತ್ರಿಶೂಲವನ್ನೊ ನೋಡಬಹುದು. ನಮ್ಮ ಹಿ೦ದುಗಳ ಮಹೋನ್ನತ ಭಾವನೆ ಗುಂಪಿಗೆ ಸೇರಿದ್ದು . ಹಲವು ಉಪನಿಷತ್ತುಗಳ ಯಪಿಗಳು ತಮ್ಮ ಕುಲ ಗೋತ್ರ ಹೆಸರುಗಳನ್ನು ತಿಳಿಸದೆ ಅನಾಮದೇಯರಾಗಿದ್ದಾರೆ. ಆದರೆ ಗೌರಿಶಂಕರ ಶಿಖರಕ್ಕೆ ಹಾಗೆ ಆಗದಿರಲಿ ಎನ್ನು ವುದೇ ನನ್ನ ಆಸೆ. ಹೀಗೆ ಏನಾದರೂ ಆದರೆ ಮುಂದಿನ ಪರ್ವತಾ ರೋಹಿಗಳ ಉತ್ಸಾಹವೆಷ್ಟು ಭಂಗವಾಗುವುದು. ಹಿಂದಿನಿಂದಲೂ ಪರ್ವತಾರೋಹಿಗಳ ತಂಡ ಹಿಮಾಲ ಯದ ದುರ್ಗಮ ಶಿಖರಗಳನ್ನು ಏರಲು ಬರುತ್ತಿದ್ದಾಗ ಅವರಿಗೆ ಸಹಾಯ ಮಾಡುತ್ತಿದ್ದ ವರು ಭಾರತೀಯ ಕೂಲಿಗಳು. ಅವರು ಹೋಗುವುದಕ್ಕೆ ಮುಂಚೆ ಅವರ ಸಾಮಾನು ಹೊರ

ಅಮರನಾಥ ಯಾತ್ರೆ

ಬೇಕು. ಹಿಂದೆ ಅವರಿಗೆ ಅಣಿ ಮಾಡುತ್ತಿರಬೇಕು. ಮೇಲೆ ಮೇಲೆ ಹತ್ತಿ ಹೋಗುವಾಗಲೂ ಭಾರತೀಯ ಸೇವಕರು ಅವರ ಹಿಂದೆ ಹಿಂದೆ ಇರುತ್ತಿದ್ದರು. ಭಾರತೀ ತನ್ನ ಬಾಳನ್ನು ವೃಥಾ ಸಾಹಸಕ್ಕೆ ಅರ್ಥಿಸಲಾರ ಎನ್ನು ವುದು ಸಲ ಮಟ್ಟಿ ಸತ್ಯವಿಂಬಹ.ದು. ಆದರೆ ಹಿಂದೆ ಹೇಳದರಿತೆ

ದ್ರಿ

ಸತ್ಯ ಸಾಹಸ ಬೇಕಾದರೆ ಅದನ್ನು ಮಾಡಲು ಸಿದ್ಧ ನಾಗೆವನು. ಹಿಮಾಲಯವನ್ನು ನೋಡಬೇಕಂಬ ಆಸೆ ಬಾಲ್ಯ ದಿಂದಲೂ ಬೆಳೆಯುತ್ತಿತ್ತು. ಕಲವು ಕಾಲಾನಂತರ ಕಾಶ್ಮೀರದ ಪ್ರಕೃತಿ ವರ್ಣನೆಗಳನ್ನು ಪುಸ್ತಕದಲ್ಲಿ ಓದಿದ ಮೇಲೆ ಅದನ್ನು ಒಂದಲ್ಲಾ ಒಂದು ಸಾರಿಯಾದರೂ ನೋಡಬೇಕೆಂಬ ಆಸೆ ಬೇರೂರಿತು. ಇನೆರಡನೂ ಒಂದೇ ವೇಳೆ ಪೂರೈಸುವುದಕ್ಕೆ ಸಮಯ ಕಾಯುತ್ತಿದ್ದೆ. ಅದು ಬಂದು. ಒದಗಿದುದು ಅವ.ಠನಾಥಯಾತ್ರ ಯಲ್ಲಿ. ಅಮರನಾಥ ಹಿಮಾಲಯ ಪರತ ಸ್ಲೋಮದಲ್ಲಿದೆ. ಅಲ್ಲಿಗೆ ಕಾಶ್ಮೀರದ ಮೂಲಕ ದಾರಿ. ಗುರಿ ಅಮರನಾಥ, ದಾರಿ ಕಾಕ್ಮೀರವಾಯಿತು. ಗುರಿ ಸತ್ಯ ಅದಕ್ಕೆ ದಾಂ ಸೌಂದರ್ಯದ ಮೂಲಕ ಎನ್ನ ವಂತೆ. ಕೊನೆಗೆ ಗುರಿ ಯನ್ನು ಸೇರಿ ಆದ ಮೇಲೆ ಅದೇ ಸತ್ಯ ದಾರಿಯಲ್ಲಿರುವ ಸೌಂದರ್ಯದಲ್ಲಿ ಹಾಸು ಹೊಕ್ಕಾಗಿರುವುದು ಕಾಣುವುದು. ನಾನು ಹಿಮಾಲಯ ಯಾತ್ರೆಗಳಲ್ಲಿ ಅಮರನಾಥವನ್ನು ಆರಿಸಿಇೂಳ್ಳುವು ದಕ್ಕೆ ಹಲವು ಕಾರಣಗಳಿದ್ದು ವು. ಮೊದಲು ನನ್ನ ಜಿ (ವನಳ್ಳ ಅತಿ ನಿಕಟವಾಗಿರ.ವ್ರದ., ಸ್ಮಾಮಿ ವಿವೇಕಾ ನಂದರು ಅದನ್ನು ಸಂದರ್ಶಿಸಿದ್ದು. ಅವರು ಕಾಲಿಟ್ಟ ಸ್ಥಳ

1

ಅಮರೆನಾಥ ಯಾತ್ರಿ

ಅವರು ಪೂಜಿಸಿದ ದೇವರ, ಅನರು ಮಿಂದ ತೀರ್ಥವನ್ನು ನೋಡಲು ಬಯಸಿದೆನು. ಎರಡನೆಯ ಕಾರಣ, ಇದಕ್ಕೆ ಕಾಲು ನಡಿಗೆಯಲ್ಲಿ ಬಹುದೂರ. ಹೋಗಬೇಕಾಗಿರಲಿಐ... ಕೇವಲ ಮೂವತ್ತು ಮೈಲಿ ಮಾತ್ರ. ಆದರೂ ಕಡಿದು. ಮೂವತ್ತು, ಮೈಲಿಯಲ್ಲಿ ಹಿಮಾಲಯದಲ್ಲ ಸಿಕ್ಕುವ ಪ್ರಕೃತಿ ವೈವಿಧ.ವೆೆ ದೊರಕುವುದು. ದಟ್ಟಿ ವಾದ ಕಾಡುಗಳು ಬುಡದಡಿಯಲಲ್ಲಿ. ಏರುತ್ತಾ ಏರುತ್ತಾ ಗಿಡ ಕುರುಚಲಾಗುವ್ರದು. ಉಷ್ಣವಲಯ ದಿಂದ ಶೀತನಲಸ-ದ ತುತ್ತ ತುದಿಗೆ ಪ್ರಯಾಣ ಮಾಡಿದಂತೆ. ರಮ್ಭ ಕಾಶ್ಮೀರದಲ್ಲಿ ಪ್ರಯಾಣ ವಡಿ, ದಾರಿ ಇಸ್ಯೆಲದಲ್ಲಿ ರುವ ಸೌಂದರ್ಯಸಿಧಿಯನ್ನು ನೋಡಿ. ಶಿವನಡಿಗೆ ನಿಧಾನ ವಾಗಿ ನಡೆದು ಹೋಗೋಣನೆಂದು ತೀರ್ಥಯಾತ್ರೆಗೆ ನಿರ್ಧರಿ ಸಿದೆ.

ಮುಕ್ಕಾಲುಪಾಲು ಸಮ್ಮ ತೀ ರ್ಥಸ್ಮಳಗಳಿಲ್ಲಾ ಹಿ೦ದಿನ ರಮ್ಮ ನಿರಿನ ವಾತಾವರಣದಲ್ಲಿರುವ, ನದಿಯ ತೀರ, ಪರ್ವತ ತುದಿ, ಕಾಡಿನ ಮಧೆ, ಊರ ಹೂರಗೋ, ಸಮದ ಶೀರದಲ್ಲೊ, ಇರುತ್ತಿದ್ದು ವು. ಬನ ಅಲ್ಲಿಗೆ ಹೋದಾಗಲಾದರೂ ಜಗದ ಬಂಜಡದಿಂದ ದೂರವಿರಲಿ, ಶಾಂತಿಯುಣಲ್ಲಿ ಭಕ್ತಿ ಯಿಂದ ಬಾಗಲಿ, ತಮ್ಮ ದುಃಖ ಕಷ್ಟಗಳನ್ನಿ ಲ್ಲಾ ಭಗವಂಕನೆ ಅಡಿದಾವರೆಯಲ್ಲಿ ಜೆಲ್ಲಿ ಹಗ.ರ ಮಾಡಿಕೊಂಡು ಹೋಗಲಿ ಎಂದು ಹೀಗೆ ಮಾಡಿದ್ದರು. ಆದರ ಎಂದು ಜನ ಸ್ಲೋಮ ಹೆಚ್ಚಾಯಿತೊ, ಜನರ ಸೌಕರ್ಯ್ವಿಂದೊ, ಲಾಭಕ್ಕೆಂದೊ ಅಂಗಡಿ ಹೋಟಲು ಮುಂತಾದವು ಹುಟ್ಟಿ ಕ್ರಮೇಣ ಒಂದು ನಗರವಾಗಿ ಪರಿಣಮಿಸಿತು. ಆದರೆ ಕಲವು ಸ್ಕಳಗಳಲ್ಲಿ ಮಾತ್ರ

ಅಮರನಾಥ ಯಾತ್ರೆ

ಹಾಗೆ ನಗರ ಬೆಳೆಯಲು ಅವಕಾಶವಾಗಲಿಲ್ಲ. ಅವೇ ಹಿಮಾ ಲಯದ ಮಡಲಿನಲ್ಲಿರುವುವು. ವರುಷದಲ್ಲೆಲ್ಲ ಬೇಸಗೆಯ ಕೆಲವು ತಿಂಗಳಲ್ಲಿ ಮಾತ್ರ ಜನಸಂಚಾರಕ್ಕೆ ಬಾಗಿಲನ್ನು ತೆರೆದು ನಂತರ ದಾಟಿಲಸಾಧ್ಯ್ಯವಾದ ಹಿಮರಾಶಿಯನ್ನು ಒಡ್ಡು ವ್ರವು. ನಿಜವಾದ ತೀರ್ಥಯಾತ್ರೆಯ ವಾತಾನರಣ ಅಂತಹ ಕೆಲವ್ರ ಸ್ಥಳಗಳಲ್ಲಿ ಹೆಚ್ಚು ಜಾಗೃತವಾಗಿದೆ.

ಕಾಶ್ಮೀರದ ನೆತ್ತಿಯ ಮೇಲಿರುವ ಅಮರನಾಥ ವೆಲ್ಲಿ ಮೈಸೂರಿಲ್ಲಿ! ಆದರೂ ಪೃತಿಯೊಬ್ಬ ಹಿಂದೂವನ್ನೂ ಕಣ್ಣಿಗೆ ಕಾಣಿಸದ ತಂತೊಂದು ಒಂದಿಸಿರುವುದು. ಅದು ರಾಜಕೀಯ ವಲ್ಲ. ರಾಜಕೀಯದಿಂದ ಬರುವ ರಾಜಿ, ಸ್ಸ ಕ್‌ ಶಾಂತಿ, ತಾತ್ಕಾಲಿಕ. ಅದು ಆರ್ಥಿಕವಲ್ಲ ಭಾಷೆಯಲ್ಲ, ಧರ್ಮ. ಇಷ್ಟು ದೊಡ್ಡ ಭಂತಖಂಡವನ್ಹು ಒಂದುಗೂಡಿಸುವುದು ಪವಿತ್ರನದಿ ಗಳು, ಪನಿಶೆ) ಸ್ಥಳಗಳು. ಅವು ಭರತಖಂಡದ ನಾಲ್ಕು ಮೂಲೆ ಯಲ್ಲಿಯೂ ಹರಡಿವೆ. ಗಂಗೆ. ಯಮುನೆ ಸಂಸ್ಕೃತಿ ನರ್ಮದೆ ಸಿಂಧು ಕಾವೇರಿ ಎಂದು ಭರತಖಂಡಗನ ನದಿಯನ್ನೆ ಲ್ಲಾ ಹೇಳುನೆವು. ಹಾಗೆಯೇ ಪವಿತ್ರ ಸ್ಥಳಗಳನ್ನೂ ಪವಿತ್ರ ತೀರ್ಥ ಗಳನ್ನೂ ಹೇಳುವೆವು. ಉತ್ತರದ ಹಿಂದುವನ್ನು ದಕ್ಷ್ಮಿ ಣದ ಕಡೆ ಎಳೆಯುವುದು ರಾಮೇಶ್ವರ, ಕಂಚಿ, ಕನ್ಮಾಕುಮಾರಿ, ಮಧುರೆ. ದಕ್ಸಿಣದಲ್ಲಿರುವವರನ್ನು ಉತ್ತರದ ಕಡೆ ಎಳಯುವುದು ಕಾಶಿ, ಪ್ರಯಾಗ, ಹರಿದ್ವಾರ. ಯಾವುದೋ ಒಂದು ತಂತು ನನ್ನ

ಜೀವವನ್ನು ಉತ್ತರದ ಕಡೆ ಎಳೆಯಿತು. ಜುಲೈ ೨೯ನೆಯ ಪೂರ್ಣಮಿದಿನ ಅಮರನಾಥ ದರ್ಶನಕ್ಕೆ ಪವಿತ್ರ ದಿನವೆಂದು

ಹೇಳಿದರು. ಅಂತೂ ಪ್ರತಿದಿನವೂ ಪವಿತೃವಾಗಿರುವಾಗ

ಆವಂರನಾಥ ಯತಾತ್ರೆ ಕಿ

ಪೂರ್ಣನಿಯೇ ಏತಕ್ಕೆ ಪವಿಶ್ರವಾಗಬೇಕೆಂದು ಆಲೋಜಿ ಸುತ್ತಿದ್ದೆ. ಧವಳ ಹಿಮಾಲ'ನು, ಧವಳ ಹುಣ್ಣಿಮೆಯ ಚಂದ್ರನ ಕಿರಣಗಳ ಕಾಂತಿಯಲ್ಲಿ ಮಿಂದ:ದನ್ನು ನೋಡಿದಾಗ ಹಚ್ಚು ಭವ್ಯವಾಗಿ ಕಾಣುವುದೆಂದೂ, ಅದು ಎಲ್ಲಾ ದಿನಗಳಿಗಿಂತ ಪವಿತ್ರತರ ದಿನವಿರಬಹುದೇನೋ ಎಂದು ಭಾವಿಸಿದೆ. ಮೈಸೂರನ್ನು ಜ.ಲ್ಫೆ ೫ನೆಯ ತಾರೀಖು ಬಿಟ್ಟೆ. ಅಮರನಾಥಕ್ಕೆ ಹೋಗಬೇಕಾದರೆ ಮೈಸೂರಿನಿಂದ ಡೆಲ್ಲಿಗೆ ಪ್ರಯಾಣ ಮಾಡಿ, ಅಲ್ಲಿಂದ ಪಠಾನ ಕೋಟಿಗೆ ರೈಲಿನಲ್ಲಿ ಹೋಗಿ, ಸುಮಾರು ಮುನ್ನೂರು ಮೈಲಿ ಬಸ್ಸಿನಲ್ಲಿ ಶ್ರೀನಗರಕ್ಕೆ ಹೋಗಬೇಕು. ಪುನಃ ಅಲ್ಲಿಂದ ಸುಮಾರು ಅರನತ್ತು ಮೈಲಿ ದೂರದಲ್ಲಿರುವ ಪಹಿಲಗಾಮ್‌ ಎಂಚ ಹಳ್ಳಿಗೆ ಹೋಗಿ, ಮೂನತ್ತು ಮೈಲಿ ಅಲ್ಲಿಂದ ಮೇಲೆ ಹತ್ತಿ ಹೋಗಬೇಕು. ಸ್ವಲ್ಪ ಮುಂಜೆಯೇ ಹೊಂಟೆ. ಹೈದರಾಬಾದಿಗೆ ಆರನೇ ತಾರೀಖು ಸಾಯಂಕಾಲ ಬಂದೆ. ಅಲ್ಲಿಂದ ಔರಂಗಾಬಾದಿಗೆ ರೈಲಿನಲ್ಲಿ ಹೊರಟು ಏಳನೆಯ ತಾರೀಖು ಅಲ್ಲಿಗೆ ಮುಟ್ಟಿದೆ. ಅವರಂಗ ಜೇಬನ ಜೀವನಕ್ಕೆ ಸಂಬಂಧ ಪಟ್ಟಿ ಎರಡು ದೃಶ್ಯಗಳು ಅಲ್ಲಿವೆ. ಡೆಲ್ಲಿಯಲ್ಲಿ ಮೊದಲು ಚಕೃವರ್ತಿಯಾಗಿದ್ದು ನಂತರ ದಕ್ಷಿಣದಲ್ಲಿ ಮರಾಠರು ಮುಂತಾದವರ ಮೇಲೆ ಯುದ್ಧ ಮಾಡುವುದಕ್ಕಾಗಿ ಬರಂಗಾಬಾದಿನಲ್ಲಿ ನಾಳೆಯ ಬಿಟ್ಟಿದ್ದನು. ಆತ ಇಲ್ಲಿ ಬಹಳಕಾಲ ಇದ್ದನೆಂದು ತೋರುವುದು. ಇಲ್ಲಿ ತನ್ನ ಮಗಳ ನೆನಪಿಗಾಗಿ ಟಾಜಮಹಲ್‌ ನಂತಹ ಒಂದು ಗೋರಿ ಯನ್ನು ಕಟ್ಟಿ ಸಿರುವನು. ಅಲ್ಲಿಂದ ಕೆಲವು ಮ್ಫೆ ಪಿಗಳ ದೂರದಲ್ಲಿ ಔರಂಗಜೇಬನ ಸಮಾಧಿಸ್ಕೃಳವಿದೆ. ಇನೆರಡನ್ನೂ ನೋಡಬಯ

ಅಮರೆನಾಥ ಯಾತ್ರೆ

ಸಿದೆ. ಔರಂಗಜೇಬನ ವಿಷಯವನ್ನು ಚರಿತ್ರೆಯಲ್ಲಿ ಬೇಕಾದಷ್ಟು ಓದಿರಒಹುದು. ಆದರೆ ಅವರ ಶೀಣ ನಮಗೆ ಗೊತ್ತಾಗುವುದು ಮತೆ. ],ಬ್ಬರು ನಮಗೆ ಇದರ ವಿಷಯವಾಗಿ ಏನು ಹೇಳುವರೊ ಅದರಂದ ಅಲ್ಲ. ಅವರಿಂದಲೇ ಜೀವನದಲ್ಲಿ ಮಾಡಿರುವ ಕೆಲವು ಅವಶೇಷಗಳನ್ನು ನೋಡಿದಾಗ ಅವರ ಜೀವನದ ಸ್ವಲ್ಪ ಭಾಗ ಹೊಳೆಯುವುದು.

ಔರಂಗಾಬಾದಿನ ಸ್ಟೇಷನ್ನಿಗೆ ಬಂದೆ. ನನಗೆ ಯಾರೂ ಪರಿಚಿತರಿಲ್ಲ. ಎಲ್ಲಿ ಇಳಿದುಕೊಳ್ಳ ಬೇಕೆಂದ: ಗೊತ್ತಿರಲಿಲ್ಲ. ಅಲ್ಲಿ ಇಲ್ಲಿ ಅನುಮಾನದಿಂದ ಸ್ಟೇಷನ್ನಿನಲ್ಲಿ ಅಲೆಯುತ್ತಿದ್ದಾಗಃ ಒಬ್ಬರು ನನ್ನನ್ನು ನು ನೋಡಿ ವಿಚಾರಿಸಿ ತಮ್ಮ ಗಾಡಿಯಲ್ಲಿ e ಕಕೆದುಕೊಂಡು. ಹೋಗಿ ಒಂದು ಹೂ (ಟರಿನಲ್ಲ ಬಿಟ್ಟರು. ಔರಂಗಾಬಾದಿನ ಕಾಟಿನ್‌ ಎಲಲ್ಲಿಸಲ್ಲಿ ಕೆಲಸದಲ್ಲಿದ್ದರು. ಪಾಲಫಾಟೀ' ಕಡೆಯಿಂದ ಬಂದವರು. ನೋಡಿದ ಲವು 'ಹೊತ್ತಿನಲ್ಲೇ ಯಾವುದೋ ಒಂದು ಗೆಳೆತನ ಹುಟ್ಟಿತು. ಹಿಂದೆ ಎಂದೂ ಅನಸ್ಟು ನೋಡಿರಲಿಲ್ಲ. ಸರಿಚಯ ಪತ್ರವಿಲ್ಲ. ಆದಶೂ ಅವರು ಬಂದು ತಮ್ಮ ಮನೆಸಲ್ಲಿಳಿದುಕೊಳ್ಳಬಹು ದೆಂದು ಕೇಳಿಕೊಂಡರು. ಅಪರಿಚಿತರಿಂದ ತಕ್ಷ ಣವೇ ಇಷ್ಟು ಸೌಲಭ್ಯ ಗನ್ನು ಹೇಗೆ ಸಿ ಸ್ರೀ ಕರಿಸುವುದೆಂದು ಅನುಮಾನಿಸಿ ಕೊನೆಗೆ ಮಾರನೆಯ ದಿವಸ "ಅವರ ಮನೆಗೆ ಊಬಕ್ಕೆ ಬರುವು ದಾಗಿ ಒಪ್ಪಿ ಕೊಂಡೆ. ನನಗೆ ಒಂದು ಆಶ್ಚ ರ್ಯ, ' ನಮ್ಮಿಬ್ಬ ರಿಗೂ ಒಂದು ಲಿ ಯತೆ ಇಷ್ಟು ಬೇಗ ಫೇಗಿ ಬೆಳೆಯಿತೆಂದು- ನಮ್ಮ ಜೀವನದಲ್ಲಿ ಇಂತ ns ರ್ಯ ಪ್ರಸಂಗಗಳು ಎಷ್ಟೊ e ನಡೆಯುತ್ತವೆ. ಕೆಲವರ ಸಮಾಪದಲ್ಲಿ ಎಷೊ ಸ್ಸ ಬಳಕೆ ಇರುತ್ತ ಣೆ

ಅಷುರನಾಥ ಯಾತ್ರೆ

ಆದರೆ: ಇದು ಕೇವಲ ಪರಿಚಯದಲ್ಲೇ ನೆಗಾಣುತ್ತದೆ. ಅದು ಸೆ ಸ್ನೇಹಕ್ಕ ತಿರುಗುವುದಿಲ್ಲ. ಮತ್ತೆ ಕೆಲವರನ್ನು ಜೀವನ ದಲ್ಲಿ ಒಮ್ಮೆ ನೋಡುತ್ತೇವೆ. ಅವರ ಜು ಮುಂದು ಯಾವುದೂ ಗೊತ್ತಿರುವುದಿಲ್ಲ ಆದರೂ ಒಲಿಯುತ್ತೇವೆ. ಇದನ್ನು ಸಹೃ ದಯತೆ ಎನ್ನ ಬೇಕೋ, ಪೂರ್ತ ಜನ್ಮ ಸಂಸ್ಕಾರ ವೆನ್ನ a ಅಂತೂ ಅವರ ಪ್ರೀತಿ ಎದೆತಟ್ಟಿ ತು. ದಯವಿಟ್ಟು ಸಂಕೋಚ ಟ್ಟು ತೊಳ ಬೇಡಿ ಏನು ಪೇಳಿ, ಸ್ನೇಹ ದೀರ್ಫ್ಥಕಾಲದ ನಿಂತರೆ ಮಾತ್ರ ಅದು ನಿಕಟಿವಾಗುವುದೆಂದು ಭಾವಿಸಬೇಡಿ ಕೇವಲ ಅತ್ಯಲ್ಪ Set ಯಾದರೂ ನಿಕಟಿವಾಗುವುದು ' ಎಂದರು. ಅವರ ನಡತೆಯೇ ಅವರ ಮಾತನು ಉದಾಹರಸಿತ ಮನೆಗೆ ಕರೆದುಕೊಂಡು ಹೋದರು. ಅವರ ಹೆಂಡತಿಯೊಬ್ಬರೇ ಅವರ ದೊಡ್ಡ ಬಂಗಲೆ ಯಲ್ಲಿದ್ದರು. ಮಕ್ಕುಳಿಲ್ಲ ದಂಸತಿಗಳಿಗೆ. ಹೆಂಡತಿ ಎಂದೊ ವು ಹೋದ ಅಣ್ಣ ಬಂದನೆಂದು ಸಡಗರದಿಂದ ಹಲವು

ಬಗೆ ಅಡಿಗೆ ಮಾಡಿ ಶಿ ಅವರ ಆತಿಥ್ಯವನ್ನು ಸ್ವೀಕರಿಸಿ ಹಿಂತಿರುಗುವಾಗ ಮನಸ್ಸಿನಲ್ಲಿ ಅವರನ್ನ ಅಗಲಬೇ ಕಲ್ಲ ಎಂದು ನೃಥೆಯಾಯಿತು. ಕಾಳಿದಾಸನ ಶಾಕುಂತಲದಲ್ಲಿ ಒರುವ ಶ್ಲೋಕ ನೆನಪಿಗೆ ಬಂತು.

ತಚ್ಛೇತಸಾ ಸ್ಮರತಿ ನೂನ ಮೆಬೋಧಪೂರ್ವಂ

ಭಾವಸ್ಸಿರಾನಿ ೬81 ಸೌಹೃದಾನಿ.

ಕಾಳಿದಾಸ--ಶಾಕುಂತಲ ೭೭. [ಗೋಡಚರವಿಲ್ಲದೆ ನೆನಪಿಗೆಬಂದ ಪೂರ್ವ ಜನ್ಮಗಳ ಸಂಬಂಧ ವಿರಬಹುದು]

೧೦ ಅಮುರನಾಥ ಯಾತ್ರೆ

ದಿನದ ಸಂಜೆ ಬೀಬಕ ಮುಕಬಾರ ಎಂಬ ಔರಂಗ ಜೀಬಸ ಮಗಳ ಸಮಾಧಿ ಮಂದಿರವನ್ನು ನೋಡಲು ಹೋದೆ. ಹೊಂಬಣ್ಣದ ಅಸ್ತಮಯ ರವಿಯ ಕಾಂತಿ ಸಮಾಧಿ ಮಂದಿರದ ಮೇಲೆ ಬಿದ್ದಿತ್ತು. ಔರಂಗಜೇಬ ತನ್ನ ಸ್ರೀತಿಪಾತ್ರಳಾದ ಮಗಳಿಗೆ ಕಟ್ಟಿದ್ದು ಅದು. ಔರಂಗಜೇಬನಲ್ಲಿದ್ದ ತಂದೆಯೊಲುಮೆ ಅಲ್ಲಿ ಇನ್ನೂ ಸುಳಿದಾಡುವಂತೆ ಇತ್ತು. ಔರುಗಜೇಬನ ಜೀವಕ್ಕೆ ಕೈ 3 ಹೆಂಡತಿಯಿಂದ ಅಸ್ಟು ಸುಖ ಬರಲಿಲ್ಲ. ಆದ ಮಕ್ಕಳಿಂದ ಸುಖವಿಲ್ಲ. ತನ ನ್ನ್ನ ಕಣ್ಣೆದುರಿಗೆ ಅವರು ವಿರೋಧವಾಗಿ ಹೋಗುವುದನ್ನು ನೋಡಬೇಕಾಯಿತು. ತಾನು ಪಟ್ಟಕ್ಕೆ ಒಂದದ್ದೇ ಹಾಗೆ ಅನ್ಯಾಯ ಕೊಲೆ ಮೆಟ್ಟಲನ್ನು ಏರಿ, ಸಿಂಹಾಸನಾರೋಹಣ ಮಾಡಿದನು. ಅಂತಹವನಿಗೆ ಸುಖ ಶಾಂತಿ ಬರುವುದು ಹೇಗೆ? ಶ್ರ ಪಂಚದಲ್ಲಿ ನ್ಯಾಯವಾಗಿ ಸಂಪಾದಿ ಸಿದುದರಿಂದಲೇ ಸುಖ ಶಾಂತಿ ಬರುವುದು ಕಷ್ಟ. ಹೀಗಿರುವಾಗ ಹಲವರ ಕಣ್ಣಿರು, ಗೋಳಿನ ಜ್ವಾಲಾಮುಖಿಯ ಮೇಲೆ ಕಟ್ಟಿದ ಮನೆ, ಎಷ್ಟು ಕಾಲ ಸೌಖ್ಯವಾಗಿರಬಹುದು- ಒಂದಲ್ಲ ಒಂದು ದಿನ ಬ್ರಾ ಲಾಮುಖಿ ಹೊಗೆಯಾಡಿ ಏಳು ವ್ರದು. ಶಿಲಾ ಪ್ರವಾಹವನ್ನು ಹರಿಸುವುದು. ಮೇಲಿರುವುದನ್ನು ಕಣ್ಣು ಮಿಟಿಕಿಸು ಸುವ್ರದುಲ್ಲಿ pe) ಮಾಡುವುದು. ಜೀ ಸಂಜೆಯ ಸಮಯ ಔರಂಗಜೇಬನಿಗೆ. ಪ್ರಪಂಚದ ಸುಖ ಸ್ವಲ್ಪ ಸಿಕ್ಕಿದ್ದು ಅವನ ಮಗಳಿಂದ. ತಂದೆಯ ಮೇಲೆ ಅಷ್ಟು ಮಮತೆ ಅವಳಿಗೆ. ಮದುವೆಯನ್ನು ಕೂಡ ಮಾಡಿ ಕೊಳ್ಳದೆ ತಂದೆಯ ಹತ್ತಿರ ಇದ್ದಳು. ತಂದೆ ಎಲ್ಲಿಗೆ ಹೋದರೆ ಅಲ್ಲಿಗೆ ಹೋಗುತ್ತಿದ್ದಳು. ಔರಂಗಜೇಬನಿಗೂ ಅವಳ ಮೇಲೆ

ಅಮರನಾಥ ಯತಾತ್ರೆ ೧೧

ಪ್ರಾಣ. ಔರಂಗಜೇಬನ ಮೇಲೆ ಯಾವುದಾದರೂ ಒಂದು ವ್ಯಕ್ತಿಗೆ ಸ್ವಲ್ಪ ಅಧಿಕಾರವಿದ ರೆ ಅವಳೇ ಮಗಳು. ಔರಂಗ ಜೀಬನು ಎಲ್ಲರನ್ನೂ ನಿಕೃಷ್ಟ ದೃಷ್ಟಿಯಿಂದ ನೋಡಬಲ್ಲ. ಅಲ್ಲಗೆಳೆಯ ಬಲ್ಲ. ಆದರೆ ಮಗಳಿಗೆ ಸೋಲುತ್ತಿದ್ದ, ಮರುಗು ತ್ತಿದ್ದ. ಅವಳಿಗಾಗಿ ಏನನ್ನು ಬೇಕಾದರೂ ಮಾಡಲು ಸಿದ್ಧ ನಾಗಿದ್ದ. ಅವಳು ಕಾಲವಾದ ಮೇಲೆ ಅವಳ ಹೆಸರಿನಲ್ಲಿ ಒಂದು ಅತಿ ಸುಂದರವಾದ ಟಾಜಮಹಲನ್ನು ಹೋಲುವ ಸೆಮಾಧಿ ಮಂದಿರ ಮತ್ತು ಮಸೀತಿ ಕಟ್ಟಿ ಸಿರುವನು. ಸುತ್ತಲೂ ಹೂ ದೋಟ, ಕೃತಕ ನೀರ ಬುಗ್ಗೆ ಗಳನ್ನು ನೋಡಬಹುದು. ಔರಂಗಜೇಬನು ತನ್ನ ಆಹಾರ, ಬಟ್ಟೆ, ಬರೆ, ಎಲ್ಲದರಲ್ಲಿಯೂ ಅತಿ ಕಾರ್ಪಣ್ಯವನ್ನು ತೋರುತ್ತಿದ್ದ. ಆದರೆ ಮಗಳ ಸಮಾಧಿ ಮಂದಿರಕ್ಕೆ ಧಾರಾಳವಾಗಿ ಖರ್ಚು ಮಾಡಿದನು. ಪ್ರಪಂಚ ದಲ್ಲಿ ಇದು ಒಂದು ಅವೂರ್ವ ಪ್ರೇಮ ಪ್ರದರ್ಶನ. ಷಹಜಹಾನ್‌ ತನ್ನ ಹೆಂಡತಿಗೆ ಬಾಜಮಹಶ್‌ ಕಟ್ಟಿ ಸಿದನು. ಅದರಂತೆಯೇ ಹಲವು ಜನ ತಮ್ಮ ಪ್ರೀತಿಯ ಹೆಂಡತಿಯರಿಗೆ ಬೇಕಾದಷ್ಟು ಮಾಡಿರಬಹುದು. ಆದರೆ ತಂದೆ ಎಲ್ಲರನ್ನೂ ಮರೆತು ಮಗಳಿ ಗಾಗಿ ಇಷ್ಟು ಪ್ರೀತಿಯನ್ನು ಪ್ರದರ್ಶಿಸುವುದು ಅಪರೂಪ,

ಇದನ್ನು ನೋಡಿದ ಮೇಲೆ ಪಂಚಖಿ ಎಂಬ ಮತ್ತೊಂದು ಸಮಾಧಿ ಮಂದಿರಕ್ಕೆ ಬಂದೆ. ಅಲ್ಲಿ ಹಲವು ಮಹಮ್ಮದೀಯ ಅರಸು ಮನೆತನದವರಿಗೆ ಗೋರಿಯನ್ನು ಕಟ್ಟಿರುವರು. ಒಹು ರಮ್ಯವಾದ ಸ್ಕೃಳ, ಒಂದು ಕಡೆಯಲ್ಲಿ ಹಲವು ಶತಮಾನದಿಂದಲೂ ದೊಡ್ಡದೊಂದು ನೀರಿನ ಬುಗ್ಗೆ ಬರುತ್ತಿದೆ. ಅದನ್ನು ವಿಧ ವಿಧವಾಗಿ ಹಲವು ಕಡೆ ತೆಗೆದು

೧೨ ಆಮರನಾಥ ಯಾತ್ರೆ

ಕೊಂಡು ಹೋಗಿರುವರು. ಸುತ್ತಲೂ ಹಲವು "ಹೂಗಿಡಗಳು. ಅದನ್ನು ನೋಡಿದರೆ ಒ೦ದು ನಂದನವನದ ನೆನಪ್ರು ಬರುವುದು. ಇದನ್ನು ನೋಡಿದಾಗ ಮೊಗಲ ಅರಸರ ಪರಿವಾರ ಇರು ವಾಗ ಮಾತ್ರ ಚೆನ್ನಾ ಗಿ ಬಾಳಿದವರ್ಲು. ಸತ್ತಮೇಲೂ ಅದೇ ಸೌಂದರ್ಯ ಗೋರಿಯ ಸುತ್ತಲೂ ತಾಂಡವಾಡು ವಂತೆ ಮಾಡುತ್ತಿದ್ದರು. ಜೀವ ಸೂಕ್ಷ್ಮ ರೂಕಿನಲ್ಲಿ ಅನು

“AA ಭನಿಸುವುದಕ್ಕ ಎಂತಲೋ ಏನೋ. ಎಷ್ಟು ವ್ಯತ್ಯಾಸ

ಹಿಂದೂಗಳ ದೃಷ್ಟಿಗೂ ಮಹಮ್ಮದೀಯರ ದೃಷ್ಠಿ ಗೂ! ಎಂತಹ ಮಹಾಪುರುಷನಾಗಲಿ ಸತ್ತ ಮೇಲೆ ಮಣ್ಣುಪಾಲು ಮಾಡು ವೆವ್ರ. ಇಲ್ಲವೇ ಅಗ್ನಿ ಪಾಲು ಮಾಡುವೆವು. ಕೆಲವು ಕಾಲದ ಮೇಲೆ ಎಲ್ಲ ಮರೆತೇ ಹೋಗುವುದು. ಪಂಚ ಭೂತಗಳಿಂದ ಬಂದ ದೇಹ ಪಂಚಭೂತಗಳಲ್ಲಿ ತಲ್ಲೀನವಾಗವುದು. ಅವ್ಯಕ್ತ ದೊಡಲಿನಿಂದ ಬಂದ ಜೀವ, ಕೆಲಕಾಲ ಜಗದ ಸಂತೆಯಲ್ಲಿ ಬೆರೆತು ಪುನಃ ಅಲ್ಲಿಗೆ ಹಾರಿಹೋಗುವುದು--ಂದು ಹಿಂದೂ ಗಳು ನೇದಾುತ ಹೇಳಬಹುದು. ಆದರೆ ಮಹಮ್ಮದೀಯರು ಮಸೀತಿಗೆ ಕೊಡುವ ಪ್ರಧಾನ್ನವನ್ನೇ ಗೋರಿಗೂ ಕೊಡು ತ್ತಾರೆ, ಜೀವನದ ನಶ್ವರತೆ ಕಣ್ಣುಮುಂದೆ ಸುಳಿಯುವಂತೆ ಮಾಡುವುದು ಗೋರಿ. "ಈ ಭಾವನೆ ದೇವರ ಧ್ಯಾನಕ್ಕೆ ಏಕೆ ದಾರಿಯಾಗಬಾರದು ಎನ್ನ ಬಹುದು ಅವರು, ನಾನು ಯಾವು ದನ್ನೂ ಕೀಳು ಅಥವಾ ಮೇಲು ಎನ್ನ ಲಾರೆ. ಒಂದೆರಡು ಭಾವನೆ ನನ್ನ ಮನಸ್ಸಿಗೆ ಅಲ್ಲಿರುವಾಗ ಬಂದವು.

ಅಲ್ಲಿ ನೋಡಿದ ಮತ್ತೊಂದು ಮಹಮ್ಮದೀಯ ಆಳ್ವಿಕೆ ಅವಶೇಷ ಔರಂಗಜೇಒನ ಗೋರಿ. ಔರಂಗಾಬಾದಿನಿಂದ

ಅನುರನಾಥ ಯಾತ್ರೆ

ಸುಮಾರು ಎಂಟು ಹತ್ತು ಮೈಲಿ ದೂರದಲ್ಲಿದೆ. ಅವನನ್ನು ಹೂಳಿದ ಕಡೆ ನಾಲ್ಕು ಅಮೃತತಿಲೆಯನ್ನು | ನೆಬ್ಬೆದ್ದರು. ಅವನು ಬಾಳಿನಲ್ಲಿ ಎಷ್ಟು ಆಡ೦ಬರವಿಲ್ಲದೇ ಇದ್ದನೋ ಹಾಗೆಯೋ ಅವನ ಗೋರಿಯೂ ಕೂಡ ನಿರಾಡಂಬರವಾಗಿತ್ತು. ಔರಂಗ ಜೇಬನ ಹತ್ತಿರ ತಾನೆ ಟೋಪಿ ಹೊಲೆದು ಮಾರಿದ ಹಣ ನಾಲ್ಕು ರೂಪಾಯಿ ಎರಡು ಆಣೆ ಇತ್ತು. ದುಡ್ಲಿನಿಂದಲೆ ಕೊಂಡ ವಸ್ತ್ರವನ್ನು ತನ್ನ ಶವದ ಮೇಲೆ ಹೊದಿಸಬೇಕೆಂದೂ, ತಾನೇ ಖುರಾನನ್ನು ನಕಲು ಮಾಡಿ ಸಂಪಾದಿಸಿದ ಹಣ ೩೦೨ ರೂಪಾಯಿಯಲ್ಲಿ ತನ್ನ ಗೋರಿಗೆ ಸ್ವಲ್ಪ, ಉಳಿದುದನ್ನು ಫಕೀರರಿಗೆ ದಾನ ಮಾಡಬೇಕೆಂದೂ, ಮರಣಶಾಸನದಲ್ಲಿ ಬೆ ದಿದ್ದನು. ಯಾರೂ ತನಗೆ ಸುಂದರ ಗೋರಿ ಕಟ್ಟ ಕೂಡದೆಂದೂ ಹಾಗೆ ಕಟ್ಟಿದರೆ ತನ್ನ ಶಾಪ ಅವನ ಮೇಲೆ ಬೀಳುವುದೆ೦ದೂ, ವ್ಯಕ್ತಪಡಿಸಿರುವನು. ಅದನ್ನು ಅವನ ಗೋರಿಯ ಹತ್ತಿರವೇ ನೋಡಬಹುದು. ಇಸ್ಟು ಕಿ ಮಗಳಿಗೆ ಳ್ಳ ಹಿಡಿತವಿಲ್ಲದೆ ಖರ್ಚ ಷಟ ಪಾಪ ಮಗಳು ಕಾಲವಾದ ಮೇಲೆ ಅವನ ಜೀವನವನ್ನು ಪೋಷಿಸುತ್ತಿದ್ದ ಏಕಮಾತ್ರ ಪ್ರೇಮ ಚಿಲುಮೆ ಬತ್ತಿ ಹೋಗಿರಬೇಕು. ಜೀವನದಲ್ಲಿ ಸಂಪೂರ್ಣ ಜಿಗುಪ್ಸೆ ಹುಟ್ಟಿ ಕಣ್ಣು ಮಚ್ಚಿ ಕಿ ಕೂಂಡಿರಬಹುದು ಎಂದು ನೆಂಟಿರೂ ಇಷ್ಟರೂ ತನ್ನ ಸ್ವಂತ' ಮಕ್ಕಳು ಕೂಡ ವಿರೋಧವಾದರು. ತಂದೆಯನ್ನು ಸೆ ಸಿರ ಟ್ರಕ್ಕ ಬಂದ ಔರಂಗಜೇಬ. ಅವನ ಮಕ್ಕಳೇ ಕೊನೆಗಾಲಕ್ಕೆ ಅವನ ವಿರೋಧಿಗಳಾದರು. " ಮಾಡಿದ್ದುಣ್ಣೊ ಮಹರಾಯ '' ಎಂಬ ಗಾದೆಯಂತೆ.''

೧೪ ಅಮರನಾಥ ಯಾತ್ರೆ

ಹೈದರಾಬಾದಿನಲ್ಲಿ ಎರಡು ಸ್ಥಳ ಪ್ರ ತಿಯೊಬ್ಬ ಚರಿತ್ರ ಕಾರನಿಗೊ, ಹಿಂದೂವಿಗೂ ಪ್ರಮುಖವಾಗಿದೆ ಅವೇ.ಎಲ್ಲೊ ಅಜಂತಗುಹೆಗಳು. ಹ್ಯಡಕಾಬಾದಿನಿಂದ ಸುಮಾರು ಇಪ್ಪ ತ್ಮೈದು ಮೈಲಿಗಳು ಹೋಗಬೇಕು ಎಲ್ಲೋರ ಗುಹೆಯನ್ನು ನೋಡಲು. ದೊಡ್ಡ ಬೆಟ್ಟವನ್ನ ಅಂತಸ್ತು ಅಂತಸ್ಮುಗಳಾಗಿ ಕೊರೆದಿರುವರು. ಎಷ್ಟು ಶತಮಾನಗಳಾದರೂ ಅಚ್ಚಳಿಯದೆ ಉಳಿದಿವೆ. ಹಿಂದೆ ಬೌದ್ಧ ಭಿಕ್ಟ್ಟುಗಳು ಧ್ಯಾನ, ಆಧ್ಯ ಯನ ಮುಂತಾದ.ವುಗಳಲ್ಲಿ ಅಲ್ಲಿ ಕಾಲ ಕಳೆಯುತ್ತಿದ್ದರು. ಅವು. ವಿಶ್ವ ವಿದ್ಯಾನಿಲಯಗಳೆಂದು ಕಾಣುತ್ತವೆ. ಮನಸ್ಸಿನ ಕೆಲಸಕ್ಕ ಪ್ರಶಾಂತವಾದ ಸ್ಕಳ, ಗುಹೆಗಳಲ್ಲಿ ಮೂರು ಬಗೆಗಳಿರು ವುವು. ಮೊದಲು ನಮಗೆ ಕಾಣುವುದು ಬೌದ್ದ ರದು--ಎರಡ ನೆಯದು ಹಿಂದೂಗಳದು--ಮೂರನೆಯದು ಜೈನರದು.

ಬೌದ್ಧರ ಗುಹೆಗಳಲ್ಲಿ ಒಳಗೆ ನೋಡಿದರೆ ಅವರು ಬಿಡಿ ಸಿರುವ ಕಂಬಗಳು, ಒಳಗೆ ಕುಳಿತಿರುವ ಬುದ್ಧನ ಎಗ್ರಹ, ಎಲ್ಲಾ ತುಂಬಾ ಸರಳವಾಗಿದೆ. ಕೆತ್ತನೆ ತುಂಬಾ ಮಿತವಾಗಿದೆ. ಸೆಶಳ ವಾದ ಗೋಡೆಕಂಬಗಳಲ್ಲದೆ ಅದರ ಮೇಲೆ ಮತ್ತಾವ ಚಿತ್ರ ವೂ ಕಾಣವುದಿಲ್ಲ. ಅವರ ಧರ್ಮದಂತೆ ಅವರ ಸಲೆ ಕೂಡ. ಬುದ್ದ ತನ್ನ ಧಮಕ್ಕೆ ಸ್ಪರ್ಗ ನರಕ ದೇವ ದೇವತೆಗಳು, ಇವುಗಳ ಆಧಾರ ಅಥವಾ ಊಹೆಯನ್ನು ತೆಗೆದುಕೊಳ್ಳಲಿಲ್ಲ. ನೀತಿ ಪ್ರಾಧಾನ್ಯವಾದ ಧರ್ಮ ಅದು. ಮುಕ್ತಿಗೆ ಅವನ ಅಷ್ಮಾಂಗ ಮಾರ್ಗ ಸಾಕಾಗಿತ್ತು. ಆದರೆ ಯಾವಾಗ ಹಿಂದೂ ಧರ್ಮೆಕ್ಕೆ ಸಂಬಂಧ ಪಟ್ಟಿ ದೇವಸ್ಥಾನಕ್ಕೆ ಬರು ತ್ತೀರೋ ಅದೊಂದು ಚಿತ್ರವಿಚಿತ್ರ ವಸ್ತುಗಳ ಪ್ರದರ್ಶನ

ಅಮರನಾಥೆ ಯಾತ್ರಿ ಬಹ

ಶಾಲೆ. ಗೋಡೆಯಲ್ಲಿ ಯಾವ ಮೂಲೆಯನ್ನೂ ಹಾಗೆ ಬಿಟ್ಟಿಲ್ಲ. ಹಿಂದೂಗಳ ಕಲ್ಪನಾ ಪ್ರಪಂಚ ಅತಿ ಪ್ರಚಂಡವಾದುದು. ನಮ್ಮ ದೇವ ದೇವತೆಗಳ ಸಂಖ್ಯೆ ಮಾನವ ಜನಸಂಖ್ಯೆ ಯನ್ನು ಕೂಡ ಮೀರಿರುವುದು! ಹಾಗೆ ಒ೦ದ೦ಗುಲ ಸ್ಥಳವನ್ನೂ. ಹಿಂದು ಬಿಡಲೊಲ್ಲ. ಅಲ್ಲಿ ಏನನ್ನಾ ದರೂ ಕೊರೆಯಂಚ್ಛಿ ಸು ವನು. ಅವನಿಗೆ ಖಾಲಿ ಜಾಗ "“ `ಅಯ್ಯೋ ಇಷ್ಟು ಸ್ಕಳ ವ್ಯೃರ್ಥವಾಯಿತಲ್ಲ'' ಎಂದು ಬೆಂಗುದಿಯನ್ನು ತಪದ, ದೇವರನ್ನು ನಿರಾಕಾರ ನಿರ್ಗುಣ ಎಂದು ಸಾರಿದ ಧರ್ಮ, ಇಷ್ಟೊ ೦ದು ದೇವ ದೇವತೆಗಳು ಇಷ್ಟು ಹುಲುಸಾಗಿ ಬೆಳೆಯು ವುದಕ್ಕೆ ಯಾವ ಗೊಬ್ಬರವನ್ನು ಹಾಕಿಕೊ | ಅವ್ಯಕ್ತ, ನಿರಂಜನ, ನಿರ್ಗಣ, ವೆಂಬ ಸೊಬ್ಬ ರವನ್ನೆ ಹಾಕಿರಬೇಕು. ರೂಪ ಅರೂಪಕ್ಕೆ, ಗುಣ ನಿರ್ಗಣದೆಡಿಗೆ, ಆಕಾರ ನಿರಾಕಾರದೆಡೆಗೆ ಹೋಗಬೇಕಾದರೆ ಇವೇ ಮೆಟ್ಟಿಲು. ಮೆಟ್ಟಿಲಿಲ್ಲದೇ ಇದ್ದ ರೆ ಆಕಾರದಿಂದ ನಿರಾಕಾರಕ್ಕೆ. ಮನುಷ್ಯ ನೆಗೆಯಲಾರ. ಒಂದೇ ಒಂದು ದೇವರು ಆಕಾರವನ್ನೆ ಲ್ಲ ತಾಳಿರುವನು ಮತ್ತು ಇವನ್ನು ಮೀರಿರುವನು ಎಂದು ಸಾರುವುದು ಹಿಂದೂಧರ್ಮ.

ಜೈನಗ-ಹೆಗಳು ಹಿಂದೂಧರ್ಮದ ಗುಹೆಗಳ ಒಂದು ನಕಲು. ಹಿ೦ದೂಧರ್ಮದಿಂದ ಇಂದ್ರ ಇಂದ್ರಾಣಿ ಮುಂತಾದ ದೇವರನ್ನು ತಂದು ಅವರನ್ನು ಜೈನರನ್ನಾಗಿ ಮಾಡಿರುವರು, ಅಲ್ಲಿಯೂ ವಿಗ್ರಹಗಳ ದಾಂಧಲೆ.

ಇದಾದನಂತರ ಅಜಂತಾ ಗುಹೆಗಳ ಕಡೆಗೆ ಹೊರಟಿ. ಅದು ಇರುವುದೇ ಬೇರೆ ಕಡೆ. ನಾವು ಪುನಃ ಔರಂಗಾಬಾದಿಗೆ ಬರಬೇಕು. ಅಲ್ಲಿಂದ ಸುಮಾರು ಎಪ ತ್ತು ಮೆ ಸಿಳ ದೂರ ಬೇರೆ

ಅಮರನಾಥ ಯಾತ್ರಿ

ಕಡೆಗೆ ಹೋಗಬೇಕು. ಅಲ್ಲಿ ಒಂದು ದೊಡ್ಡ ಕಣಿವೆಯ ಎರಡು ಕಡೆಯಲ್ಲಿಯೂ ಗುಹೆಗಳನ್ನು ಬಿಡಿಸಿರುವರು. ಇಲ್ಲಿ ಪ್ರಧಾನ್ಯ ಗುಹೆಗಳ ಒಳಗೆ ಇರುವ ಚಿತ್ರಗಳಿಗೆ. ಬುದ್ದನ ಜೀವನಕ್ಕೆ ಸೆಂ ಬಂಧ ಪಟ್ಟಿ ಹಲವಾರು ಚಿತ ಗಳನ್ನು ಗೋಡೆಯ ಮೇಲೆಲ್ಲಾ ಬರೆದಿರುವರು. ಆಗಲೆ ಮುಕ್ಕಾಲು ಪಾಲು ಬಿದ್ದು ಹೋಗಿವೆ. ಸೆಲವು ಮಾತ್ರ ಉಳಿದುಕೊಂಡಿವೆ. ಉಳಿದುಕೊಂಡಿರುವ ಕೆಲವು ಅತಿ ಸುಂದರವಾಗಿವೆ. ಕಣಿವೆ ಒಂದು ಕುದುರೆ ಲಾಳದ ಆಕಾರದಲ್ಲಿದೆ. ಕಳಗೆ ಮಧ್ಯ್ಯದಲ್ಲಿ ಒಂದು ನದಿ ಹರಿಯುತ್ತದೆ. ಸುತ್ತಲೂ ದಟ್ಟ ಕಾಡು. ಜನನಿವಾಸ ಹತ್ತಿರವಿ್ಲ್ಲ. ಇಲ್ಲಿಂದ ನಾಲ್ಕೈದು ಮೈಲಿಗಳು ಹೋಗಬೇಕು ಊರು ಸಿಕ್ಕ ಬೇ ಕಾದರೆ.

ಇಲ್ಲಿಯೇ, ನನಗೆ _ ಹೊಸದಾಗಿ. ಮದುವೆಯಾದ ದಂಪತಿಗಳ ಪರಿಚಯವಾಯಿತು. ನಾನು ಎಲ್ಲೋರಕ್ಕೆ ಹೋ ದಾಗ ಸಿಕ್ಕಿದರು. ಜೊತೆಯಲ್ಲೇ ಬಸ್ಸಿನಲ್ಲಿ ಬಂದರು. ಆಜಂತ ಗುಹೆಗಳನ್ನು ನೋಡುವಾಗಲೇ ಇವರ ಪರಿಚಯವಾಯಿತು. ಇಂಗ್ಲೀಷನಲ್ಲಿ Hಂಗೀy moon ಇನ್ನುವ ಒಂದು ಕಾಲ ಅವರಿಗೆ. ತರುಣ ಪ್ರೇಮದ ಪ್ರಥಮ ಅನುಭವ ಇಬ್ಬರಿಗೂ. ಒಬ್ಬರು ಮತ್ತೊಬ್ಬರೊಡನೆ ಎಷ್ಟು. ಮಾತನಾಡಿದರೂ ಸಾಲದು. ಎಷ್ಟು ನೋಡಿದರೂ ಸಾಲದು. ನೊರೆಗೆರೆದು ಕುದಿ ಯುತ್ತಿರುವ ಪ್ರೇಮ ಆರಿದ ಮೇಲೆ ಎಷ್ಟು ಉಳಿಯು ವುಜೋ! ದಂಪತಿಗಳಿಬ್ಬರೂ ಮುಂದೆ ಹಾಗಿರಬೇಕು, ಅದು ಮಾಡೋಣ, ಇದು ಮಾಡೋಣವೆಂದು ಹಲವು ಕಲ್ಪನಾ

ಅಮರನಾಥ ಯಾತ್ರಿ ೧೭

ನಸುಗಳನ್ನು ಕಟ್ಟುತ್ತಿದ್ದರು. ಪಾವ ಮನುಸ್ಯನ ಸ್ಮಭಾವ ನಸ. ಕಟ್ಟುವುದು. ಇದರಲ್ಲಿ ಈಡೇರುವುದೆಷ್ಟೋ ಭಗವಂತ ಗೇ ಗೊತ್ತು. ನಮ್ಮ ಕಲ್ಪನೆಗೆ ನಿಲುಕದ ಹಲವಾರು ಅಡ್ಡಿ 'ತಂಕದ ಪಿಶಾಚಿಗಳು ಒಂದು ಹದರಸುವಾಗ ಎಷ್ಟು ಸ್ವರ್ಣ 'ನಸುಗಳು ಪರಾರಯಾಗುವುವು? ಇವರಿಬ್ಬರೂ ನನ್ನೊ ಡನೆ ುಂಬ ಸಲಿಗೆಯಿಂದ ಇದ್ದರು. ಅವರು ಏನ್ನು ಹಣ್ಣು ಹಂಪಲು ಳನ್ನು ಕೊಂಡರೂ ನನಗೆ ಕೂಗದೆ ತಿನ್ನುತ್ತಿರಲಿಲ್ಲ. 1೦ಪತಿಗಳ ಜೀವನ ಮೃದು ಮಧುರವಾಗಿರಲೆಂದು ಮನದೊಳಗೆ ಹಾರೈಸಿದೆ. ಉತ್ಸಾಹದಿಂದ ನವ ವಧೂವರರ ಜೀವನಂಥ ಹೊರಟಿರುವಾಗ ಶ.ಭವನ್ನು ಕೋರುವುದು ನಮ್ಮ ಕರ್ತವ್ಯ. ಅವರನ್ನು ಆಗಲುವಾಗ ದೇಖರು ಇಬ್ಬರಿಗೂ ಒಳ್ಳೆಯ ಭವಿಷ್ಣ ವನ್ನು ದಯಸಾಲಿಸಲೆಂದು ದೆಹಲಿ ಕಡಿಗೆ ತೂರಟೆ,

ದೆಹಲಿಯಲ್ಲಿ ಪ್ರಖ್ಯಾತವಾದ ಕುತುಬ್‌ ಮಿನಾರನ್ನು ನೋಡಲು ಹೊರಟೆ. ಅದನ್ನು ಕುತ್ತಬ್‌ದೀನನೇ ಕಟ್ಟಿದನೆಂದ. ನಾವೆಲ್ಲ ಓದಿರುವೆವು. ಆದರೆ ಅಲ್ಲಿ ಹೋಗಿ ನೋಡಿದರೆ ಆದರ ಕೆಳಗೆ ಮೂರನೆ ಎರಡು ಭನ ಹಿಂದೂಗಳ ಕಟೈಡದಂತಿದೆ. ಕೊನೆಯ ಮೂರನೆ ಒಂದು ಭಾಗ ಮಹಮ್ಮದೀಯರ ಕೈವಾಡ ದಂತಿದೆ. ಅಲ್ಲಿ ಸ್ಕಳಪುರಾಣವನ್ನು ವಿಚಾರಿಸಲಾಗಿ ಪೃಥ್ವಿರಾಜ, ತನ್ನ ರಾಣಿ ಸಂಯುಕ್ತೆ' ಪ್ರತಿ ದಿನವೂ ಯಮುನಾ ನದಿಯನ್ನು ನೋಡುವುಂಕ್ಕಾಗಿ ಕಟ್ಟಿದ್ದು ಎನ್ನುತ್ತಾರೆ. ಇವೇ ಬಹುಶಃ ನಿಜವಾಗಿರಬಳ್‌ದ.. ಕತುಬ್‌ದೀನ ತನ್ನ ಹೆಸರನ್ನು ಅಮರ ಮಾಡುವುದಕ್ಕೆ, ಪೆ ಶೇಮಸೌಧದ ಮೇಲೆ ತನ್ನ ಅಹಂಕಾರ

೧೮ ಅಮರನಾಥ ಯಾತ್ರೆ,

ಮೆರೆಸುವುದಕ್ಕಾಗಿ ಇನ್ನೂ ಸ್ಪಲ್ಪ ಕಲ್ಲುಗಳನ್ನು ಇಟ್ಟು ಕಲಶ ಕಟ್ಟಿದನು. ಪೃಥ್ವೀರಾಟ ಸಂಯುಕ್ತಯರ ` ಪ್ರೇವ ಚಿಹ್ನೆಯ ಮೇಲೆ, ಜಯವನ್ನು ಸಾರುವ ಮತ್ತೊಂದು ಅಹಃ ಕಾರ ಚಿಹ್ನೆ. ಕುತುಬ್‌ಬಿನಾರಿನ ಸುತ್ತಲೂ ಕೆಲವು ಬಿದ್ಕು ಹೋದ ಮಸೀದಿಗಳಿವೆ. ಅಲ್ಲಿರುವ ಕಂಒಗಳೆಲ್ಲಾ ಹಿಂದೂ ದೇವಸ್ಥಾನದಂತಿರುವುವು. ಕಂಬಗಳ ಮೇಲೆ ಕೊರೆದಿರುವ ವಿಗ್ರಹಗಳನ್ನು ಭಿನ್ವ ಮಾಡಿ, ಸ್ವಲ್ಪ ಒದಲಾಯಿಸಿ ಅದನ್ನು ಮಸೀದಿ ಮಾಡಿರುವನು. ಅವರೇನೋ ಹಿಂದೂ ದೇವರನ್ನು ನಾಶಮಾಡಿರುವೆವೆಂದು ಪಿಳೆದುಕೊಂಡಿರಬಹುದು. ಹಿಂದೂ ದೇವರಿಗೆ ಒಂದು ಆಕಾರವಿಸ್ಲ. ಒಂದು ಆಕಾರದಿಂದ ಅವನನ್ನು ಓಡಿಸಿದರೆ. ಮತ್ತೊಂದು ಆಕಾರಕ್ಕೆ ಅವನು ಸೇರ-ವನು. ಕೊನೆಗೆ ಎಲ್ಲ್ಲಾ ಆಕಾರಗಳನ್ನು ನಾಶಮಾಡಿದರೂ ನಿರಾಕಾರ ನಾಗಿ ನಿಂತು ಮನುಷ್ಯರ ಹುಚ್ಚನ್ನು ನೋಡಿ ನಗುವನು.

ಒುಲ್ಬೈ ಹದಿನೆಂಬಿನಸು ತಾರೀಮು ಡಲ್ಲಿ ಯಿಂದ ಇಪ ಇರೆ ry 7 ಜೆ ಟ್ರ ಬೆಳಗೆ

ಕಾಶ್ಮೀರಕ್ಕೆ ಹೋಗುವ ಅಪ್ಪಣೆ ಡದ ಒಳಗ್ಗ್ಗ ಅಮೃತಸರನನ್ನು ಸೇರಿದೆ. ಅಮೃತಸರದಲ್ಲಿ ಚಿನ್ನದ ತಗಡನ್ನು ಹೊದಿಸಿರುವ ಒಂದು ಸಿಕ್ಕರ ದೇವಸ್ಥಾನವಿದೆ. ನಾನು a, ಲೆ ಎರೆ ಪೆ MA | ಎಲಿ ಗೂ ಇಕ್ಕರ ದೇವಸ್ಥಾನವನ್ನು ನೋಡಿರಲಿಲ್ಲ. ೨ದನ್ನು ನೊ:ಡೋಣ ವೆಂದು ಬಸಸಿದೆ. ಊರಿನ ಮಧ್ಯ ಒಂದು ದೊಡ್ಡ ಸರೊ`ವರ ನಿದೆ. ಅದರ ಮಧ್ಯದಲ್ಲಿ ದೇವಸ್ಥಾನ. ಅದಕ್ಕೆ ಹೋಗ. ವುದಕ್ಕೆ ಸೀರಿನ ಮೇಲೆ ಒಂದು ಸೇತುವೆಯನ್ನು ಕಟ್ಟಿರುವರು.

ಸಾನಿರಾರು ಸಿಕ್‌ ಯಾತ್ರಿಕರು ನೀರಿನಲ್ಲಿ ಮಿಂದು, ದೇವ

ಅಮರನಾಥ ಯಾತ್ರೆ ೧೯

ನಕ್ಕೆ ಭಕ್ತಿ ಯಿಂದ ಹೋಗುವರು. ನಾನೆಷ್ಟೊ )ಸಿದ್ಧ ೦ದೂ ದೇವಸ್ಥಾನಗಳನ್ನು ನೋಡಿರುವೆನು. ಅಲ್ಲಿ ರಾತ್ರಿ ಕರಲ್ಲಿರುವ ಭಕ್ತಿಗೆ ಯಾವ ಒರಗಾಲವೂ ಇಲ್ಲ. ಆದರೆ 'ಸೃಲ್ಪಮಾದರೂ ಶಿಸ್ತಿಲ್ಲ. ನೂಕು, ನುಗ್ಗಾಟ, ಹಣ್ಣು ಕಾಯಿ ಮಾಡಿಸುವ ಅವಸರ ಒಂದು ಸಂತೆಯ ನೆನಪನ್ನು ತರುವುದು. ಆದರೆ ಸಿಕ್ಕರ, ದೇವಸ್ಥಾನದಲ್ಲಿದ್ದ ಶಿಸ್ತು, ಅಲ್ಲಿದ್ದ ಭಕ್ತಿ ವಾತಾವರಣ, ಮೌನ ಇವನ್ನು ನೋಡಿ ಮೂಸನಾಡೆ. ಸಾವಿರಾರು ಒನ ಯಾತ್ರಿಕರು ಭಯಭಕ್ತಿ ಯಿಂದ ದೇ ವಸ್ಥಾನಕ್ಕೆ ಬರುವರು. ದಾರಿಯಲ್ಲಿ ತಾವು ನೃವೇದ್ಯಕ್ಕೆಂದು ತಂದಿದ್ದೆ ಗೋಧಿಹಿಟ್ಟ , ತುಪ್ಪ, ಸಕ್ಕರೆಯನ್ನು , ಒಂದು ಸೃಳದಲ್ಲಿ ಕೊಟ್ಟು ಬಿಡುವರು. ನಂತರ ದೇವೌೌಲಯವನ್ನು ಪ್ರವೇತಿಸು ವರು. ಅಲ್ಲೆ ಮಧ್ಯದಲ್ಲಿ ಅವರ ಗ್ರಂಥ ಸಾರ್ಹಬ ಇದೆ. ಅವರು ವಿಗ್ರಹಾರಾಧಕರು ತಾವಲ್ಲವೆಂದು ತಿಳಿದಿರುವರು! ಅವರ ಹಿಂದಿನ ಗುರುಗಳು ರಚಿಸಿದ ಗ್ರಂಥವನ್ನೆ ದೇವರ ಸೀತದಲ್ಲಿಟ್ಟ ಅದರ ಮೇಲೆ ಒಂದು ಒಟ ರನ್ನು ಹೊದಿಸಿ ಅದನ್ನು ಪೂಜಿಸುವರು. ಒಂದು. ಮೂಲೆಯಲ್ಲಿ ಕಲವು ಸಿಕ್ಕರು ಭಕ್ತಿ ಯಿಂದ ಹಾಡುವರು. ಯಾತ್ರಿಕರು ಒಂದು )ದಕ್ಬಣೆ ಬರುವರು. ಬರುವಾಗ ಅವರಿಗೆ )ಸಾದವೆಂದು ಸ್ವಲ್ಲ ಸಜ್ಜಿಗೆಯನ್ನು ಹೊಡುವರು. ಅದನ್ನು ತೆಗೆದುಕೊಂಡ ಮೇಲೆ, ಯಾವುದಾದರೊಂದು ಮೂಲೆಯಲ್ಲಿ ಸ್ಪಲ್ಪ ಹೊತ್ತು ಭಜನೆ ಯನ್ನು ಕೇಳುತ್ತ, ಧ್ಯಾನಮಾಡಿ ಹಿಂತಿರುಗುವರು. ಸಿಕ್ಕರ ಮತ ಹುಟ್ಟಿದ್ದು ಮಹಮ್ಮದೀಯರ ಧಾಳಿಯನ್ನು ಬದುರಿಸು

೨೦ ಅವ'ರನಾಥ ಯಾತ್ರೆ

NV ರ್ಥನೆಯಲ್ಲಿ ಪೂಜೆಯಲ್ಲಿ, ಅವರು ಭಕ್ತಿ ಯಿಂದ ಹಾಡುವ

4

ದಕ್ಕೆ. ಇದು ಶಿಸ್ತಿನಿಂದ ಕೂಡಿದ ಕ್ಲಾತ್ರಿಯ ಮತ. ಅವ

ಟಿ

ನಾ ಶ್ರಿ ಇಡಿನಲ್ಲಿಯೂ ಇದನ್ನು ಗಮನಿಸುವೆವು.

ಸುಮಾರು ಕತ್ತು ಗ-ಟಿಯ ಹೊತ್ತಿಗೆ ಇದನು

ಪೂರೈಸಿಕೊಂಡು ಒಂದ. ಯಬೋಟಲಿಗೆ ಬಂದೆವು... ಅಲ್ಲಿ

ದಕ್ಷಿಣ ಇಂಡಿಯಾ ದೇಶದ ಅನ್ನ ಹೋಟಿಲುಗಳಂತೆ ಅಲ್ಲ. ಒಂದು ದೃಷ್ಟಿ ಯಿಂದ ನೋಡಿದರೆ ಇದು ಹೋಟಲಿನವರಿಗೆ ಬಲ್ಲ

ಲಾಭದಾಯಕವೇ ಸರಿ ಬನ್ನ ಒಹುದು. ಯಾರಾದರೂ ಒಬ ಭೀಮಸೇನನಂತಹವನ. ಆಾಣೆಯೊ ಎಂಬಾಣೆಯೋ ಕೊಟ್ಟು ಹೊಟ್ಟೆ ತುಂಬ ಊ!ಮಾಡಿ ತೋದಕೆ ಮಾಲಿ:ಕ' ಗೆ ಇದರ ನಷ್ಟವನ್ನು ಸ..ಸಬೇಕಾದರೆ. ಒಂದು ಡರ್‌ ಮಿತವಾಗಿ ಉಣ್ಣು ವವರನ್ವು ಸ.ಶಿಯಬೇಕು. ನಮಗೆ ಹೋಟೆಲಿನಲ್ಲಿ ಒಂದು ಫ್ಲೇಟಿಗೆ ಬಟ್ಟ ಎಂದು ಗೊತ್ತಾ ಗಲ್ಲಿ. ಏನು ಬೇಕು ಎಂದು ಮನುಷ್ಯ ಕೇಳಿ, ಅನ್ನ ಮತ್ತು ಕೆಲವು ತರಕಾರ ತುದುಇ,. ತರಕಾರ ಸಲ್ಫಗಳು ಆಸುರ್ವೇದದ ಕಶಾಯ, ಲೆ'ಹಗಳಂತೆ ಇದ್ದುವು. ಅದನ್ನ ತಿನ್ನ ಲು ಆಗಲಿಲ್ಲ. ಒಂದೆರಡು ಚಪಾತಿಯನ್ನು ತಿಂದು ಮಜ್ಜಿಗೆ, ಕೊಡಿ ಎಂದೆ. ದೊಡ್ಡ ಲೋಟದಲ್ಲಿ ಮ.ಚ್ಚಿಗೆ ಮಾಡಿ ಅದಕ್ಕ ಮಂಜಿನ ಗಣ್ಣ ಸಸ್ಕರೆ ಬೆರಗಿ ತಂದುಕೊಟ್ಟರು. ಇದನ್ನು ಉಡಿದಾಗ ಆನಂದ ವಾಯಿತು. ಅವರ ಊಟದಲ್ಲಿ ಲ್ಲಾ ರುಜಿನದು ನೆಗೆ ಕೊಟ್ಟ ವಜಿ'ಗೆಃ ದುಡ್ಡು ಕೊಡಲು ಹೋಬೆಲು ಮಾಲಿ: ಕನ

J

ಹತ್ತಿರ ಹೋದಾಗ, ಸ್ಪಲ್ಪ ನಿಲ್ಲಿ ನೀವು ಏನೇನು ತೆಗೆದು

ಅಮರನಾಥ ಯಾತ್ರೆ ೨೧

ಗೊಂಡಿರುನಿಪೋ ಅದನೆಲ್ಲಾ “ಇಡಬೇಕು ಎಂದ. ಏನಿಲ್ಲ ನರೀ ಒಂದು ಊಟ ಬಂದೆ. ಊಟಿರಬಹುದು, ಊಟ 5ಲ್ಲಿ ಹಲವಾರು ಸ್ಲೇಟುಗಳು ಎ೦ದು, ಇಂದು, ಸ್ಲೇಟ್‌ ತೆಗೆದುಕೊಂಡೆ. ಸಲ್ಪ, ತೊನ್ವೆ, ತರಕಾರಿ ಉಮ ನಕಾಯ್ಕಿ, ಬಣ್ಣೂ ಹಲನ್ರ ಬಗೆ ೬.1 (ತಿನ್ನ ಏಟ್ಟಿದು ) ಕೊನೆಗೆ ಮಜ್ಜೆ ಗೆ ಹಾಕಿ ಸೂಡಿಸಿ ವರು ರೂಪಾಯಿ ಎಂದ. ಹೊಳ್ಳಿ ತುುಬದ ಉಊಸಸಸ್ಸು ಮೂರು ರೂಪಾಯಿ ಕೊಟ್ಟು ನೆಚ್ಚ ಮುಖ ಹಾಕಿಳೊಂಡು ಸ್ಟೇರ್ಷಗೆ ಬಂದೆವು. ಅಮೃತಸರದಿಂದ ಎಪ್ಪತ್ತು ಮೊಲ ಸಠಾನ್‌ ಕೋಟಿಗೆ. ಕಾಶ್ಮೀರಸ್ಥೆ ಹೋಗುವದೆ ಡಿ ಅದೇ ಕೊನೆಯ ಲ್ರೆ ನಿಲ್ದಾಣ. ಅಂದೇ ಶಿ ನಗರಕ್ಕೆ ಹೋಗಲು ಬಸ

) ನಿಜಾಂಸಲಾಗಿ, ಒಸು. ಮಾರನೆ ದಿನ ಹೊರಡುವುದೆಂದು,

ಪ್ರಂಾನಣಮಾಡಲು ನಮಾ ರಾರು ೨೦ ಗಂಟಿ ಬೇಕಾಗುವುದೆಂದು ತಿಳಿಸಿ ದರು. ಇಳಿದುಳೊಳು ವ್ರದಳ್ಯ ಸ್ಪಳ ಹುಡುಕಬೇಕಾ ಯತು. ಅದೊಂದು ಸ್ನ ಊರು. ಕಾಶ್ಮಿ (ರದ ಮೇಲೆ ಪಾಕಿಸ್ಟಾ ನದ ಆಕೃ ಮ. ಹೆಜಂಾ ಮೇಲೆ ಸಠಾನ ಕೋಟಿ ಇಂಡಿಯಾ ಮಿು pe ಸಬು "ಫಂದ ವಾಯಿತು. ಅಲ್ಲಿದ್ದ ವು ಹೋಟಲುಗಳು ಆಗಲೇ [ee ಯಾಗಿದ್ದ ವು. ಟು ನಾಲ್ಕೈದು ಕರದೆ ವಿಚಾರಿಸಿ ಒಂದು ಹೋಟಿಲಿನ ರೂಮಿನಲ್ಲಿ ಇಳಿದುಕೂೊಂಡೆವು. ಅಲ್ಲಿ ಒಂದು ವೃತ್ತಾ.ಸ. ಸ್ನಾನದ ಮನ್ಸೆ ಕಕ್ಕಸ್ಸ್ಸು ಇರುವುದು ಮೇಲಿನ ಅಂತೆಸ್ಲಿನಲ್ಲಿ. ಸಾಧಾರಣ ವಾಗಿ ನಮ್ಮ ಕಡೆ ಮೇಲೆ ಇಳಿದುಬೂಳು ನಾ ಮಾಡಿ

ಸೌಂಡು, ಈಗೆ ಸಾ ನಕ್ಕು ಕಕ್ಕೃಸ್ಸು ಮಾಡಿಕೊಳ್ಳು ವೆವ್ರ

೨೨ ಅಮರನಾಥ ಯಾತ್ರೆ

ಅದೇ ನಿಚಿತ್ರ. ಮನೆ ಮೇಲುಗಡೆ ಏರ್ಪಾಡು. ಗಲೀಜು, ನೊಣಗಳ ದಾಂಧಲೆ, ಧೂಳು ಇವುಗಳ ಸಮೂಹದಲ್ಲಿ ಅಂತ. ಒಂದು ದಿನ ನರಕಯಾತನೆ ಅನುಭವಿಸಿ, ಮಾರನೆಯ ದಿನ ಹನ್ನೆ ರಡು ಗಂಟಿಗೆ ಕಾಶಿ ರದ ಕಡೆಗೆ ಹೊರಟಿವು. ಪಠಾಣ ಕೋಟೆಯಿಂದ ಜಮ್ಮು pe ಎಪ್ಪತ್ತು ಮೈಲಿಗಳು, ಅಲ್ಲಿಗೆ ಸುಮಾರು ನಾಲ್ಕು ಗಂಟೆ ಹೊತ್ತಿಗೆ ತಲ್ಲಓದೆವು. ಜಮ್ಮು ಕಾಶ್ಮೀರದ ಚಳಿಗಾಲದ ರಾಜಧಾನಿ. ನವೆಂಬರ" ನಿಂದ ಏಪ್ರಿಲ್‌ ಕೊನೆಯವರೆಗೆ ರಾಜಧಾನಿ ಇಲ್ಲಿರುವುದು. ಇಲ್ಲಿ ಶ್ರೀನಗರಕ್ಕಿಂತ ಸ್ಪಲ್ಪ ಕಡಿನೊ ಚಳಿ ಇದರ ಎತ್ತರ ಸುಮಾರು ಐದುಸಾನಿರ ಡಿಗಳು ಸಮಯದಲ್ಲಿ ಇಂಡಿಯಾ ದೇಶದ ತಡೆಯಿಂದ ಹೋಗಬೆ' ಕಾದರೆ ತುಂಬಾ ಕಷ್ಟ. ಒಮ್ಮ ನಿನಿಂದ ಕಾಶ್ಮೀರ ದೇಶ ಮೊದಲಾಗುವುದ..

ಭರತಖಂಡದ ದೇಶೀಯ ಸಂಸ್ಥಾ ನದಲೆ ಲ್ಲಾ ಕಾಶ್ಮೀರ

ಅತಿ ದೊಡ್ಡದು. ಸುಮಾರು ೮೫,೦೦೦ ಚದರವೈಲಿ ವಿಸ್ತೀರ್ಣ

ಎದಿ ಅಂದರೆ ಮೈಸೂರನ ವೂೂರರಷ್ಟಿ ಭೆ. ಆದರೆ ಸೃಜಾ

ಸಂಖ್ಯೆ ನಲವತ್ತು ಲಕ್ಷ. ಮೈಸೂರಿನ ೨ರ್ಧರನ್ನು ಆಯಿತು.

ಹಿಂದಿನ ಕಾಲದಿಂದಲೂ ಕಾಶ್ಮೀರದ ಶಾಲ ಪ್ರಖ್ಯಾತ ಟು

ವಾಗಿತ್ತು. ಒನಕಮಹಾರಾಜ ಸೀತೆಯ ಸಲ್ಫ್ಯಾಣದಲ್ಲಿ ಕಾಶ್ಮೀರ

ಶಾಲನ್ನು ಬಳುವಳಿಯಾಗಿ ಕೊಡುವನು. ದ್ಲೆ.ತರಾಸ್‌ i) ಕೃಷ್ಣ ನಿಗೆ ಕೊಡುವನು. ನೆಪೋಲಿರ್ಯ- ತನ್ನ ಹೆಂಡತಿ ಜೊಸ್‌ ಫ್ರನಳಿಗೆ ಕೊಡುವನು. ಪ್ಯಾರಿಸ್ಸಿನಲ್ಲಿ ಆದೊಂದು ಹೋಕಿಯಾಯಿತು

ಅವಳನಂತರ.

ಅಮರ ನಾಥ ಯಾತ್ರೆ ೨ತಿ

ಹೂರ್ಯ-ತ್ಸಾ ೦ಗನು ದುರ್ಲಭವರ್ದನನ ಕಾಲದಲ್ಲಿ ಕಾಶಿ ರ್ಸ್‌ ಬಂದಿದ್ದ ಮು; ಜನರು ಸುಖವಾಗಿದ್ದ ರೆಂದು, ರಾಜ್ಯ ಸುವೃವುಸ್ಸಿ ತವಾಗಿತ್ತೆ ೦ದೂ ಹೇಳುವನು, ಕಾಶ್ಮೀರದಲ್ಲಿ ಹಲವು ವೀರರವ ಣಿಯರೂ ಇದರು. ಅವರಲ್ಲಿ ಪ್ರಖ್ಯಾತ ಭಾದವನಳು ದಿಡಾ ಎಂಬುವಳು. ಮಹಮದ್‌ ಘೋ ರಿ ಕಾಶ್ಮೀರದ ಮೇಲೆ ದಂಡಯಾ ತ್ರೈ ಮಾಡಿದಾಗ ಆಕೆ ಈತನಿಗೆ ಕೋಧವಾಗಿ ಯುದ್ಧವ ಇಸ ಘೋರಿಯು ಕೂಡ

ನಿರಾಶನಾಗಿ ಹಿಂತಿರುಗಬೇ ಕಾಯಿತು.

ಮೊದಲಲ್ಲಾ ಕಾಶ್ಲಿ ರದಲ್ಲ ಒನರು ಹಿಂದೂ ಮತಕ್ಕೆ ಸೇರದ ರು. ಸುಮಾರು ಇಲ್ಕುನೆ ಶತವನಾನದ ಹೊತ್ತಿ ಗೆ ಲ್ಲಿಯ ರಾಜ ಮಹಮ್ಮದೀಯರ ಸೌ ಬಲ್ಗಕ್ತೆ ನಸಿಕ್ಲಿ ಬಸಾಂ ತ್ರ Ma ುತಕ್ಷೆ ಸೇ ಲು ಅಂದಿನಿಂದಲೂ. ಸತ್ಲೋೊಂಒತ್ಕನೆ ಶತಮಾನದ

6.

ರಿ

(೧

ಟೇ

ನಾ

ತ್ತಿಗೆ « ವರ ಪ್ರಾಒಲ್ಯವೇ ಹೆಚ್ಚಾಗಿ ಶೇಬಡ ಎಪ್ಪ ತದ

ರಷ್ಟು ಮಂಡಿ ಮಹಮ್ಮ ದೀಯರಾಗಿರುವರು.

ಮೆ. ಗಲಾಯರ ಸಾಲದಲ್ಲಿ ಅಕ್ಬರನ ದಳಪತಿ ಭಗವಾ” ದಾಸನು ಕಾಶ್ಮೀರವನ್ನು ಗೆದ್ದನು. ಅಂದಿನಿಂದ ಕಾಶ್ಮೀರ ಮೊಗಲರಿಗೆ ಬೇ ಸಗೆಯಲ್ಲಿ ಖಕ ರಿಸುವ ಸ್ಪರ್ಗಧಾಮನಾಯಿತು. ಸಾಹಜಹಾನ* ಒಹಂಗೀರ್‌ ಮುಂತಾದವರು ಬೇಸಗೆಯ ಕಾಲ ದಲ್ಲಿ ಅಲ್ಲಿ ಬಂದು ನೆಲಸುತ್ತಿದರು. ಅವರ ಕಿ ಡೆಗಾಗಿ ಸರೋವರಗಳು, ನಂದನವಸಗಳು, ಕೃತಕ ಕಬುಗ್ಗೆ ಗಳೂ ತಡಸ!

. ಶ. ೧೭೫೦ ರಲ್ಲಿ ಅಹಮದ್‌ ಷಾ ದುರಾನಿ ಎಂಬ ಹ್‌ ನು ಅದನ್ನು ತನ್ನ ಆಳ್ವಿಕಗೆ ತೆಗೆದುಕೊಂಡನು.

೨೪ ಅನುರನಾಥಯಾತೆ

ಕ್ರಿ. ಶ. ೧೮೧೯ ರಲ್ಲಿ ರಣಬಿತ್‌ಸಿಂಗನ ವಶಕ್ಕೆ ಒಂದಿತು. sf (ಷರಿಗೂ ಸಿಕ್ಕರಗೂ: ಯುದ್ಧ ವಾದ ಮೇಲೆ ಇಂಗ್ಲೀಷರ. ಕಾಶ್ಮೀರವನ್ನು ಗುಲಣಬ್‌ ಸಿಂಗ್‌ ಎಂಬ ಹಿಂದೂ pd 1 ತೈದುಲಕ್ಷ್ಮ ರೂಪಾಯಿಗೆ ಮಾರಿದರು. ಅಂದಿನಿಂದ ಪುನಃ ಹಿಂದೂ ಆಳ್ವಿಕೆ ಮೊದಲಾಯಿತು. ಬಹುಜನ ಮಹಮ್ಮ ದೀಯರಿರುವ ದೇಶದಲ್ಲಿ ಒಬ್ಬ ಹಿಂದೂ ರಾಜ ಆಳಲು ಮೊದಲಾಯಿತು. ಹೇಗೆ ಬಹುಸಂಖ್ಯಾತ ಹಿಂದೂಗಳಿರುವ ಹೈದರಾಬ:ದಿನಲ್ಲಿ ಸೈಬಾಮ್‌ ಆಲ್ಪತ್ರಿರವನೋ ಹಾಗೆ. ೧೮೭೫ ರಲ್ಲಿ ದರ ಇಂಗ್ಲಿಷ್‌ ರೆಸಿಡೆಂಟ್‌ ಒಂದನು. ಇಂಗಿ 65:ರನಂತರ ಈಗ ಮಹಾರಾಜರು ಸೃಚಾನ ಮುಖ ರೊಂದಿಗೆ ಉಜ್ಜಭಾರವನ್ನು ಮಾಡುತ್ತಿರಸ್‌ರು.

) ಇನ್ನ ದೈ ಖೆ ೨೦೫೧ ಕಾಶ್ಮೀರದಲ್ಲಿ ಶೈವಸಂನ ದಾಯತ್ಕೆ ಸೇರಿದ ಬಸದ ಶಾಖೆ ಚೆನಾಗಿ ಅಭಿವ್ನದ್ದಿಯೂಾಗಿದೆ. ರಾಜ ತರಂಗಿಣಿಯನು

ಖೆ ಛಿ 8 ಬರೆದ ಕಲ ಕಾಶ್ಮೀರದಿಂದ ಒಂದವಸು. ಸುಮಾರು ಕ್ರಿ ಶ.

0೦ ಹನೆ ರಚನೆ ಶತಮಾನದಲ್ಲಿದ್ದನು ಇದನ್ನೇ ಕಾಶ್ಮೀರದ ಣಿ" x

ನೊದಲನೆ ಚರಿತ್ರೆ ಎನ್ನ ಒಹ.ದು. ಆಳಿದ ಹಲವು ರಾಜರ ಹೆಸರನ್ನು ಕೊಡುವನು. ಆದರ ಆದರಲ್ಲಿ ಚಾರಿತ್ರಕ ಅಂಶ ಷ್ಟು, "ಅದನ್ನು ನಿಂಗಡಿಸುವುದು ಕಷ್ಟ. ನಮ್ಮಲ್ಲಿರುವುದ. ಚಾರಿತ್ರಕ ದೃಷ್ಟಿಯ ಅಭಾವ. ನಮ್ಮ ಕಲ್ಪನೆ ಕುದುರೆ ಗರಿಗೆದರಿ ಲಂಗುಲಗಾಮಿಲ್ಪದೆ ಸ್ವೇಚ್ಛೆ ಯಾಗಿ ಹಾರ.ವುದು. ಅವರ ಸಾಹಸೆ, ಅನರ ಅಯಸ್ಸು. ಅವರ ಸೌರ.ಸ ಇವು ಪುರಾಣ

ಪ್ರಪಂಚಸ್ಯೆ ಸೇರಿರಬಹುದೆನ್ಸಿ ಸುವುದ.. ಆದರೂ

ತ್ತ

ಅಮರನಾಥ ಯಾತ್ರೆ ೨೫

ಸ್ಪೈ ಅತಿಶಯ, ಇದರ ಹಿಂದೆ ಒಂದು ಚಾರಿತ್ರಕ ಅಸ್ಲಿ

ವೆ ಸುಂಬರ ಇದ್ದಿರಒಹುದು ಬನ್ಸ್ಟಿ ಸುವ್ರದು. ಚಾರಿತ್ರ ದೃಷ್ಟಿ ಇಂದ ನೋಡಿದರ ರಾಜತರಂಗಿಣಿಯಲ್ಲಿ ಒರುವುದೆಲ್ಲವನ್ನೂ ಬ್ಬ ದೇ ಇದ್ದರೂ, ಕಲವು ವ್ಯಕ್ತಿ ಗಳೂ ಕೆಲವು ಘಟನೆ

ಗಳೂ ಚಂತ ವಾಗಿರಬಹುದು ನ್ನ ಸುವ್ರದು. ಸಾಹಿತ | ೧) ದೃಷ್ಟಿಯಿಂದ ಇದು ಒಂದು ಸುಂದರ ಕಾವ್ಯ. ಓದುವ

ಹುಡುಗರಿಗೆ ಆನಂದದಾಯ ಕವಾದ ಸಥಾಸರತ್‌ ಸಾಗರವನ್ನು ಒರೆದ ಸೋಮದೇವ ಕಾಶ್ಮಿ ಸ್ಥ ಸೇರಿದವನು. ಸಂಸ್ಕೃ ಎತ ತೆಗೆದುಕೊಂಡ ಹುಡುಗರನ್ನು ವಿಶಾಚಿಯಂತೆ ಕಾಡುತ್ತಿರುವ ಸಕರಣಶಾಸ್ತ್ರ ಕರ್ತೃವಾದ ಈದೇಶದಿಂದ ಬಂದವನು ಆಯುರ್ವೇದ ನಂಚದಲ್ಲಿ ಖಾ ತೆನಾದ ಚರಕ ದೇಶ ದಿಂದ ಬಂದನು. ಇಡೀ ಭರತ ಕನ ಪ್ರ ಖ್ಯ್ಯಾತರಾದವರ ಹೆಸರು ಏಷ್ಟು. ಇದ್ದೂದೆ ಇನ್ನಾ ಕೆಲವು ಪೃಥನು ದರ್ಜೆಗೆ

ಸೇರದ ಪೃಖ್ಯಾತವ್ಯಕ್ತಿ ಗಳಿರು7 ರು.

ಜಮ್ಮು ಕಾಶ್ಮೀರದೇಶದಲ್ಲಿ "ಎರಡನೆಯ ಪಟ್ಟಣ.

6 ಇದನ್ನು ರಾಮಾಯಣದಲ್ಲಿ ಒರುವ ಶಸವಿಸೇನಾ ನಾಯಕ ತ್ತ ಶಟ್ಟಿದನೆ ನೆಂದು ಹೇಳುತ್ತಾರೆ. ಆಗ ಇಲ್ಲೆ ಹತ್ತಿರ ಏರುವ ಬೆಟ್ಟಿದ ಮೇಲೆ ವಾಸವಾಗಿದ್ದ ನಂತೆ. ಏಂ ಯಾವ ಮೂಲೆಗೆ ಹೋದರೂ ರಾಮಾಯಣ ಮಹಾಜಣರತ ಹಾಸ್ಟ ಹೊಕ್ಕಾಗಿ ಹೋಗಿದೆ. ಕಫಿಗಳ ರಾಜ ಕಿಪ್ಟಿಂಥ. ಈಗಿನ

ಹಂಪೆಯ ಹತ್ತಿರ. ಅಲ್ಲಿ ಆಂಜನೇಯಬೆಟ್ಟ, ವಾಲಿಸುಗ್ರೀವರು

೫೪೨

೧೧

ಯುದ್ಧ ಮಾಡಿದ ಸಳ, ರಾಣಣ ಸೀ ತೆಯನ್ನು ಹೊತ್ತುಕೊಂಡು

೨೬ ಅಮರನಾಥ ಯಾತ್ರೆ

ಹೋಗುತ್ತಿದ್ದಾಗ ಅವಳು ತನ್ನ ಸೀರೆ ಸೆರಗನ್ನು ಹರಿದು ಕೇಜ್ರಿ ಆಭರಣಗಳನ್ನು ಅದರಲ್ಲಿ ಕಟ್ಟಿ ಕೆಳಗೆ ಬಿಸಾಡಿದಳೆಂದೂ, ಅದೇ ನೀರೆಯ ಸೆರಗೆಂದೂ, ಈಗ ಅಲ್ಲಿರುವ ಒಂದು ಒಂಡೆಯ ಮೋಲಿನ ಗೆರೆಯನ್ನು ತೋರಿಸುವರು. ಕಫಿಸೇನೆಯೆಲ್ಲಾ ಅಲ್ಲಿದ್ದರೆ ಜಾಂಬವಂತ ಹೇಗೆ ಇಲ್ಲಿದ್ದ ಎಂದು ನನ್ನ ತರ್ಕ. ಏನೋ ರಾಮಪಟ್ಟಾ ಭಿಷೇಕವಾದಮೇಲೆ ಜಾಂಬನಂತ ಕಾಶ್ಮೀರಕ್ಕೆ ಹೋಗಿ ಒಂದು ರಾಜ್ಯವನ್ನು ಕಟ್ಟಿದನೇನೋ ಯಾರು ಬಲ್ಲರು. ಇದೆಲ್ಲಾ ವಾಲ್ಮೀಕಿ ರಾಮಾಯಣವನ್ನು ಮಾರಿದ ಕಥೆ ಇರ ಬಹುದು ಎಂದು ನನಗೆ ನಾನೇ ಸಮಾಧಾನ ಹೇಳಿಕೊಂಡೆ.

ಸಾಧಾರಣ ಮನುಷ್ಠನ ದುರ್ಬಲತೆ ಇದು... ಏನೋ ನಮ್ಮ

ಇ) ಸ್‌

ಊರನ್ನು ಯಾರೋ ಹಿಂದಿನ ಸ) ಖ್ಯ್ಯಾತರು ಕಟ್ಟೆದರೆಂದು

ಹೇಳಿದರೆ ಒಂದು ತೃಪ್ತಿ. ಅನೇಕ ರಾಜರು, ಸ.ಲಿಗೆಮಾಡುವ ಪಾಳೆಯಗಾಂರೂ, ಠಕ್ಕರೂ ದರೋಡೆಕಾರರೂ ಆಗಿದ್ದರೂ, ತಾವು ಸೂರ್ಯವಂಶ, ಚಂದ್ರ ವಂಶದಿಂದ ಒಂದವರೆಂದೂ, ರಾಮ, ಕೃಷ್ಣ ಪಾಂಡವರೆಲ್ಲಾ ತಮ್ಮ ವಂಶಕ್ಕೃ ಸೇರಿದನರೆಂದು *ೂಂಡರೆ ಒಂದು ಸಮಾಧಾನ. ಏನಾದರಾಗಲೀ ನಮ್ಮ ಪ್ರರಾಣಗಳ ಭಾವ ಬಹು ಒಲ ವಾದುದು. ಒಂದು ನೀರಿನ ಪಾತ್ರೆಯಲ್ಲಿ ಸ್ವಲ್ಪ ಸಕ್ಕರೆ ಯನ್ನು ಒಂದು *ಡಿ ಬೆರಸಿದರೆ, ಹೇಗೆ ಅದು ₹ರಗಿ, ನೀರಿನ ಪೃತಿಯೊಂದು ಬಿಂದುನಿನಲ್ಲಿಯೂ ಇರು ವುದೋ ಹಾಗೆ ಭರತಖಂಡದಲ್ಲಿ ರಾಮಾಯಣ, ಮಹಾ;ರತ ಶೀಲಗಳು ಕರಗಿಹೋಗಿವೆ. ಕಾಥ ಊರನ್ನು ತೆಗೆದು ಕೊಂಡರೂ ಅಲ್ಲಿ ರಾಮ ಲಕ್ಷ ಹನುಮಂತ ಬಂದಿದ್ದ ಎನ್ನು ವರು, ತೇವಲ ಚಾರಿತ್ರಕ ದೃಷ್ಟಿಯಿಂದ ನೋಡಿದಾಗ

ಅಮರನಾಥ ಯಾತ್ರೆ ೨೭

ನಂಬಲಸಾಧ್ಯ ವಾದರೂ ಸಂಸ್ಕೃತಿಯ ದೃಷ್ಟಿಯಿಂದ ದೊಡ

ನ್ವ ಬಿ [6 ತೆಲಸಮಾಡಿದೆ. ಅಖಂಡ ಭರತಖಂಡವನ್ನು ಒಂದುಗೂಡಿಸಿದೆ. ಅಲ್ಲಿ ಜಾಂಬವಂತನ ಗುಡಿ ಯಾವುದಾದರೂ ಇದೆಯೆ ಎಂದು ಒಜಾರಿಸಲಾಗಿ ಇ್ಲನೆಂಒ ಉತ್ತರ ಬಂದಿತು.

ಜಮ್ಮು ಒನಿಂದ ಶ್ರೀನಗರಕ್ಕೆ ಪ್ರಯಾಣ ಮಾಡುವಾಗ ನಿಜವಾ! ನಮ್ಮ ಕಾಶ್ಮಿ €ರಯಾತೆ | ಮೊದಲಾಯಿತು ಎನ i ಬಹ.ದು. ನಮ್ಮದು "ourist Special Bus. ಕೇವಲ ಹದಿನಾಲ್ಪು ಬನರನು ತೆಗೆದ. ಕೊಳ್ಳು ತ್ರಿತ್ನು... ಬಹಳ ಅನು

ಕೂಲವಾಗಿತ್ತು. ಹೆಂ ಒನರನ್ನು ಹಾಕುತ್ತ ರಲಿಲ್ಲ. ಬನಿ ನಲ್ಲಿ ಸ್ವಲ್ಪ ಹೊತ್ತು ಸು ಯಾಣ ಪಃ ಇಡಲು ಸಾ ರಂಭಮಾದಮೇಲೆ

) ದೊಡ್ಡ ಸಂಸಾರವೇ ಆಯಿತು. ಅಲ್ಲಿಂದ ಒಂದು ದಿನಕ್ಕಿಂತ

ಪ.ಯಾಣಕರು ಒಬ್ಬೊಬ್ಬ ರಾಗಿ ಪರಿಚಯವಾದರು. ಅದೊಂದು

ಹೆಚ್ಚು ಪ್ರಯಾಣ ಮಾಡಬೇಕಾಗಿತ್ತು. ಆಲ್ಲಿ ಕಲವು ವೃಕ w ದೌ ಸ್ರ ಗಳ ಪರಿಚಯ ವನ್ಫು ಮಾತ್ರ ಕೊಡುತ್ತೇನೆ. ಮ.ಕಪ್ವಲು ಪಾಲು ಬನರ; ಆಲ್ಲಿದ್ದ ವರು ನಿಷ್ಟುರ ಇದ್ದ ನಿಕ್ಕರಲ್ಲಿ

ಇಬ್ಬರು ಹೆಂಗಸರನ್ನ ಬಿಟ್ಟರೆ ಮಿಕ್ಕು ವರ್ಲೊರೂ 'ಲಿಟಿರಿಯ ನನ್ನ ಸತ್ಯದಲ್ಲಿ ಳಿತವನು ಒಬ್ಬ ಸಿ ಕ್ಟ ಕ್ಲಾರ್ಕ್‌” ಸ.ಮಾರು ೨೫% ಅಥವಾ ೨೬ ವರುಷದ ತರುಣ. ಜಮ್ಮುವಿನಲ್ಲಿ ಬಂದ. ಹತ್ತಿರ ಕುಳಿತುಕೊಂಡನು. ವಿದ್ಯಾವಂತ,

ಆದರೆ ಅವನ ಮುಖದಲ್ಲಿ ಯಾವುದೋ ದುಖ ಹೊಗೆಯಾಡು ತ್ತಿತ್ತು. ವದೆ ವ್ಯೆ ನಿಟ್ಟುಸಿರು ಬಿಡುತ್ತಿದ್ದನು. ಸೇನೆಗೆ ಸೇರಿದ ತರ.ಣ. ಕಾಶ್ಮೀರದ ಯ.ದೃದಲ್ಲಿ ಆಗಲೇ

೨೮ ಅಮರನಾಥ ಯಾತ್ರೆ

ಅವನು ಕೆಲವು ಮೇಳ ಕಾದಾಡಿದ್ದ. ಸಾವ್ರ, ಕೊಲೆ, ಹಿಂಸೆ ಮಾಮೂಲು ಇವರಿಗೆ. ವಾತಾವರಣದಲ್ಲಿ ಹೃದಯ ಜಡ್ಡು ಘಟಿ ಎಕಳೋಗುವುದು. ಆದರೂ ಇಂತಹ ಒಡ್ಡು ಕಟ್ಟಿದ ದಯ ವನ್ನು ಪ್ರವೇಶಮಾಡಿದ ದಾರುಣದು8ಬ ಯಾವುದರ ಬುಜ ಸ್ವಲ್ಪ ಚಃ "ನಷ ನೀವ್ರಆರೊ” ಗ್ಗ ದಲ್ಲಿಲ್ಲವೇನೋ H 0 ೧೨ ಪ್ರ ಕಿ ಮಾಡಿದೆ. ೬. 11 ಇದೆ. ಆದರೆ ಯಾವುದೋ ಏಸತ್ತ್ಮಿನ ಸುಳಿಗೆ ಸಕ್ಸ ಕೊಂಡಿಉವೆ '' ಎಂದು ತನ್ನ ಆತ್ಮ ಕಥೆಯನು ಸಂಸ್ಸ್ಸೆ ಪವಾಗಿ ಹೇಳಿದ. ಹಿಂದಿನ ದಿನ ಡೆಲ್ಲಿಯಿಂದ ಒಮ್ಮುನಿಗೆ ಸುತ

ಏಮಾನ ಪಠಾನ್‌ ಕೋಟಿಯ ಕತಿ,ರ ಬದ್ದು ಹೋಗಿ ಅದರ ಲ್ಲಿದ್ದ ತನ್ನ ಬಬ್ಬನೇ ತಮ್ಮ ಸತ ತ್ತು ತೋಡ ತನ್ನ ತಂದೆಗೆ ಇಬ ರೇ ವೆ.ಕೃಳಂದೂ, ಈಗ ತಂದೆ-ತಾಯಿಯನ್ಹು ಸಮಾ ಧಾನ ಮಾಡುವುದಕ್ಕೆ ಶ್ರಿ ss. ಹೋ ಗುತ್ಮಿರುವನೆಂದೂ

ಹೇಳಿದನು. ತಾನ ಜ್‌ ವನೆಂದೂ ತಾವು ಯಾವ್ರ ದರೂ ವಿಶಯಗಳನ್ನು ತಿಳಿದುಕೂಳ ಆತಾ ತನ್ನನ್ನ ಜಿ

ಕೇಳಬಹುದೆಂದೂ ಹೇಳಿದನು. ಮನುಷ್ಯನನ್ನು ನೋಡಿ ಅಯ್ಯೋ ಪಾಪ ಎನ್ನಿ ನಿತು. ಜೀವನದ ಸ್ವರೂಪವೇ ಹೀಗೆ. ನಮ್ಮ 'ಸಂಬಂಧವೆಲ್ಲಾ ತಾತಾ ಲಕ. ಆಣ -ತಮ್ಮ ಅತ್ಯು- ತಂಗಿ, ತಂದೆ-ತಾಯಿ, ಗಂಡ-ಹೆಂಡಿರು »ಲ್ಲಾ ಒಂದೇ ಒಸ್ಸ ನಲ್ಲಿ ಯಾಣಮಾಡ.ವ ಪ್ರಯೂಣಿಕರ ತಂಡದಂತೆ. ಕೆಲವು ಕಾಲ ಒಟ್ಟಿಗೆ ಹೋಗುವೆವು. ಒಬ್ಬರು ವ.ತ್ತೊಬ್ಬರ ದುಃಖದಲ್ಲಿ ಭಾಗಿಗಳಾಗುವೆವು. ಆದರೆ ಅವರ ನಿಲ್ದಾಣ

ಅಮರನಾಥ ಯಾತ್ರೆ ತಿ

ಬಂದಾಗ ಅವರ ಪಾಡಿಗೆ ಅವರು ಹೋಗುವರು. ಅಂತೂ ಕಣ್ಣಿ ಗೆ ಕಾಣದೆ ಎಲ್ಲಾದರೂ ಹೋಗಲಿ,

ps

ತ್ರಿ ದೇವರು ಅಮೆ ಒಳೆ ಯದನ್ನು ಮಾಡಲಿ ಎಂದು ನಾವು ಪ್ರಾರ್ಥಿಸಬೇಕು, ಎಂದು ವೇದಾಂತವನ್ನ ಹೇಳಿದೆ. ಪಾಪ

ನೊಂದ ಇದೆಗೆ ನನ್ನ ವೇದಾಂತ ತೃಪ್ತಿಯನ್ನು ಿ 5 ಕೊಟ್ಟಿ ತೋ ಗೊತ್ತಾಗಲಲ್ಲ. ಅಂತೂ ನಾವು ಶ್ರೀನಗರಕ್ಕೆ

ರೇರುದರಕೆಗೆ ಒಳ್ಳೆಯ ಹಿತನಾದ.

A.

ಮತ್ತೊಬ್ಬ ಕಾಶ್ಮೀ ವತ ಸ್ವಲ್ಪ ಸಂಸ್ಥ ತೆ ಗೊತ್ತಿತ್ತು. ಜೊತೆಗೆ ಇಂ/ ಷ್‌, ಪಂಜಾಬಿ, ಕಾಶ್ಮೀರಿಯೂ ಗೊತಿ ತ್ಹ ಆತನಿಗೆ. ತುಂಬಾ ಮಾತಾಳಿ. ಒಮ್ಮ ವಿನಲ್ಲಿ ಒನ್ನಿಗೆ ಬಂದ. ಕೂತೊಡನೆಯೇ ಎಲ್ಲರೊಡನೂ ಮಾತನಾಡಲು

ಪಾ ರಂಭಿನಿದ. ಹಿಂದೂಧರ್ಮ, ಅದರ ಆಚಾರ, ಅದರ ದೇವ-ದೇವಿಯರು ಇತ್ಯಾದಿ. ಎಲ್ಲಾ ಕುಳಿತುಕೊಂಡು ಕೇಳಿ ರ. ಸ್ಪಲ್ಪ ರ್ಜರು ಅವನ ಹತ್ತಿರ ಮಾದ ಮಾಡಿದರು. ವನ್ನ ಬರೂ ಹೇಳುವುದನ್ನು ಕೇಳುವುದಕ್ಕಂತ ತಾನು ಸೇಳ.ವ್ರದನ್ನು ಮಾತೃ ಕೇಳಬೇಕೆಂದು ಎಲ್ಲರನ್ಫೊ ಒತ್ತಾ, ಯಪಡಿಸುತ್ತಿದ್ದ. ವ.ನ.ಷ್ಕನ ಮಾತಿನ ವಳ ಯಿಂದ ಚಿಟ್ಟು ಟ್‌]

ಮತ್ತೊಬ್ಬ ಸ್ಪ ಹಿತನು ನಮ್ಮ ಗೆಳೆಯರ ಪಕ್ಕದಲ್ಲಿ

ಕಳಿತಿದ . ಆತನು A ಗುಂಪಿಗೆ ಸೇರಿದವನು. ಇಂಗ್ಲಿ ಷ್‌ ಓ)

ಖು ಜ್‌ 4 ಜ್‌ ನ್ಗ ಇಗೆ ಎದ ಟ್ರ

ಬಲ್ಲವ NF ಣು ಲ್ಪ ವೈಜ್ಞಾನಿಕ ಪುಸ್ತಕಗಳನ್ನು ಓದಿದ್ದ ನೆಂದ

ಕಾಣುವುದು. ಮನುಷ, ತನ ವೈಜ್ನಾನಿಕ ಭಂಡಾರ (

4೨ ಅಮರನಾಥ ಯಾತೆ )

2

RN, ಬಿಡುವ್ನಾದೆ. ಎರಚ.ತ್ಮಿದ್ದ. ನಮ್ಮವರಿಗೆ ಬೇಕಾ ಗಿರಲಿಲ್ಲ. ಆದರೆ ಮನುಷ್ಯನ ಬಾಯಿಯಿಂದ ಬರುತ್ತಿದ್ದ ಪ್ರವಾ ಹವನ್ನು | ತಡೆಯಲು ಅನರಿಗೆ ಸಾಧ್ಯವಾಗಲಿಲ್ಲ. ಮನುಷ್ಯನು ಹೇಳುವುದನ್ನೆ ಲ್ಲ ಕೇಳುತ್ತಲೋ ಅಥವಾ ಕಿವುಡುಕಿವಿ ಕೂಡುತ್ತಲೋ ಸುಮ್ಮನೆ ಸ್ವಲ್ಪದೂರ ಹೋದರು. ಸೂರ್ಯ ಚಂದ್ರ ಭೂಮಿ, ನಮಗೂ ಅವಕ್ಕೂ ಇರುವ ದೂರ, ಬೆಳಕು ಅದರ ವೇಗ, ನಕ್ಷ ತ್ರಗಳೂ, ತಾರಹಾರಿಕೆ. ವಲಕ್ಸ್ಯಾ ೯, ಪ್ರೊರ್ಟಾ, ನ್ಫೂಟಾ ನೆ ಪಾಸಿರ್ಟ್ಯಾ, ಐನಿರ್ಸ್ಟೀ೯, ಬಎಡಿಂಗ್‌ರ್ಟ, ಬೇನ್ಸ್‌, ಡಾರ್ಬಿ, ಹಕ್ಸ್ಸೆ, ಮೆಂಡಲ್‌ ಮೊದಲಾದ ಆಧುನಿಕ ವೈಜ್ಞಾನಿಕ ಮಹಾಪುರುಷರ

ಪನಿತ್ರ ನಾಮೋಚ್ಚಾ ರಣೆ. ಒಂದು ಗಾ ಪಂಡಿತನ ಬಾಯಿ.ಂದ ಜಾ ಸಂಸ್ಕ ತೆ 'ಕೊ ಕಗಳ ಆಘಾತವಾಯಿತು. ಅದು ನಿಲ್ಲುವ ಹೊತ್ತಿಗೆ ಆಧುನಿಕ ವೃಜ್ಞ್ಯಾನಿಕರ ಅಷ್ಟೋತ್ತರ ನಾಮೋಚ್ಛಾ ರಣೆ ಸೇಳಿ ಬಿಟ್ಟು ಹಿಡಿದುಹೋ ಯಿತು. ಅಂತೂ ವಾಕ್‌ ಪ್ರವಾಹ ನಿರರ್ಗಳವಾಗಿ ಎಷ್ಟು ಕಾಲತಾನೆ ಹರಿದೀತು. ಮನುಷ್ಯನ ಬಾಯಿ ಒಂದು ಯಂತೃವಲ್ಲ. ಬರುಬರುತ್ತಾ ಮಾತುದ್ವನಿ ನಿಧಾನವಾಯಿತು... ಅಂತೂ ದೇನರಿಗೆ ನಾವ್ರ ಮಾಡಿದ ಪ್ರಾರ್ಥನೆ ಫಲವಾಗಿ ಕನಿಕರ ಗೊಂಡು ನಿದ್ರಾಮಾಹಾದೇವಿಯನ್ನು ಈತನೆಡೆಗೆ ಕಳುಹಿನಿದ. ಮಧ್ಯ್ಯೆಮಧ್ಯೈ ತೂಕಡಿಸಿ ನಂತರ ತೆಪ್ಪಗಾದ. ಇದು ಬಸ್ಸಿ ಒಳಗಡೆ ಇರ.ವ ಸಂಕ್ಟಿ ಪ್ರ ಪ್ರ ಚಾ ಚಿತ್ರವಾಯಿತು. ನದ ಪರೆದಿಗೂ ಒಳಗಡೆ ಇರುವವರ ಪುರಾಣವೇ ಹೊಂಗಿನ

ಅಮರನಾಥ ಯಾತ್ರೆ ತಿಗ

ಚಿತ್ರವೇ ಕೊಡಲಿಲ್ಲನೆಂದು ಗೊಣಗಾಡ ಒಹುದು. ಬಸ್ಸು ಇನ್ನೂ ಗುಡ್ಡಮೇಡುಗಳಲ್ಲಿ ಹೋಗುತ್ತಿತ್ತು. ಸುತ್ತಲೂ ವಲ್ಲದೆ ಮತ್ತೇನು ಕಾಣುವುದಿಲ್ಲ. ಹಲವು ಕಡೆ

ಮಳೆಗಾಲದಲ್ಲಿ "ಹರಿದು ಪಗ ತೆಪ ಗಾದ ನದಿಯ ಮರಳು ಮತ್ತ, ಹಿಮಾಲಯದಿಂದ ಫುಕಟ ಇದು ನುಣಪಾದ ಮತ್ತು ಗುಂಡಾದ ಕಲ್ಲುಗಳು ಮಾತ್ರ ಕಾಣುತ್ತಿವೆ. ಬಸ್ಸು ಬರುಓರುತ್ತ ಮೇಲಕ್ಕೆ ಏರುತ್ತಿದೆ. ಜಮ್ಮುವಿನಿಂದ ಹೋಗು ವಾಗ ಸುಮಾರು ಹತ್ತು ಹದಿನೈದು ಮೈಲಿ ದೂರಕ್ಕೊಂದು ಮಿಲಿಟರಿ ಕೇಂದ್ರಗಳು. ಅವೆಲ್ಲಾ ಒಂದು ಡೇರೆಯ ನಗರ ಗಳಂತೆ ಕಾಣುತ್ತಿದ್ದವು. ಅವರು ಮಾಡುವ ಕವಾತು, ಆಟಿ ಊಟಿ, ಇವನ್ನು ನೋಡುತ್ತಾ ಹೋಗುತ್ತಿದ್ದೆವು. ಇದೇ ಭಾರತೀಯ ಸೈನ್ಯದ ಕಾಶ್ಮೀರ ಪಠಿಸಿ ತಿಯನ್ನು ಉತ್ತವ.ಗೊಳಿಸಲು ಇಂಡಿಯ ಯೂನಿರ್ಯ ನವರು ಕಳ.ಹಿ ಎದ್ದರು. ಹಿಂದಿನಿಂದಲೂ ಸೈನ್ಯವೆಂದರೆ ನಮಗೊಂದು ತಾತ್ಸಾರ. ಇಂಗ್ಲೀಷಿನವರು ಇದ್ದಾಗ ಸೆ ವಿದ್ದು ಡು ಆವರ ಸಂರಕ್ಷಣೆ ಣೆಗಾಗಿ. ಭಾರತ ಹಿತವಲ್ಲ ಅವರಿಗೆ ಮುಖ್ಯ, ಅವರ ಹಿತ. ಆದರೆ ಎ೦ದು ಭಾರತ ಸೃತಂತ ವಾಯಿತೋ ಅಂದಿನಿಂದ ಸೈನ್ಯ ವನ್ನು ನಮ್ಮ `ದ ಭಾವಿಸತೊಡಗಿದೆವು. ನನ್ನ ಪಕ್ಕದಲ್ಲಿ ಕುಳಿತಿದ್ದ ಮಿಲಿಟರಿ ಸಹೋದಂನನ್ನ ಸೆ ಫನ್ಸದ ವಿಚಾಂವಾಗಿ ಹಲವಾರು ಶೆ ಗಳನ್ನು ಕೇಳಿದೆನು. ಅವೆಲ್ಲಕ್ಕೂ ಅವನು ಉತ್ತರವನ್ನು ಹೇಳಿ, ಈಗಿರುವ ಭರತಖಂಡದ ಸೈನ್ಯ ಶಿಸ್ತಿನಲ್ಲಿ ಸಾಹಸ

ದಲ್ಲಿ ಪ್ರಪಂಚದ ಮತ್ತಾವ್ರದಕ್ಕ್ಯೂ ಹಿಂದಿಲ್ಲವೆಂದು ಹೇಳಿ

4 ಅಮರನಾಥ ಯಾತ್ರೆ

ದನು. ಇಂದೊಂದು ಸುತೋಷದ ಸುದ್ದಿ. ಹೆಲವು ವರ್ಷ ಗಳು ಪ್ರ ಯತ್ನ 2 ಪಟ್ಟು ಹಲವು ಜೇ ವಿಗಳನ್ನು ಬಲಿಕೊಟ್ಟು ಸಾ ತಂತ ಸಿಯನ್ನು ಈಗತಾನೆ ಜದ ಕಂಡಿತ.

ಸನಿ "ಜಿನ್ನಾ ಗಿ ಬೆಳೆಯಬೇಕಾದರೆ ಬಿ 10 ಕ್ರತಿ ಯಯೋಧರ ಬೇಲಿ ಅಮ. ಕ:

ರಾತೆ) ಹತ್ತು , ಗಂಟಿಹೊತ್ತಿಗೆ «ಬಟೋಟಿ'”

ಗಾ ನವನ್ನು ಸೇರಿದೆವು. ಅದರ ಐತ್ಮರ ls ಅಡಿಗಳು. ಆಗತಾನೆ ಜೋರು ಮಳೆ ಬೀಳುತ್ತಿತ್ತು. ಛಳಿ. ಬಸ್ಸಿ ನಲ್ಲಿ ಉರುಳಿ ಉರುಳಿ ಆಯಾಸವಾಗಿತ್ತುು. ಅಲ್ಲಿ ಒಂದು Travellers’ Bu’'galow ನಲ್ಲಿ ತಂಗಿದೆವು. ರಾತ್ರಿ ಊಟಮಾಡಿ ಮಲಗಿದೆವು. ಬೆಳಗೆ ಸಾನ 'ಆಹ್ಮಿ (ಕಗಳನ್ನ ತೀರಿಸಿಕೊಂಡು ಬಸ್ಸಿಗೆ ಹತ್ತಲು ಹೋಗುತ್ತಿ ರುವಾಗ ಒಬ್ಬ ಹೆಂಗಸು ಕೈಯಲ್ಲಿ ಬಿಂದು ಪರಕೆ ಹಿಡಿದುಕೊಂಡು ಒಂದು ಸಲಾಮು ಮಾಡಿದಳು. ಏನಾದರೂ ಭಕ್ತಿ (ಸ್‌ ಕೊಡಬೇಕೆಂದು ಜೇಳಿದಳು. ಆನೆ ನೋಡುವುದಕ್ಕೆ ತುಂಬಾ ಸುಂದಂಮಾಗಿ ದ್ದಳು. ಹೆಂಗಸು ಯಾರು? ಏಕೆ ಭಕ್ಷಿ (ಸ್‌ ಬೇಡು ತ್ರಿ,ರುವಳು ಎಂದು ನನಗೆ ಗೊತ್ತಾಗಲಿಲ್ಲ. ನಂತರ ಗೊತ್ತಾ, ಯಿತು. ಅವಳು ಅಲ್ಲಿ ಕಸಗುಡಿಸುವವಳಿಂದು. ಅಪರೂಪ ಇಂತಹ ಸುಂದರಸ್ತಿ ಯರು ಇರುವುದು ನಮ್ಮ ಕಡ ಕಸ ಗುಡಿಸುವವರಲ್ಲಿ. ಪ್ರಕೃತಿ ಕಾಶ್ಮೀರ ದೇಶದ ಜನಗಳಿಗೆ ಕೊಟ್ಟ ವರವಿದು. ಸೌಂದರ್ಯವನ್ನು ನೆಲದಮೇಲೆ ಹೇಗೆ ಏರೆಚಿ ದೆಯೋ, ಪರ್ವತದ ಮೇಲೆ ಹೇಗೆ ಎರಚಿದೆಯೋ, ಹಾಗೆ ಜನ ರಿಗೆಲ್ಲಾ ನಿಷ್ಪಕ್ಹ ಪಾತವಾಗಿ ಹಂಚಿರುವುದು. ಒಳ್ಳೆಯ ದೇವತೆ ಗಳಂತೆ ಕಾಣುವರು ಅಲ್ಲಿಯ ಹೆಂಗಸರೆ.

ಅಮರನಾಥ ಯಾತ್ರ ೩4

ಬಸ್ಸು ಅತಿಸುಂದರವಾದ ) ದೇಶದಲ್ಲಿ ಹೋಗುತ್ತಿತ್ತು ಬೆಟ್ಟ ಕಣಿವೆಗಳನ್ನು ದಾಟಿ ದಟ್ಟವಾದ ಕಾಡಿನೊಳಗೆ ಇಕ್ಕ ಟ್ಟಾದ ಬೆಟ್ಟದ ರಸ್ತೈಯಲ್ಲ೦ತೂ ಏನಾದರೂ ಬಸ್ಸು ಹೋಗು ವಾಗ ಸ್ವಲ್ಪ ಅತ್ಕಲಾಕಡೆ ಇತ,ಲಾಕಡೆ ಹೋದರೂ ಒಂದು ಜೆಟ ಬದ ಕಳಗೆ ಬೀಳಬೇಕಾಗಿತ್ತು. ) ಫವರುಗಳಿಗೆ ಎಚ್ಚ ರಿಕೆ ಕೊಡಬೇಕೆಂದು ದಾರಿಯ ಪಠ್ಯದಲ್ಲಿ ಜೋಪಾನವಾಗಿ ಮುಂದುವರಿಯಿರಿ” ಎಂಬ ಬೋರ್ಡುಗಳು ಬೇರೆ ಮಧೆ ಮಧ್ಯೆ.' ಕೆಲವುಕಡೆ « ನಿಧಾನವಾಗಿ ಹೋಗಿ ಪ್ರಕೃತಿಸೌಂ ದರ್ಬುವನ್ನು ಅನುಭವಿಸಿ. ವೇಗವಾಗಿ ಹೋದರೆ, ಖಃ ತ್ಯ ದಾಡೆಗೆ ಹೋಗುತ್ತೀರಿ” ಎಂದೊ ಬರೆದು ಕೆಳಗೆ ಒಂದು ರುಂಡ ಮತ್ತು, ಎರಡು ಮೂಳೆಗಳನ್ನು ಚಿತ್ರಿ ಸಿದ್ದರು. ನೋಡು ವುದಕ್ಕೆ ಭಯಾನಕವಾಗಿತ್ತು. Science ಲಾ ಬಟರಿಗಳಲ್ಲಿ ವಿಷದ ಸೀಸೆಗಳ ಮೇಲೆ ಹಾಗೆ ಚೀಟಿಗಳನ್ನು ಅಂಟಿಸುವರು. ನಾನು ದಾರಿಯ ಪಕ್ಕದಲ್ಲಿರುವ ಬೋರ್ಡನ್ನು ನೋಡಿ, " ನಿಧಾನವಾಗಿ ಹೋದರ ಜಗದ ಸೌಂದರ್ಯ, ವೇಗವಾಗಿ ಹೋದರೆ ಜಗದ ರಹಸ್ಯ ಕಾಣುವುದು” ಎಂದೆ. ಜಗದ ರಹಸ್ಯವೆಂದರೇನು? ಎಂದರು. ಅಂದರೆ ಜೀವನದ ಅತ್ಮಲಾ ಕಡೆ ಇರುವ ಜಗತ್ತು, ಸಾವು. ಸಾವಿನಲ್ಲಿ ಏನಿದೆ? ಎಲ್ಲಾ ಶೂನ್ಯ ಮೌನವೆಂದರು. ಬದುಕಿರುವವನಿಗೆ ಸಾವು ಶೂನ್ಯ ಮೌನ. ಆದರೆ ಸತ್ತವನಿಗೆ ಹೇಗಿರುತ್ತದೆಯೋ ಯಾರಿಗೆ ಗೊತ್ತು. ಜಾಗ್ರತನಾಗಿರುವವನು ಮಲಗಿಕೊಂಡಿರುವವ ನನ್ನು ನೋಡಿಆ ಮನುಷ್ಯ ಸುಮ ನೆ ನೆ ಇರುವನು ಎನ್ನ ಬಹುದು. ಆದರೆ ಯಾವ ಕನಸಿನ ಪ್ರ ಪಂಚರಲ್ಲಿ ಎಷ್ಟು ವಿರಾಮವಿಲ್ಲದೆ ಅಲೆಯುತ್ತಿರುವನೋ ತಕ ಯಾರಿಗೆ ಗೊತ್ತು ?

4೪ ಅಮರನಾಥ ಯಾತ್ರೆ

ಅಂತೂದ ಶೆ ಬಹಳ ರಮ್ಯವಾಗಿತ್ತು. | ಆಗತಾನೆ ಮಳೆ ಹುಯ್ದು ನಿಂತಿತ್ತು. ಸುತ್ಮಮುತ್ತಲಿರುವ ಗಿಡ ಮರಗಳಿಗೆಲ್ಲಾ ಅಭಿಷೇಕವನ್ನು ಮಾಡಿದಂತಿತ್ತು. ಬೆಟ್ಟಿದ ಕೆಳಗಿರುವ ಕಣಿವೆಯಲ್ಲಿ ಮಂಜಿನ ಮಂದೆ ಸೋಮಾರಿಯಾಗಿ ಮುಂದುವರಿಯುತ್ತಿತ್ತು,. ಮೇಲುಗಡೆ ಶುಭ್ರನೀಲಿ ಆಗಸ, ರಸ್ತೆಯ ಪಕ್ಕದಲ್ಲಿರುವ 0೮೩೦೮08 ₹608 ನೋಡಲು ರಮ ಶಂಖದ ಆಕಾರವಾಗಿ ಒಂದೇಸಮನೆ ಮೇಲೆ ಹೋಗು ವುವು. ಮೈಸೂರಿನ ಕಡೆ ಅಂತಹ ಗಿಡಗಳನ್ನು ಯಾವುದಾ ದರೂ ಒಂದು ಪಾರ್ಕಿನಲ್ಲಿ ಸಂದರ್ಶಿಸಬಹುದೇ ಏನಃ ಹೊರ ಗಡೆ ಎಲ್ಲ್ಲಾ ಇರುವುದು ಒರಟು ಒರಟಾಗಿ ಶಾಖೋಪಶಾಖೆ ಗಳನ್ನು ಹಲವಾರುಕಡೆ ಚದುರಿ ಬೆಳೆದಿರುವ ಆಲ, ಬಸುರಿ, ಅಶ ತ್ಕ ಗಿಡಗಳು. ಯಾವಾಗಲೂ ಗಿಡಗಳನು ಕೆ ನೋಡಿ ದವರು ಕೋನಿಫರಸ್‌ ವರಗಳನ್ನು ನೋಡಿದಾಗ ಬಗೆಬಗೆಯ ಬಟ್ಟೆಗಳನ್ನು ಹಾಕಿಕೊಗಡಿರುವ ಜನರನ್ನು ನೋಡ.ವವನು ಒಂದೇ ಬಗೆಯ 'ಬಟಿ ಹಯನ್ನು ಹಾಕಿಕೊಂಡು ನಡೆಯುವ ಮಿಳಿ ಟರಿಯವಂನ್ನು ಸಂದರ್ಶಿಸಿದ ಜ್ಞಾಪಕ ಬರುವುದು. ಒಸ್ಸಿನ ಒಂದು ರಸ್ತೆಪಕ್ಕದಲ್ಲಿ ಚೀನಾಬ್‌ ನದಿ ಹರಿಯುವುದನ್ನು ನೋಡಿದೆವು. ಬೆಟ್ಟಗಳ ಮಧ ಇಕ್ಕಟ್ಟಾದ ಕಣಿವೆಯಲ್ಲಿ ರಭಸದಿಂದ ಹರಿಯುತ್ತಿತ್ತು ನದಿ. ಮಳೆ ನಿಂತಮೇಲೆ ಮೆಕ್ಳಲುಮಣ್ಣೆಲ್ಲಾ ಮಿಶ್ರಮಾಡಿ ತನ್ನೊ ಡಲೊಳಗೆ ಸೇರಿಸಿ ಭರದಿಂದ ಸಾಗುತ್ತಿತ್ತು. ಈಗ ಅದೆಲ್ಲ ಪಾಕೀಸ್ಥಾನವನ್ನು ಫಲವತ್ತಾಗಿ ಮಾಡುವುದಕ್ಕೆ !

ಅಮರನಾಥ ಯಾತ್ರೆ ತಿ೫

ಹೀಗೆ ಬೆಳಿಗ್ಗೆ ಹತ್ತು ಘಂಟಿಯವಕೆವಿಗೂ ಹೋದ ಮೇಲೆ ರಾಮಬಾಣವೆಂಬ ಸಣ್ಣ ಗ್ರಾಮಕ್ಕೆ ಬಂದೆವು. ರಾಮಬಾಣನೆಂಬ ಹೆಸರು ಮನೋರಂಜಕವಾಗಿತ್ತು. ಹೆಸರು ಹೇಗೆ ಬಂದಿತೋ ಎಂದು ಒಸ್ಸಿನಲ್ಲಿದ್ದವರನ್ನು ವಿಚಾರಿಸಿದೆ. ಆದರೆ ಅವರಿಗೆ ಇದಾವುದೂ ತಿಳಿದಿರಲಿಲ್ಲ. ಹಿಂದೆ ಯಾರೋ ಒಬ್ಬ ದುಷ, ಸಿದ್ಧ ನೇನೊ, ಅವನನ್ನು ಸಂಹರಿ ಸಲು ರಾಮಬಾಣ ಬಟ್ಟ ಅಥವಾ ಸಿಕ್ಕಿದ ಸ್ಮ ಆಟದ ಎಂದುಕೊಂಡೆ. ಜ್‌ ಹಿನ್ನ ಲೆಯನ್ನು ಮಧ್ಯೆ ಮಧ್ಯೆ ಕಾಶ್ಮೀರದಲ್ಲಿ ನೋಡಬಹುದು. 1 Ne AE. ಸ್ಯ ಆಯಿತು. ಸೀತಾಲಕ್ಷ ಣಿ ಹನುಮಂತರ ಹೆಸರನ್ನು ಎಲ್ಲಿಯಾದರೂ ಹೇಳುತ್ತೆ ಎಂದು ಹೋಗು ತ್ತಿದೆ ವು. ಅಲ್ಲಿ ದಾರಿ ತುಂಬ ಕಡಿದಾಗಿತ್ತು. ಒಂದು ಕಡೆ ವೇಗವಾಗಿ ಹರಿಯವ ಜೀನಾಬ್‌ ನದಿ, ಮತ್ತೊ ೦ದು ಕಡೆ ಬಸ್ಸಿಗೆ ತಾಕುವಂತೆಯೇ ಬೆಟ್ಟದ ಗೋಡೆ. ಒಂದು ವೇಳೆ ಮಳೆ ಬಂದರೆ ಇದ್ದಕ್ಕಿದ್ದಂತೆಯೇ ರಸ್ತೆ ಪಕ್ಕದಲ್ಲಿರುವ ನುಣು ಪಾದ ಸ್ಲೇಟಿನ ಮಣ್ಣಿನ ಕಲ್ಲುಗಳು ಉರುಳಿ ವಾಹನ ಸಂಚಾರಕ್ಕೆ ಆತುಕವನ್ನು ತಂದೊಡ್ಮು ವುವು. ಹಾಗೇನಾದರೂ ಒಮ್ಮೆ ಆದರೆ ಐದಾರು ಗಂಟೆಗಳು ಬೇಕು ಮಣ್ಣನ್ನು ಆಚೆಗೆ ದಬ್ಬಿ ಬಸ್ಸು ಮುಂದೆ ಹೋಗುವುದಕ್ಕೆ ದಾರಿಮಾಡ ಬೇಕಾದರೆ. ನಮ್ಮ ಬಸ್ಸನ್ನು ಯಾರೋ ದಾರಿಯಲ್ಲಿ ನಿಲ್ಲಿಸಿದರು. ಮುಂದೆ ಒಂದು ಮೈಲಿ ಹೋದಮೇಲೆ ರಸ್ತೆ ಕುಸಿದಿದೆ. ವಾಹನವನ್ನು ತಮ್ಮ ಸ್ವಂತ ಜವಾಬ್‌ ದಾರಿಯ ಮೇಲೆ ಬಿಡುವೆವು '' ಎಂದರು. ಇದಕ್ಕೆ ಕಾರಣ ನೆನ್ನೆ ಹೀಗೆ ಒಂದು

4೬ ಅಮರನಾಥ ಯಾತ್ರೆ

ಮಿಲಿಟರಿ ಲಾರಿ ಹೋಗುತ್ತಿದ್ದಾಗ ಮೊಗಚಿಕೊಂಡು ಜೀನಾಬ್‌ ನದಿಗೆ ಬದ್ದು ಅದರಲ್ಲಿದ್ದ ಸ.ಮಾರು ಎಂಟು ಹತ್ತು ನುರಿತ ಮಿಲಿಟಿರಿ ಅಧಿಕಾರಿಗಳು ನಾಶವಾದರಂತೆ. ನಮ್ಮ ಬಸ್ಸು ಡ್ರೈ ಲವರು ಇವನ ಮಾತನ್ನು ಹೇಳಿ "" ನನ್ನ ಸ್ವಂತ ಜವಾ ಬಾರಿಯ ಮೇಲೆ ತೆಗೆದುಕೊಂಡು ಹೋಗುತ್ತೆ ನೆ'' ಎಂದು ಬರೆದುಕೊಟು ಮುಂದಕ್ಕೆ ಹೊರಟಿ. ಅಪಾಯಕರವಾದ ರಸ್ತೆಯಲ್ಲಿ ನೀನು ಹೇಗೆ ಹೋಗುವುದಕ್ಕೆ ಒಪ್ಪಿಕೊಂಡೆ ಎಂದು ಕೇಳಿದಾಗ ಅಯ್ಕೋ ಇದು ಬೆಳಗೆದ್ದ ರೆ ಆಗುವ ಶ್ಯ ಇದಕ್ಕೆಲ್ಲಾ ಅಜುತ್ತಿ ದ್ದರೆ ರಸ್ತೆ ಯಲ್ಲಿ ಬಸ ನ್ನು ನಡೆಸು ವುದಕ್ಕೇ ಆಗ-ವುದಿಲ್ಲ'' ಎಂದನು. ಅಂತೂ ಆರಸ್ತೆ' ಸಡಗಡೆ ಕಣಿ ಹರಿಯುತ್ತಿದ್ದ ಚೀನಾಬ್‌ ನದಿಯನ್ನು ನೋಡಿದಾಗ ನನಗೇನ್ಗೋೊ ಅಂಜಿಕೆಯಾಯಿತು. ಚೀನಾಬ್‌ ಮಹಾತಾಯಿ ಮಿಲಿಟರಿ ಮನುಷ್ಯರ ಜೀವನದ ಸವಿಯನ್ನು ನನ್ನಿ ನೋಡಿರುವಳು. ಯಾವಾಗ ಸಿವಲಿರ್ಯನರಸಿಳ್ಳೆಗಳು ತನ್ನ ಬಾಯಿಗೆ ಬೀಳುವರೋ ಎಂದು ನಮ್ಮನ್ನು ನೋಡುತ್ತ್ಮಿರುವಳೋ bhp ಬಸ್ಸು ಸ್ವಲ್ಪ ದೂರ ಹೋದಮೇಲೆ ನಿಂತಿತು. ನೈ ಮಧ್ಯದಲ್ಲಿ ಬೆಟ ಒಂದು ಪಕ್ಕ ಮೊಗಚಿಕೊಂಡು ಬಿದ್ದಿ 'ಯಾವ ವಾಹನವೂ ಅದನು ದಾಟಲು ಅಸಾಧ್ಯ. ಕೆಲವ ಅಂಗುಲ ಎಡಗಡೆ ಸರಿದರೂ ಹಸಿದ ಚೀನಾಬ್‌ ಮಾರಿ ಪಾಲೆ ! ಕೆಲವು ಕೂಲಿಗಳ ತಂಡ ಬಂದು ಮಣ್ಣ ನ್ನು ವಿತ್ಮಲು ಮೊದಲುಮಾಡಿದರು. ಒಂದು ಒಸ್ಸು | ಹೋಗುವುದಕ್ಕೆ ಸೃ ದಾರಿ ಮಾಡಲು ಸುಮಾರು ಎರಡು ಗಂಟೆ ಸ್ಯ,

ನ೦ತರ ನಿಧಾನವಾಗಿ ಹೋಗಿ ಬನಿಹಾಲ್‌--ಎಂಬ ಗ್ರಾಮ

ಅಮರನಾಥ ಯಾತ್ರೆ ತಿ

ವನ್ನು ಸೇರಿದೆವು. ಸುಮಾರು ಒಂದು ಗಂಟೆಯಾಗಿತ್ತು. ಅಲ್ಲಿ ಊಟಮಾಡಿದ ಮೇಲೆ ಬಸ್ಸು ಸಬೀರ್‌ ಪಂಜಲ್‌ ಎಂಬ ಹದಿನೇಳುಸಾವಿರ ಅಡಿ ಎತ್ತರವಿರುವ ಬೆಟ್ಟಿ ಸಾಲನ್ನು ದಾಟಿ ಕೆಂಡು ಕಾಶ್ಮೀರದ ಕಣಿವೆಯೊಳಗೆ ಇಳಿಯಲು ಅನು ವಾಯಿತು.

ಬನಿಹಾಲ್‌ ನಿಂದ ನೀರ್‌ಗುಹೆಗೆ ಸುಮಾರು ಇಪ್ಪತ್ತು ಮೈಲಿಗಳು. ಬರೀ ಬೋಳು ಬೆಟ್ಟದ ಮೇಲೆ ಹೋಗಬೇಕು. ಚಳಿಗಾಲದಲ್ಲಿ ಬೆಟ್ಟಿವೆಲ್ಲಾ ನೀರ್ಗಲ್ಲಿನಿಂದ ಆವೃತವಾಗಿ ಶ್ರೀನಗರಕ್ಕೆ ಕಡೆಯಿಂದ ಹೋಗಲು ದಾರಿಯೇ ಇರು ವುದಿಲ್ಲ. ಏಪ್ರಿಲ್‌ನಿಂದ ಅಕ್ಟೊ ಬರಿಗೆ ಮಾತೃ ಇಲ್ಲಿಂದ ಹೋಗಬಹುದು. ಆದ್ದ ರಿಂದಲೇ ಸ್ಥಾ ನದ FS ಕಾಶ್ಮೀರಕ್ಕೆ ನಿಕೋಧಿಗಳು ಕಾಲಿಬ್ಬಾ ಇಂಡಿಯಾದೇಶದಿಂದ ಅತ್ಮಲಾಕಡೆಗೆ ರಸ್ತೆ ಇಲ್ಲದೆ ಗು ತೊಂದರೆಯಾಗಿ ವಿಮಾನದಲ್ಲಿ ಸೈನಿಕರನ್ನು ಶಭುಹಿ ಸಬೇ ಕಾಯಿತು. ನಾನು ಹಲವಾರು ಘಾಟಿ ರಸ್ತೆಯಲ್ಲಿ ಪ್ರಯಾಣ `ಮಾಡಿರುವೆನು. ಮೈಸೂರಿನಿಂದ ದಕ್ಷಿಣ ಕನ್ನಡ ಕಡೆಗೆ ಅಥವಾ ಸತ್ಯಮಂಗಲದ ಕಥೆ ಹೋಗಬೇಕಾದರೆ ಘಾಟಿ ರಸ್ತೆಯಲ್ಲಿ ಹೋಗಬೇಕು. ಉದಕಮಂಡಲಕ್ಕೆ ಹೋಗುವಾಗ ಘಾಟಿ ರಸ್ತೆಯಲ್ಲಿ ಹೋಗ ಬೇಕು. ಆದರೆ ಫೀರ್‌ ಪಂಜಲ್‌ ಬೆಟ್ಟಿದ ಮೇಲೆ ಬಸಿ ನಲ್ಲಿ ಹೋಗುವಾಗ ಸಿಕ್ಕುವ ದೃಶ್ಯ ಬೇಲ ಪಡೆ ಸಿತ್ಸುವುದಿಲ್ಲ ಕಾಶ್ಮೀರ ಕಣಿವೆ ಇರುವುದು ಹಿಮಾಲಯ ಪರ್ವತದ ಕೊನೆಯ ಬೆಟ್ಟದ ಸಾಲು ಮತ್ತು ಫೀರ್‌ಪಂಜಲ್‌ ಪರ್ವತಸ್ತೋಮವ ಮಕ್ಕ. ಕೇವಲ ರಸ್ತೆಯಲ್ಲೇ ಹೋಗಬೇಕಾದರೆ ೧೯೦೦೦

೩೮ ಅಮರನಾಥ ಯಾತ್ರೆ

ಅಡಿ ಬೆಟ್ಟಿ ವನ್ನು ಹತ್ತಿ ಇಳಿಯಬೇಕು. ಅದು ಅಸಾಧ್ಯವಾಗಿ ಸುಮಾರು ಹತ್ತುಸಾವಿರ ಅಡಿವರೆಗೆ ರಸ್ತೆಯಲ್ಲಿ ಸುತ್ತಿಸುತ್ತಿ ಹೋಗಿ ನಂತರ ಬೆಟ್ಟದ ಒಳಗೆ ಗುಹೆಯನ್ನು ಕೊರೆದು ಶ್ರೀನಗರ ಕಣಿವೆಯೊಳಗೆ ಕರೆದುಕೊಂಡು ಹೋಗುವರು. ಹತ್ತುವುದೊಂದು ರೋಮಾಂಚನಕಾರಿಯಾದ ಪ್ರಯಾಣ. ಹತ್ತುಸಾವಿರ ಅಡಿಯವರೆಗೂ ಬೆಟ್ಟಿ ವನ್ನು ಸುತ್ತಿಸುತ್ತಿ ಹತ್ತುವೆವು... ಅಲ್ಲೊ ಎದುರಿಗೆ ಬರುವ ಮಿಲಿಟರಿ ಲಾರಿ ಬಸ್ಸಿ ಕಾಟಿ ಹೇಳತೀರದು. ಇಕ್ಕಟ್ಟಾದ ರಸ್ತೆಯಲ್ಲಿ ದೊಡ್ಡ ದೊಡ್ಡ ಗೂಡ್ಸ್‌ ಗಾಡಿಗಳಂತೆ ಲಾರಿಗಳ ಸಾಲು ಒಂದನ್ನೊಂದು ಎಡಬಿಡದೆ ಬರುತ್ತಿರುತ್ತವೆ. ಅಂತಹ ಕಡಿ ದಾದ ರಸ್ತೆಯಲ್ಲಿಯೊ ಅವರ ವೇಗ ಹೇಳತೀರದು. ನಿರ್ಲಕ್ಷ ವಾಗಿ ವೇಗದಿಂದ ಹೋಗುವರು. ಇದು ನಮಗೆ ನಿರ್ಲಕ್ಷ್ಟ್ಯ ವಾಗಿ ಕಾಣುವುದು. ಏಕೆಂದರೆ ಇಂತಹ ರಸ್ತೆಯಲ್ಲಿ ಹೋಗು ವುದು ಅಪರೂಪ, ಆದರೆ ಯಾರು ನಿತ್ಯ ಇಲ್ಲಿ ಪ್ರಯಾಣ ಮಾಡುತ್ತಿರುವರೋ ಅವರಿಗೆ ಭಯಾನಕವೆಲ್ಲ ಅಳಿಸಿಹೋಗಿ ಸಾಮಾನ್ಯದೃಶ್ಯವಾಗಿದೆ. ನಮ್ಮ ಜೀವನದಲ್ಲೂ ಹೀಗೆ. ಸುಖ ವಾಗಿ ಯಾವ ಅಡ್ಡಿ ಆತ೦ಕಗಳೂಇ, ಲ್ಲದೆ ನೆಮ್ಮ ದಿಯಿಂದ ಜೀವನ ನಡೆಸುತ್ತಿರುವವರೆಗೆ ಏನಾದರೂ ಒಂದು ಕಷ್ಟಬಂದರೂ ಪಂ ಚವೇ ಮುಳುಗಿಹೋದಂತೆ ಕಾಣುವುದು. ಆದರೆ ಯಾರು ನಿತ್ಯ 'ಘಷ್ನ ಟ್ಟ ಅಪಾಯ ಇವುಗಳ ಮಡುವಿನಲ್ಲಿ ಬೆಳೆದಿರುವರೋ ಅವರಿಗೆ ಇದು ಅಷ್ಟು 'ನಸ್ಸಿ ಗೆ ತಾಕುವುದಿಲ್ಲ. ಫೀರ್‌ ಪಂಜಲ್‌ ಸುರಂಗಮಾರ್ಗಕ್ಕೆ ಬಂದೆವು. ಹಿಂದುಗಡೆ ಕಾಶ್ಮೀರದ ಒಂದುಬಗೆಯ ದೃಶ್ಯ ಕೊನೆಗೊಂಡಿತು. ರಮ $ಕೌಷ್ಮೀರಕಣಿವೆ

ಅಶುರನಾಥ ಯಾತ್ರೆ a

ಯೊಳಗೆ ಹೋಗುವ ಸುರಂಗಮಾರ್ಗಕ್ಕೆ ಪ್ರವೇಶಿಸಿದೆವು. ಸುರಂಗಮಾರ್ಗ ೬೫೦ ಅಡಿಉದ್ದ ಹದಿನೈದುಅಡಿ ಅಗಲ ವಿಜೆ. ಒಳಗೆ ಹಿಮದಂತೆ ಶೀತಲವಾದ ನೀರು ಸುರಂಗದ ಹಲವಾರು ಕಡೆಯಿಂದ ಜಿನುಗುತ್ತಿತ್ತು, ಗಾಢಾಂಧಕಾರ ಸ್ವಲ್ಪ ಹೊತ್ತು. ನಂತರ ಗುಹೆಯ ಆಜೆಕಡೆ ಪ್ರವೇಶಿಸಿ ದೆವು. ಭೂಮಿಯಿಂದ ಸ್ವರ್ಗಲೋಕಕ್ಕೆ ಬಂದಂತೆ ಇತ್ತು. ಜಾಗ್ರ ತಾವಸ್ಥೆ ಯಲ್ಲಿದ್ದ ವನು ಮಲಗಿ ತನ್ನ ಕನು, 4 ಸ್ವಪ್ನ ರೋಡಳಿ ಡ್ಯ ಬಾತ ಭಾಗ ವಾಯಿತು. ಬರಡು ಅಲೌಕಿಕ ದೃಶ್ಯ. ಕಣಿವೆ ಸುಮಾರು ೬೦ ಮೈಲಿ ಉದ್ದ, ೮೦ ಮೈಲಿ ೫೬ ಇದೆಲ್ಲಾ ಹಿಂದೆ ಒಂದು` ಸರೋವರವಾಗಿ ತ್ಮಂತೆ. ಯಾರೋ ಒಬ್ಬ ಯಪಿ ಇದನ್ನು ಖಾಲಿಮಾಡಿದ ರಂತೆ. ಇದು ಇದ್ದರೂ ಇರಬಹುದು. ನಿಜವಾಗಿ ಖಷಿ ಇದನು ತೆ ಖಾಲಿ ಮಾಡದೆ ಇದ್ದರೂ ಪಕ ತಿಯೇ ಕಾಶ್ಮೀರ ಕಣಿವೆ ಪಶ್ಚಿಮಕ್ಕೆ ಒಂದು ರಸೆ ಯನ್ನು ಮಾಡಿ ನೀರಿನ ಲೀಲೆಯನ್ನು ಕೊನೆಗಾಣಿಸಿ, ಅಲ್ಲಿ ನರಮನುಷ್ಯ ಲೀಲೆಗೆ ಅಣಿಮಾಡಿದಳೆಂದು ತೋರುವುದು. ನೀರಿಗೊಂದು ಕಾಲ, ಕಾಡಿಗೊಂದು ಕಾಲ, ಮನುಷ £ರಿಗೊಂದು ಕಾಲತಾನೆ. ಸೃಷ್ಟಿ ನಾಟಕದಲ್ಲಿ ಎರಡು ಅಂಕಗಳಾದ ಮೇಲೆ ಮೂರನೆ ಅಂಕದಲ್ಲಿ ಮನುಷ್ಯ ನಾಟಿ. ಅವನ ಅಳು, ನಗು: ಸೋಲು, ಗೆಲವು, ಸುಖ, ದು8ಖ ಆದಮೇಲೆ ಪುನಃ ಮರುಳೋ ಕಾಡೋ